ಕೋಲಾರದಲ್ಲಿ ಸ್ಪರ್ಧೆ; ಸುಳಿವು ನೀಡಿದರೆ ಸಿದ್ಧರಾಮಯ್ಯ..?

ಕೋಲಾರ: ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹಾಗೇನಾದರೂ ನಾಮಪತ್ರ ಸಲ್ಲಿಸಲು ಬಂದರೆ ಜೋರಾಗಿ ಚಪ್ಪಾಳೆ ಹೊಡೆಯಿರಿ. ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು. ಇಲ್ಲಿ‌ನ ಮೆಥಾಡಲಿಜಿಸ್ಟ್ ಚರ್ಚಿನಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, … Continued

ಇಂಗ್ಲೆಂಡ್‌ ಎದುರು ಮಂಡಿಯೂರಿದ ಪಾಕಿಸ್ತಾನ; ಟಿ20 ವಿಶ್ವಕಪ್ 2022 ಪ್ರಶಸ್ತಿ ಮುಡುಗೇರಿಸಿಕೊಂಡ ಬಟ್ಲರ್ ಪಡೆ

ಮೆಲ್ಬೋರ್ನ್ : ಭಾನುವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್ 2022 ಪ್ರಶಸ್ತಿ ಮುಡುಗೇರಿಸಿಕೊಂಡಿದೆ. ಇಂಗ್ಲೆಂಡ್ ಪರ, ಬೆನ್ ಸ್ಟೋಕ್ಸ್ 19ನೇ ಓವರ್‌ನಲ್ಲಿ ನಿರ್ಗಮಿಸಿದ ಮೊಯಿನ್ ಅಲಿ ಅವರೊಂದಿಗೆ 52 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು ಆದರೆ ಅದಕ್ಕೂ ಮೊದಲು, ಅವರು 13 … Continued

ಹಣಕ್ಕಾಗಿ ತನ್ನ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದುವೆಯನ್ನೂ ಮಾಡಿದ ಈ ಪತಿ ಮಹಾಶಯ…!

ಒರಿಸ್ಸಾದ ಕಲಹಂಡಿ ಜಿಲ್ಲೆಯ ಪೊಲೀಸರು ಶನಿವಾರ ತನ್ನ 22 ವರ್ಷದ ಹೆಂಡತಿಯನ್ನು ಬೇರೊಬ್ಬನಿಗೆ ಮಾರಾಟ ಮಾಡಿ ಆತನ ಜೊತೆ ವಿವಾಹ ಮಾಡಿದ ಕಾರಣದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕೆಲಸ ಹುಡುಕುವ ನೆಪದಲ್ಲಿ ತನ್ನ ಹೆಂಡತಿಯನ್ನು ನವದೆಹಲಿಗೆ ಕರೆದೊಯ್ದ ನಂತರ ಹರಿಯಾಣದ ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ಆತನೊಂದಿಗೆ ಮದುವೆ ಮಾಡಿದ ಆರೋಪದ ಮೇಲೆ 25 ವರ್ಷದ … Continued

ಈ ಬಿಯರ್ ಬಾಟಲಿ ಬೆಲೆ 4.05 ಕೋಟಿ ರೂ.ಗಳಿಗೂ ಹೆಚ್ಚು…! ಅದರ ಹಿಂದಿದೆ ನಂಬಲಾಗದ ಕಥೆ

ವೈನ್ ಮತ್ತು ಶಾಂಪೇನ್ ಮಾತ್ರ ಅತಿ ಹೆಚ್ಚು ಬೆಲೆಯೊಂದಿಗೆ ಬರುವ ಪ್ರೀಮಿಯಂ ಪಾನೀಯಗಳು ಎಂದು ಅನೇಕ ಕುಡಿಯುವವರು ಮತ್ತು ಕುಡಿಯದವರಲ್ಲಿ ಸಾಮಾನ್ಯ ನಂಬಿಕೆ ಇದೆ. ಆದರೆ, ಅದು ಅಷ್ಟು ನಿಜವಲ್ಲ. ಇದನ್ನು ನಂಬಿರಿ ಅಥವಾ ಬಿಡಿ, ಹಲವಾರು ವಿಧದ ಬಿಯರ್‌ಗಳಿವೆ, ಅದು ಬಹಳ ಹಳೆಯ ಮತ್ತು ಪ್ರಸಿದ್ಧವಾದ ವೈನ್ ಬಾಟಲಿಗಿಂತ ಹೆಚ್ಚು ಬೆಲೆಗಳನ್ನು ಹೊಂದಿರುತ್ತವೆ. ಹೌದು, … Continued

ಟಿಕೆಟ್ ಸಿಗದ ಕಾರಣ ಟೆಲಿಫೋನ್ ಟವರ್‌ ಏರಿ ಬೆದರಿಕೆ ಹಾಕಿದ ಆಪ್ ಮುಖಂಡ…!

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡನೊಬ್ಬ ದೆಹಲಿಯಲ್ಲಿ ಮುಂಬರುವ ಪಾಲಿಕೆ ಚುನಾವಣೆಗೆ (Election) ಟಿಕೆಟ್‌ ಸಿಗದ ಕಾರಣ ಟೆಲಿಫೋನ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ನಡೆದಿದೆ. ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್ ಟವರ್ ಏರಿ ಕುಳಿತವ. ಇನ್ನೂ ಘಟನೆಯ ಬಗ್ಗೆ ಆತನೇ ಫೇಸ್‍ಬುಕ್ ಲೈವ್ ಮಾಡಿದ್ದಾನೆ. ತನಗೆ … Continued

ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮಾದರಿಯಾದ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ…!

ತ್ರಿಶೂರ್ (ಕೇರಳ): ಮಧ್ಯ ಕೇರಳದ ಜಿಲ್ಲೆಯ ತ್ರಿಶೂರ್‌ನ ಇಸ್ಲಾಮಿಕ್ ಶಿಕ್ಷಣ ನೀಡುವ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿಯ ಶಿರೋವಸ್ತ್ರಗಳನ್ನು ಧರಿಸಿರುವ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಶ್ಲೋಕ ಮತ್ತು ‘ಮಂತ್ರ’ಗಳನ್ನು ಪಠಣ ಮಾಡುತ್ತಾರೆ…! ಕೇರಳದಲ್ಲಿರುವ ಈ ಇಸ್ಲಾಮಿಕ್ ಸಂಸ್ಥೆಯಲ್ಲಿ ಮಕ್ಕಳು ಹಿಂದೂ ಶಿಕ್ಷಕರ ಬಳಿ ಸಂಸ್ಕೃತ ಶ್ಲೋಕ, ಮಂತ್ರ ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಗುರುರ್‌ ಬ್ರಹ್ಮ … Continued

ಶಿವಮೊಗ್ಗ: 165 ಬೌಲ್​ಗೆ 407 ರನ್ ಚಚ್ಚಿದ ತನ್ಮಯ:, ಕೆಎಸ್‌ಸಿಎ U-16 ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆ…!

ಶಿವಮೊಗ್ಗ: ಶನಿವಾರ ಶಿವಮೊಗ್ಗದ ಪೆಸಿಟ್ ಎಂಜಿನಿಯರಿಂಗ್ ‌ಕಾಲೇಜಿನ‌‌ ಅಟಲ್ ಬಿಹಾರಿ ವಾಜಪೇಯಿ‌ ಕ್ರೀಡಾಂಗಣದಲ್ಲಿ ಸಾಗರದ ತನ್ಮಯ್ (16 ವರ್ಷ) ಎಂಬ ಹತ್ತನೇ‌ ತರಗತಿ ವಿದ್ಯಾರ್ಥಿ, 165 ಎಸೆತಗಳಗಳಲ್ಲಿ 407 ರನ್ ಚಚ್ಚಿ ಕ್ರಿಕೆಟ್​ಲ್ಲಿ ದಾಖಲೆ ಬರೆದಿದ್ದಾನೆ. ಸಾಗರದ ಸೇಂಟ್‌‌ ಜೋಸೆಫ್ ಶಾಲೆಯಲ್ಲಿ ಹತ್ತನೇ‌‌ ತರಗತಿ‌ ಓದುತ್ತಿರುವ ತನ್ಮಯ್ ಶನಿವಾರ ನಡೆದ‌ ವಲಯ ಮಟ್ಟದ‌ U-16 ಕ್ರಿಕೆಟ್ … Continued

ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸು ಬಲಿ ನೀಡಲು ಯತ್ನಿಸಿದ ಮಹಿಳೆ…!

ನವದೆಹಲಿ: ತನ್ನ ತಂದೆಯನ್ನು ಬದುಕಿಸಲು ಮಹಿಳೆಯೊಬ್ಬರು 2 ತಿಂಗಳ ಹಸುಗೂಸನ್ನು ಬಲಿಕೊಡಲು ಪ್ರಯತ್ನಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 25 ವರ್ಷದ ಮಹಿಳೆಯೊಬ್ಬಳು ಸತ್ತ ತನ್ನ ಮೃತ ತಂದೆ ಮರಳಿ ಬದುಕಬೇಕು ಎಂಬ ಆಶಯದಲ್ಲಿ ಹಸುಗೂಸನ್ನೇ ನರಬಲಿ ನೀಡಲು ಪ್ರಯತ್ನಿಸಿದ್ದಾಳೆ. ದೆಹಲಿ ಪೊಲೀಸರು ಶುಕ್ರವಾರ 24 ಗಂಟೆಗಳಲ್ಲಿ ನರಬಲಿಯಾಗುತ್ತಿದ್ದ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೆ, … Continued

ಅಮೆರಿಕದ ಏರ್‌ ಶೋ ವೇಳೆ 2 ಫೈಟರ್ ಪ್ಲೇನ್‌ಗಳು ಡಿಕ್ಕಿ : 6 ಜನರ ಸಾವಿನ ಶಂಕೆ | ವೀಕ್ಷಿಸಿ

ಶನಿವಾರ ಟೆಕ್ಸಾಸ್‌ನ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ನಡೆದ ಏರ್ ಶೋನಲ್ಲಿ ಎರಡು ವಿಮಾನಗಳು – ಬೋಯಿಂಗ್ ಬಿ-17 ಬಾಂಬರ್ ಮತ್ತು ಚಿಕ್ಕ ವಿಮಾನ – ಗಾಳಿಯ ಮಧ್ಯದಲ್ಲಿ ಡಿಕ್ಕಿ ಹೊಡೆದಿವೆ. ತಕ್ಷಣವೇ ನೆಲಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ಘರ್ಷಣೆಯಲ್ಲಿ ಆರು ಜನರು, ಎಲ್ಲಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವ ಜನರು … Continued

ನವೆಂಬರ್ 10ರ ವರೆಗೆ 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ, 31% ರಷ್ಟು ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ತೆರಿಗೆ ಸಂಗ್ರಹವು ಶೇ. 31ರಷ್ಟು ಏರಿಕೆ ಕಂಡಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ … Continued