ದೆಹಲಿ ಗಲಭೆ: ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್, ಇತರ ಐವರ ವಿರುದ್ಧ ಪಿತೂರಿ, ಗಲಭೆ ಆರೋಪ ಹೊರಿಸಲು ಕೋರ್ಟ್ ಆದೇಶ
ನವದೆಹಲಿ: ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ ಎಎಪಿಯ ಪಾಲಿಕೆ ಮಾಜಿ ಸದಸ್ಯ ತಾಹಿರ್ ಹುಸೇನ್ ಹಾಗೂ ಇತರ ಐವರ ವಿರುದ್ಧ ಕೊಲೆ ಯತ್ನ, ಗಲಭೆಗೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸುವಂತೆ ಇಲ್ಲಿನ ಕೋರ್ಟ್ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲಾ, ‘ಆರೋಪಿಗಳೆಲ್ಲರೂ ಹಿಂದೂಗಳನ್ನು ಗುರಿಯಾಗಿಸಿ ಗಲಭೆ ನಡೆಸಿದ್ದಾರೆ. ಅವರ … Continued