ದೆಹಲಿ ಪೊಲೀಸರ ಎಚ್ಚರಿಕೆ ಫಲಕದಿಂದ ಪ್ರತಿಭಟನಾನಿರತರಿಗೆ ಅಸಮಾಧಾನ
ದೆಹಲಿ: ರೈತರು ಒಂದೆಡೆ ಸೇರಿರುವುದು ಕಾನೂನು ಬಾಹಿರ ಎಂದು ದೆಹಲಿ ಪೊಲೀಸರು ಟಕ್ರಿ ಗಡಿಯಲ್ಲಿ ಫಲಕ ಹಾಕಿರುವುದು ಹೋರಾಟ ನಿರತ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. “ಒಂದೆಡೆ ಸೇರಿ ಸಭೆ ನಡೆಸುವುದು ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಇಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಲಾಗುವುದು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಹಿಂದಿ ಹಾಗೂ ಪಂಜಾಬಿ ಭಾಷೆಯಲ್ಲಿ … Continued