ಮಧುಮೇಹಿಗಳಿಗಾಗಿ ವಿಶಿಷ್ಟವಾದ ರೈಸ್ ಕುಕ್ಕರ್ ವಿನ್ಯಾಸಗೊಳಿಸಿದ ಕಾಶ್ಮೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು…!
ಶ್ರೀನಗರ : ಕಾಶ್ಮೀರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡವೊಂದು ಮಧುಮೇಹ ರೋಗಿಗಳಿಗೆ ವಿಶೇಷ ‘ಸ್ಟಾರ್ಚ್ ರೈಸ್ ಕುಕ್ಕರ್’ ಆವಿಷ್ಕಾರಕ್ಕಾಗಿ ಪೇಟೆಂಟ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಸ್ಟಾರ್ಚ್ ರೈಸ್ ಕುಕ್ಕರ್ ಆವಿಷ್ಕಾರದೊಂದಿಗೆ ಬಂದ ಐದು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಕುಕ್ಕರ್ ಅನ್ನು ಸಾಜಿದ್ … Continued