ಗಿರ್‌ ಎತ್ತಿನೊಂದಿಗೆ ಬೆಂಗಳೂರಿಂದ 360 ಕಿಮೀ. ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಬಂದ ಸಾಫ್ಟ್‌ವೇರ್‌ ಉದ್ಯೋಗಿ : ದೇವರ ಮಡಿಲಿಗೆ ಮೊದಲ ಕರು ಸಮರ್ಪಣೆ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ವ್ಯಕ್ತಿಯೊಬ್ಬರು ತಮ್ಮ ಭಕ್ತಿ ಸಮಪರ್ಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಮೂಲತಃ ಕಳಸದ ಹಿರೇಬಲ್‌ನವರಾಗಿದ್ದು, ಬೆಂಗಳೂರಿನ ಜಿಗಣಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೇಯಾಂಸ್‌ ಜೈನ್‌ ಎಂಬವರೇ ಈ ವಿಶಿಷ್ಟ ಸಮರ್ಪಣೆ ಮೂಲಕ ಗಮನ ಸೆಳೆದವರು. ಜಾನುವಾರು ಅಂದರೆ ಅದರ್ಲಿಯೂ ಗೋವು ಎಂದರೆ ಶ್ರೇಯಾಂಸ್‌ ಅವರಿಗೆ ಅಚ್ಚುಮೆಚ್ಚು. 2019ರಲ್ಲಿ ಕೋವಿಡ್‌ ಲಾಕ್‌ಡೌನ್‌ … Continued

ದುಬಾರಿ ವಾಚ್‌ಗಳು ಪತ್ತೆ : ಮುಂಬೈ ವಿಮಾನ ನಿಲ್ದಾಣದಲ್ಲಿ ₹ 6.8 ಲಕ್ಷ ಕಸ್ಟಮ್ಸ್ ಸುಂಕ ಪಾವತಿಸಿದ ಬಾಲಿವುಡ್‌ ನಟ ಶಾರುಖ್ ಖಾನ್

ಮುಂಬೈ: ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ₹ 6.88 ಲಕ್ಷ ಕಸ್ಟಮ್ಸ್ ಸುಂಕವ ಕಟ್ಟಿದ್ದಾರೆ. ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ಅವರ ತಂಡದ ಐವರು ಸದಸ್ಯರ ಬ್ಯಾಗೇಜ್‌ನಲ್ಲಿ ₹ 18 ಲಕ್ಷ ಮೌಲ್ಯದ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಸುಂಕ ವಸೂಲಿ ಮಾಡಲಾಗಿದೆ. ನಟ ಶಾರುಖ್‌ ಖಾನ್, ಅವರ ಮ್ಯಾನೇಜರ್ ಪೂಜಾ … Continued

93 ಮತದಾರರಿಗಾಗಿ 12,000 ಅಡಿ ಎತ್ತರದ ಮತಗಟ್ಟೆ ಕೇಂದ್ರಕ್ಕೆ ಹಿಮದ ರಾಶಿಯಲ್ಲೇ 15 ಕಿಮೀ ತೆರಳಿದ ಚುನಾವಣಾ ಸಿಬ್ಬಂದಿ : ವೀಕ್ಷಿಸಿ

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಬಟೋರಿ ಮತಗಟ್ಟೆ ಕೇಂದ್ರಕ್ಕೆ ಹೋಗಲು ಚುನಾವಣಾಧಿಕಾರಿಗಳ ತಂಡವು ಆರು ಗಂಟೆಗಳ ಕಾಲ 15 ಕಿಲೋಮೀಟರ್ ಹಿಮದಲ್ಲಿಯೇ ನಡೆದು ಹೋದರು. ವೈರಲ್ ವಿಡಿಯೋದಲ್ಲಿ, 12,000 ಅಡಿ ಎತ್ತರದಲ್ಲಿರುವ ಚಸಕ್ ಬಟೋರಿ ಮತಗಟ್ಟೆಯಿಂದ ಹಿಂತಿರುಗುವಾಗ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಹೊತ್ತೊಕೊಂಡು ದಟ್ಟವಾದ … Continued