ವಿದ್ಯಾರ್ಥಿಗಳೇ ಗಮನಿಸಿ…: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Karnataka Second PUC Annual Examination 2023 ) ಅಂತಿಮ ವೇಳಾಪ್ಟಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದ್ದು, 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ( … Continued

ಟಿಆರ್‌ಎಸ್ ಕಾರ್ಯಕರ್ತರು-ವೈಎಸ್‌ಆರ್ ತೆಲಂಗಾಣ ಪಕ್ಷದ ಕಾರ್ಯಕರ್ತರ ಘರ್ಷಣೆ ನಂತರ ಸಿಎಂ ಜಗನ್ ಸಹೋದರಿ ವೈಎಸ್ ಶರ್ಮಿಳಾ ಬಂಧನ

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರನ್ನು ಇಂದು, ಸೋಮವಾರ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಅವರ ಬೆಂಬಲಿಗರು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರ ನಡುವೆ ಘರ್ಷಣೆಯ ನಂತರ ವೈ.ಎಸ್. ಶರ್ಮಿಳಾ ಅವರನ್ನು ಬಂಧಿಸಲಾಗಿದೆ.ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾಗ, ಹೋರಾಟ ಭುಗಿಲೆದ್ದಿತು. “ನೀವು … Continued

ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು, ತನಿಖೆಗೆ ಆದೇಶ

 ಉಡುಪಿ:ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವರದಿಯಾಗಿರುವ ವಿಡಿಯೋವೊಂದು ವೈರಲ್ ಆಗಿದ್ದು, ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕರ ಜೊತೆ ಜಗಳವಾಡುತ್ತಿರುವುದನ್ನು ತೋರಿಸಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ಪ್ರಾಧ್ಯಾಪಕರನ್ನು ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. 45 ಸೆಕೆಂಡುಗಳ ವೀಡಿಯೊದಲ್ಲಿ, ವಿದ್ಯಾರ್ಥಿಯು ತರಗತಿಯಲ್ಲಿ ಪ್ರಾಧ್ಯಾಪಕರನ್ನು ಎದುರಿಸುತ್ತಿರುವುದನ್ನು ಗುರುತಿಸಬಹುದು. ವೈರಲ್ ವೀಡಿಯೊದಲ್ಲಿ ಪ್ರಾಧ್ಯಾಪಕರು ನಂತರ ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ್ದಾರೆ ಮತ್ತು … Continued

ವಿಜಯ ಹಜಾರೆ ಟ್ರೋಫಿ: ಒಂದು ಓವರ್‌ನಲ್ಲಿ 7 ಸಿಕ್ಸರ್‌ ಹೊಡೆದು ವಿಶ್ವ ದಾಖಲೆ ನಿರ್ಮಿಸಿದ ರುತುರಾಜ್ ಗಾಯಕ್ವಾಡ್ | ವೀಕ್ಷಿಸಿ

ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ ಗಾಯಕವಾಡ ಬಿರುಸಿನ ಬ್ಯಾಟಿಂಗ್‌ ಪ್ರದರ್ಶನ ನೀಡಿ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅವರ ಅಜೇಯ 220 ರನ್ ಗಳ ನೆರವಿನಿಂದ ಅವರ ತಂಡವು ನಿಗದಿತ ಐವತ್ತು ಓವರ್‌ಗಳಲ್ಲಿ ಬೋರ್ಡ್‌ನಲ್ಲಿ 330 ರನ್ ಗಳಿಸಲು ನೆರವಾಯಿತು. ಆದಾಗ್ಯೂ, … Continued

ಹಾವಿನ ಬೆನ್ನಿನ ಕುಳಿತು ಸವಾರಿ ಮಾಡುತ್ತಿರುವ ಪುಟ್ಟ ಕಪ್ಪೆ : ಅಸಂಭವ ಸ್ನೇಹಕ್ಕೆ ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಇಂಟರ್ನೆಟ್ ಆಸಕ್ತಿದಾಯಕ ಮತ್ತು ಅಚ್ಚರಿಯ ವಿಷಯಗಳ ನಿಧಿಯಾಗಿದೆ. ಬೇಟೆ ಮತ್ತು ಪರಭಕ್ಷಕ ನಡುವಿನ ಅಸಂಭವ ಸ್ನೇಹವನ್ನು ನೋಡುವುದು ಅಸಾಧ್ಯವಲ್ಲದಿದ್ದರೂ ಸಾಕಷ್ಟು ಆಶ್ಚರ್ಯಕರವಾಗಿದೆ ಎಂದು ಅದು ಹೇಳಿದೆ. ನಿಮ್ಮ ಸ್ನೇಹಿತರನ್ನು ಹತ್ತಿರ ಮತ್ತು ಶತ್ರುಗಳನ್ನೂ ಹತ್ತಿರ ಇರಿಸಿ” ಎಂಬ ಕ್ಲಾಸಿಕ್ ಪ್ರಕರಣದಲ್ಲಿ, ಕಪ್ಪೆಯೊಂದು ಹಾವಿನ ಬೆನ್ನಿನ ಮೇಲೆ ಕುಳಿತಿರುವ ವೀಡಿಯೊವೊಂದು ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಈ ವೀಡಿಯೊವನ್ನು ಸಂಜಯಕುಮಾರ … Continued

ಈರುಳ್ಳಿ ಮಾರಾಟಕ್ಕೆ ಬೆಂಗಳೂರಿಗೆ ಪ್ರಯಾಣಿಸಿದ ಗದಗ ರೈತ : 205 ಕೆಜಿ ಈರುಳ್ಳಿಗೆ ಕೈಗೆ ಸಿಕ್ಕಿದ್ದು ಮಾತ್ರ 8.36 ರೂ…!

ಗದಗ: ಕೃಷಿ ಬೆಳೆಗಳ ಬೆಲೆಯಲ್ಲಿ ವಿಪರೀತ ಏರಿಳಿತವಿದ್ದರೂ, ವರದಿಯಾದ ಈ ಘಟನೆ ಮಾತ್ರ ಸಾಕಷ್ಟು ಆಘಾತಕಾರಿಯಾಗಿದೆ. ಗದುಗಿನ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ…! ಇದರಿಂದ ಕಂಗೆಟ್ಟ ರೈತ ತನ್ನ ಉತ್ಪನ್ನಗಳನ್ನು ಬೆಂಗಳೂರಿಗೆ ತರದಂತೆ ಇತರ ರೈತರಿಗೆ ಎಚ್ಚರಿಕೆ ನೀಡಲು ಸಾಮಾಜಿಕ ಮಾಧ್ಯಮದಲ್ಲಿ … Continued

ಮತ್ತೆ ಬೆಚ್ಚಿಬಿದ್ದ ದೆಹಲಿ: ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ವ್ಯಕ್ತಿಯ ಕೊಲೆ ಮಾಡಿ 22 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದ ಪತ್ನಿ-ಪುತ್ರ

ನವದೆಹಲಿ: ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯ ಭೀಕರತೆಯಿಂದ ಕಂಗಾಲಾಗಿರುವ ದೆಹಲಿಯಲ್ಲಿ ಈಗ ಪೊಲೀಸರು ಮತ್ತೊಂದು ಅಂತಹುದೇ ಅಪರಾಧ ಪ್ರಕರಣವನ್ನುಭೇದಿಸಿರುವುದಾಗಿ ಹೇಳಿದ್ದಾರೆ. ತನ್ನ ಮಗನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸ್ ಅಪರಾಧ ವಿಭಾಗವು ಮಹಿಳೆಯನ್ನು ಬಂಧಿಸಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಮಹಿಳೆ ಶಂಕಿಸಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ … Continued

ಹುಲಿಯನ್ನು ಹತ್ತಿರದಿಂದ ನೋಡಲು ಜೀಪ್‌ ನಿಲ್ಲಿಸಿದ ಪ್ರವಾಸಿಗರು… ಮುಂದೇನಾಯ್ತು ನೋಡಿ

ಜಂಗಲ್ ಸಫಾರಿ ವೇಳೆ ಕೆಲವೊಮ್ಮೆ ಕಾಡು ಪ್ರಾಣಿಗಳು ನೋಡಲು ಸಿಗದೆ ನಿರಾಸೆ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಹುಲಿಗಳಂತಹ ಪ್ರಾಣಿಗಳು ಸಫಾರಿ ವೇಳೆ ಕಾಣದೆ ನಿರಾಸೆ ಅನುಭವಿಸಬೇಕಾವುದೇ ಹೆಚ್ಚು. ಆದರೆ ಇತ್ತೀಚಿಗೆ ಒಂದು ಸಫಾರೆ ಗುಂಪಿಗೆ ಹುಲಿಯನ್ನು ನೋಡುವ ಅದೃಷ್ಟ ಸಿಕ್ಕಿದ್ದು, ನಂತರ ಅದು ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುರೇಂದರ ಮೆಹ್ರಾ ಅವರು … Continued

ಭಾರತ ಜೋಡೋ ಯಾತ್ರೆ ವೇಳೆ ನೂಕು ನುಗ್ಗಲು: ಕೆ.ಸಿ ವೇಣುಗೋಪಾಲಗೆ ಗಾಯ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ (KC Venugopal) ನೂಕಾಟದ ವೇಳೆ ಅವರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತದಿಂದ ಕೆ.ಸಿ ವೇಣುಗೋಪಾಲ್ ಅವರ ಕೈ ಮತ್ತು ಮೊಣಕಾಲಿನ ಮೇಲೆ ಗಾಯಗಳಾಗಿದೆ. ಅವರಿಗೆ ಭಾರತ … Continued

ಸ್ಟಾಫ್​ ಸೆಲೆಕ್ಷನ್ ಕಮಿಷನ್‌ನಿಂದ 24,369 ಕಾನ್ಸ್​ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ: ವಿದ್ಯಾರ್ಹತೆ 10ನೇ ತರಗತಿ, ನವೆಂಬರ್‌ 30 ಕೊನೆಯ ದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್​ಟೇಬಲ್(ಜಿಡಿ) ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 30, 2022ರೊಳಗೆ ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು. ಹುದ್ದೆ- ಕಾನ್ಸ್​ಟೇಬಲ್ … Continued