ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ನಿಗದಿ: ಅಕ್ಟೋಬರ್‌ 28ರಂದು ಮತದಾನ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದೇ ಅಕ್ಟೋಬರ್ 28ರಂದು ಮತದಾನ ನಡೆಯಲಿದೆ ಹಾಗೂ ಅಕ್ಟೋಬರ್‌ 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಅನ್ವಯ ಅಕ್ಟೋಬರ್‌ 10ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಕ್ಟೋಬರ್‌ 17ರಂದು … Continued

ಟಿವಿ, ವೆಬ್‌ಸೈಟ್‌ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ : ಕೇಂದ್ರ ಸರ್ಕಾರದ ಖಡಕ್ ಸೂಚನೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟಿವಿ, ವೆಬ್‌ಸೈಟ್‌ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಸೋಮವಾರ ಸೂಚನೆ ನೀಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ‘ಬೆಟ್ಟಿಂಗ್ ಸೈಟ್‌ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‌ಸೈಟ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಖಾಸಗಿ ಉಪಗ್ರಹ ಚಾನೆಲ್‌ಗಳಿಗೆ ಸೂಚನೆ ನೀಡಿದೆ. ಹಲವಾರು … Continued

ಹೊನ್ನಾವರ ಪರಮೇಶ ಮೇಸ್ತ ಪ್ರಕರಣ: ಹತ್ಯೆಯಲ್ಲ, ಆಕಸ್ಮಿಕ ಸಾವು ; ಸಿಬಿಐ ವರದಿ ಸಲ್ಲಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಮೇಶ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ  ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.  ಸಿಬಿಐ ಸುಮಾರು 1500 ಪುಟಗಳ ವರದಿ ಸಲ್ಲಿಸಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16ಕ್ಕೆ ವಿಚಾರಣೆ … Continued

ಕುಮಟಾದಲ್ಲಿ ಅಕ್ಟೊಬರ್ 6ರಿಂದ 12ರ ವರೆಗೆ ತಾಳಮದ್ದಳೆ ಸಪ್ತಾಹ

ಕುಮಟಾ : ನಗರದ ಶ್ರೀ ಮಹಾಸತಿ ಸಭಾಭವನದಲ್ಲಿ ಅಕ್ಟೊಬರ್ ೬ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮೈಸೂರು ಶ್ರೀರಂಗಪಟ್ಟಣದ ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷರಾದ ಗ. ನಾ. ಭಟ್ಟ ತಿಳಿಸಿದರು. ಯಕ್ಷ ಕೌಮುದಿ ಟ್ರಸ್ಟ್ ಮತ್ತು ಕುಮಟಾದ ಯುಗಾದಿ ಉತ್ಸವ ಸಮಿತಿ ಕುಮಟಾ ಸಂಯುಕ್ತ … Continued

ಕಾಲಿಗೆ ಪೆಟ್ಟು ಮಾಡಿಕೊಂಡ ಮಾಲೀಕ ನಡೆಯುವಂತೆಯೇ ಕುಂಟುತ್ತ ಬೀದಿಯಲ್ಲಿ ನಡೆಯುವ ನಾಯಿ: ವೀಕ್ಷಿಸಿ

ಗಾಯಗೊಂಡ ಮಾಲೀಕರನ್ನು ಅನುಕರಿಸುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕೊರತೆಯಿಲ್ಲ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡ ಇತ್ತೀಚಿನ ವೈರಲ್ ವೀಡಿಯೊ ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ವೀಡಿಯೊ ಊರುಗೋಲನ್ನು ಧರಿಸಿರುವ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಮರಿಯೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ, ನಾಯಿ ತನ್ನ ಒಡೆಯನಿಗೆ ಸಹಾನುಭೂತಿ ತೋರಿಸಲು ಮಾಲೀನಂತೆ ನಡೆಯುವುದನ್ನು ಅನುಕರಿಸಲು ಪ್ರಯತ್ನಿಸುತ್ತಿತ್ತು. “ನಾಯಿಗಳು ಯಾವಾಗಲೂ … Continued

ಏರ್‌ಟೆಲ್‌, ಜಿಯೋ, ವೊಡಾಫೋನ್‌, ಬಿಎಸ್‌ಎನ್‌ಎಲ್‌ನಿಂದ 5G ಸೇವೆ : ರೋಲ್‌ಔಟ್ ಟೈಮ್‌ಲೈನ್, 5G ಯೋಜನೆಗಳು, ನಗರಗಳ ಪಟ್ಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 6ನೇ ಆವೃತ್ತಿಯಲ್ಲಿ ಭಾರತದಲ್ಲಿ 5G ಸೇವೆಗೆ ಚಾಲನೆ ನೀಡಿದ ನಂತರ ರಿಲಯನ್ಸ್ ಜಿಯೋ ಮತ್ತು ಇತರ ಟೆಲಿಕಾಂ ಕಂಪನಿಗಳು 5G ಯ ​​ವಿಭಿನ್ನ ಬಳಕೆಯ ಪ್ರಕರಣಗಳನ್ನು ಮೋದಿಗೆ ಪ್ರದರ್ಶಿಸಿದವು ಅದರ ರೋಲ್‌ಔಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳನ್ನು ಸಹ ದೃಢಪಡಿಸಲಾಯಿತು. ಏರ್‌ಟೆಲ್ ಭಾರತದಲ್ಲಿ … Continued

ಅಳಿದುಹೋದ ಹೋಮಿನಿನ್‌ಗಳ ಜೀನೋಮ್‌ಗಳ ಸುತ್ತ ಸಂಶೋಧನೆಗಾಗಿ ಸ್ವಾಂಟೆ ಪಾಬೊಗೆ 2022ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟ

ಆಧುನಿಕ ಮಾನವರು ಅಳಿದುಹೋದ ನಿಯಾಂಡರ್ತಲ್‌ಗಳು ಮತ್ತು ಡೆನಿಸೋವನ್‌ಗಳೊಂದಿಗೆ ತಮ್ಮ ಡಿಎನ್‌ಎ ಹಂಚಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿದ ಅಸಾಮಾನ್ಯ ಆವಿಷ್ಕಾರಕ್ಕಾಗಿ ಸ್ವಾಂಟೆ ಪಾಬೊ ಅವರಿಗೆ ಸೋಮವಾರ 2022 ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ. ಸ್ವೀಡಿಷ್ ವಿಜ್ಞಾನಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸಿದ್ದಾರೆ ಮತ್ತು ನಮ್ಮ ಅಳಿದುಹೋದ ಸೋದರ ಸಂಬಂಧಿಗಳೊಂದಿಗೆ ಆಧುನಿಕ ಮಾನವರು ಡಿಎನ್‌ಎ … Continued

ಡಿಜಿಪಿ ಕೇಸ್‌ ಹಿಂಪಡೆಯದಂತೆ ವರದಿ ನೀಡಿದ್ದರೂ ಪಿಎಫ್‌ಐ ಮೇಲಿನ ಎಲ್ಲ ಪ್ರಕರಣ ಹಿಂಪಡೆದಿದ್ದ ಸಿದ್ದರಾಮಯ್ಯ : ಸಚಿವ ಅಶೋಕ ಆರೋಪ

ಬೆಂಗಳೂರು: ಪೇ ಸಿಎಂ ಪೋಸ್ಟರ್​ ಅಂಟಿಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್​ಗೆ ಸಚಿವ ಆರ್. ಅಶೋಕ್ ಸಿದ್ದರಾಮಯ್ಯ ಬಗ್ಗೆ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಭಾಗ್ಯಗಳು ನಮ್ಮದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಪಿಎಫ್‌ಐ (PFI )ಭಾಗ್ಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. … Continued

ತಂದೆ ಸಾಲ ತೀರಿಸದ್ದಕ್ಕೆ ಅಪ್ರಾಪ್ತ ಮಗನಿಂದ ಬೆತ್ತಲೆ ಪೂಜೆ ಮಾಡಿಸಿದ ದುಷ್ಕರ್ಮಿಗಳು

ಕೊಪ್ಪಳ: ತಂದೆಯ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕನೊಬ್ಬನಿಗೆ ‘ಬೆತ್ತಲು ಪೂಜೆʼ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಕೊಪ್ಪಳ ತಾಲೂಕಿನ ಹಾಸಗಲ್‌  ಗ್ರಾಮದಲ್ಲಿ ಈ ವರ್ಷದ ಜೂನ್‌ನಲ್ಲಿ ಈ ಭಯಾನಕ ಆಚರಣೆ ನಡೆದಿದೆ. ಆದರೆ, ಇತ್ತೀಚೆಗಷ್ಟೇ ಈ ಘಟನೆಯ ವೀಡಿಯೋ ವೈರಲ್ ಆದ ಬಳಿಕ … Continued

ರಿಲಯನ್ಸ್ ಜಿಯೊದಿಂದ ಕೇವಲ 15,000 ರೂ.ಗಳಿಗೆ 4G ಎಂಬೆಡ್ಡೆಡ್‌ ಲ್ಯಾಪ್‌ಟಾಪ್ ಬಿಡುಗಡೆ…?

ನವದೆಹಲಿ: ರಿಲಯನ್ಸ್ ಜಿಯೊ ಕಂಪನಿಯು ‘ಜಿಯೊಬುಕ್‌’ ಹೆಸರಿನಲ್ಲಿ ₹ 15 ಸಾವಿರಕ್ಕೆ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲಿದೆ. ಇದರಲ್ಲಿ 4ಜಿ ಸಿಮ್‌ ಕೂಡ ಇರಲಿದೆ. ರಿಲಯನ್ಸ್ ಜಿಯೋ ತನ್ನ ಕಡಿಮೆ ಬೆಲೆಯ ಜಿಯೋ ಫೋನ್‌(JioPhone)ನ ಯಶಸ್ಸನ್ನು ಭಾರತದ ಮಾರುಕಟ್ಟೆಯಲ್ಲಿ ಪುನರಾವರ್ತಿಸುವ ಗುರಿಯೊಂದಿಗೆ ಎಂಬೆಡೆಡ್ 4G ಸಿಮ್ ಕಾರ್ಡ್‌ನೊಂದಿಗೆ $184 (Rs 15,000) ಬೆಲೆಯ ಬಜೆಟ್ ಲ್ಯಾಪ್‌ಟಾಪ್ ಅನ್ನು … Continued