ಒಮಿಕ್ರಾನ್‌ನ ‘XBB ರಫಾಂತರ’ದ ಪ್ರಕರಣಗಳು ಈಗ ಭಾರತದಲ್ಲಿ ಹೆಚ್ಚಳ : ‘ಇದು ಪ್ರತಿರಕ್ಷಣಾ ವ್ಯವಸ್ಥೆ’ಯಿಂದ ತಪ್ಪಿಸಿಕೊಳ್ಳುತ್ತದೆಯಂತೆ

ನವದೆಹಲಿ: ಒಮಿಕ್ರಾನ್‌ (Omicron)ನ ಹೊಸ XBB ಉಪರೂಪಾಂತರಿ ಈಗ ಕೆಲವು ರಾಜ್ಯಗಳಲ್ಲಿ 71 ಪ್ರಕರಣಗಳಿಗೆ ಕಾರಣವಾಗಿದೆ, ಮಹಾರಾಷ್ಟ್ರವು ಗುರುವಾರ ತನ್ನ ಮೊದಲ ಐದು ಸೋಂಕುಗಳನ್ನು ವರದಿ ಮಾಡಿದೆ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತಮಿಳುನಾಡು ಪಟ್ಟಿಯಲ್ಲಿ ಸೇರಿದೆ. ಒಡಿಶಾದಲ್ಲಿ ಹದಿನೈದು ದಿನಗಳಲ್ಲಿ 33 ಪ್ರಕರಣಗಳು ವರದಿಯಾಗಿವೆ, ನಂತರ ಪಶ್ಚಿಮ ಬಂಗಾಳ (17) ಮತ್ತು ತಮಿಳುನಾಡು (16) … Continued

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ‌ ಕಿರುಕುಳ‌ ಆರೋಪ; ಮುರುಘಾ ಶರಣರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲು

ಮೈಸೂರು: ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಈಗ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ ಮೇಲೆ ಅವರ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ … Continued

ಆರ್ಥಿಕ ವರ್ಷ 23ರ ಮೊದಲಾರ್ಧದಲ್ಲಿ ನೇರ ತೆರಿಗೆ ಸಂಗ್ರಹ 24%ರಷ್ಟು ಏರಿಕೆ

ನವದೆಹಲಿ: ಏಪ್ರಿಲ್ 1ರಿಂದ ಪ್ರಾರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ಒಟ್ಟು ತೆರಿಗೆ ಸಂಗ್ರಹವು ಇಲ್ಲಿಯವರೆಗೆ ಸುಮಾರು 24 ಪ್ರತಿಶತದಷ್ಟು ಏರಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ಕಾರ್ಪೊರೇಟ್ ಆದಾಯದ ಮೇಲಿನ ಒಟ್ಟು ತೆರಿಗೆ ಸಂಗ್ರಹವು ಏಪ್ರಿಲ್ 1 ರಿಂದ ಅಕ್ಟೋಬರ್ 8 ರ ಅವಧಿಯಲ್ಲಿ ಶೇಕಡಾ 16.74 ರಷ್ಟು … Continued

ಕರ್ವಾ ಚೌತ್‌ ದಿವಸ ಲವರ್‌ ಜೊತೆ ಶಾಪಿಂಗ್ ಮಾಡುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತಿಗೆ ಸಾರ್ವಜನಿಕವಾಗಿ ಥಳಿಸಿದ ಪತ್ನಿ: ದೃಶ್ಯ ಕ್ಯಾಮರಾದಲ್ಲಿ ಸೆರೆ

ನವದೆಹಲಿ : ಬಾಲಿವುಡ್‌ ಚಿತ್ರವೊಂದರ ನೇರ ದೃಶ್ಯದಲ್ಲಿ ಮಹಿಳೆಯೊಬ್ಬರು ಬುಧವಾರ ಗಜಿಯಾಬಾದ್‌ ಮಾರುಕಟ್ಟೆಯಲ್ಲಿ ತನ್ನ ಪತಿಯನ್ನು ಥಳಿಸಿದ್ದಾರೆ. ಕಾರಣ ಕರ್ವಾ ಚೌತ್‌ ದಿವಸ ಆತ ತನ್ನ ಪ್ರೇಮಿಕಾಳೊಂದಿಗೆ ಶಾಪಿಂಗ್ ಮಾಡುವಾಗ ಸಿಕ್ಕಿಬಿದ್ದ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಂಡತಿ ತನ್ನ ಕೆಲವು ಸ್ನೇಹಿತರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಥಳಿಸಿದ್ದಾಳೆ. ಸ್ಥಳದಲ್ಲಿ … Continued

ಕತ್ತಲೆಯ ದಿಗಂತದಲ್ಲಿ ಪ್ರಕಾಶಮಾನವಾದ ತಾಣ’: ಭಾರತದ ಆರ್ಥಿಕ ಬೆಳವಣಿಗೆ ಶ್ಲಾಘಿಸಿದ ಐಎಂಎಫ್‌ ಮುಖ್ಯಸ್ಥರು

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ, ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದರು ಮತ್ತು ಈ ಡಾರ್ಕ್ ಹಾರಿಜಾನ್‌ನಲ್ಲಿ ಭಾರತವು ಪ್ರಕಾಶಮಾನವಾದ ತಾಣ ಎಂದು ಕರೆಯಲು ಅರ್ಹವಾಗಿದೆ ಎಂದು ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿನ ಐಎಂಎಫ್‌ (IMF) ಪ್ರಧಾನ ಕಚೇರಿಯಲ್ಲಿ IMF ಮತ್ತು ವಿಶ್ವ ಬ್ಯಾಂಕ್ ವಾರ್ಷಿಕ ಸಭೆಗಳ ನಾಲ್ಕನೇ ದಿನದಂದು … Continued

ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ ಬಿಡುಗಡೆ ನಂತ್ರ, ಪ್ರಧಾನಿ ಮೋದಿ ತಾಯಿ ನಿಂದಿಸಿದ್ದಾರೆಂದು ಆರೋಪಿಸಿ ಹೊಸ ಕ್ಲಿಪ್ ಟ್ವೀಟ್ ಮಾಡಿದ ಸ್ಮೃತಿ ಇರಾನಿ

ನವದೆಹಲಿ: ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಗುಜರಾತ್ ಘಟಕದ ಅಧ್ಯಕ್ಷರಿಗೆ ಗುರುವಾರ ಜಾಮೀನು ನೀಡಿದ ನಂತರ, ಸ್ಮೃತಿ ಇರಾನಿ ಅವರು ಗೋಪಾಲ್ ಇಟಾಲಿಯಾ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್‌ ಆಪ್‌ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಹೀರಾಬೆನ್‌ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ವೀಡಿಯೊವನ್ನು ಟ್ವೀಟ್‌ … Continued

ಮಹಾರಾಷ್ಟ್ರ : 13 ಮಂದಿಯನ್ನು ಕೊಂದ ನರಭಕ್ಷಕ ಹುಲಿ ಸೆರೆ

ಗಡ್ಚಿರೋಲಿ: ಮಹಾರಾಷ್ಟ್ರದ ವಿದರ್ಭ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 13 ಜನರನ್ನು ಕೊಂದಿದ್ದ ಹುಲಿಯನ್ನು ರಾಜ್ಯದ ಗಡ್ಚಿರೋಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಸೆರೆ ಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಸಿಟಿ-1’ ಹೆಸರಿನ ಹುಲಿ ಗಡ್‌ಚಿರೋಲಿಯ ವಾಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು ಹಾಗೂ ಮಾನವ ಜೀವಕ್ಕೆ ಅಪಾಯ ತಂದೊಡ್ಡಿತ್ತು ಎಂದು ಅವರು … Continued

ಸುಳ್ಳು ಅಫಿಡವಿಟ್‌ : ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ ಗರುಡಾಚಾರಗೆ ಎರಡು ತಿಂಗಳು ಜೈಲು ಶಿಕ್ಷೆ, ಜಾಮೀನು ಮಂಜೂರು

ಬೆಂಗಳೂರು: ಸುಳ್ಳು ಚುನಾವಣಾ ಅಫಿಡವಿಟ್‌ ಸಲ್ಲಿಸಿದ ಪ್ರಕರಣದಲ್ಲಿ  ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ ಗರುಡಾಚಾರ್‌ ಅವರಿಗೆ ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎರಡು ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಬೆಂಗಳೂರಿನ ಎಚ್‌. ಜಿ. ಪ್ರಶಾಂತ್‌ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, 42ನೇ ಹೆಚ್ಚುವರಿ ಮುಖ್ಯ … Continued

ನಾಳೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ ವಿಶ್ವದ ಅತಿ ದೊಡ್ಡ ವಿಮಾನ A380..!

ಬೆಂಗಳೂರು: ನಾಳೆ (ಅಕ್ಟೋಬರ್‌ 14) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಬಂದಿಳಿಯಲಿದೆ. ಈ ಹಿಂದೆ ಹೇಳಿದ್ದಕ್ಕಿಂತ 2 ವಾರಗಳ ಮೊದಲೇ ಈ ವಿಮಾನವು ಬೆಂಗಳೂರಿಗೆ ಬರುತ್ತಿದೆ. ಎಮಿರೇಟ್ಸ್ ಏರ್‌ಲೈನ್ಸ್‌ನ ವಿಮಾನ EK562 ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಕಾಲಮಾನ) ಹೊರಲಿದ್ದು … Continued

ಮದುವೆಯ ಬಗ್ಗೆ ವಿವರಿಸಲು ಕೇಳಿದ್ದ ಪ್ರಶ್ನೆಗೆ ಅದ್ಭುತ ಉತ್ತರ ಬರೆದ ವಿದ್ಯಾರ್ಥಿ: ನಾನ್ಸೆನ್ಸ್‌ ಎಂದು ಬರೆದು ಶೂನ್ಯ ಅಂಕ ನೀಡಿದ ಮೇಷ್ಟ್ರು, ಓದಿ ಹೊಟ್ಟೆ ಹಿಡಿದು ನಕ್ಕ ಜನ….!

ಮದುವೆಯ ಮೇಲೆ ಹಾಸ್ಯಗಳು ಮತ್ತು ವಿಡಂಬನೆಗಳು ಸಾಮಾನ್ಯ ವಿದ್ಯಮಾನವಾಗಿದ್ದರೂ, ಶಾಲಾ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮದುವೆ ಬಗ್ಗೆ ಬರೆದ ವ್ಯಾಖ್ಯಾನವು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ತನ್ನ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ‘ಮದುವೆ’ಯನ್ನು ವಿವರಿಸಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನು ಓದಿದವರು ಬೆಚ್ಚಿ ಬೀಳುವುದು ಮಾತ್ರವಲ್ಲದೆ ಹೊಟ್ಟೆಹಿಡಿದು … Continued