ಶೇವಿಂಗ್‌ ಮಾಡುವುದು ಗಡ್ಡ ತೆಗೆಯುವುದು ನಿಲ್ಲಿಸಿ: ಕ್ಷೌರಿಕರಿಗೆ ಆದೇಶಿಸಿದ ತಾಲಿಬಾನ್..!

ಬಿಬಿಸಿ ವರದಿ ಹೇಳುವಂತೆ ಹೆಲ್ಮಂಡ್ ಪ್ರಾಂತ್ಯದಾದ್ಯಂತ ಕ್ಷೌರಿಕರು ಶೇವಿಂಗ್ ಮತ್ತು ಗಡ್ಡವನ್ನು ಕತ್ತರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ, ಇಲ್ಲದಿದ್ದರೆ ಶಿಕ್ಷೆಗೆ ಗುರಿಪಡಿಸುವಂತೆ ಆದೇಶಿಸಿದೆ. ಏತನ್ಮಧ್ಯೆ, ಕಾಬೂಲ್‌ನ ಅನೇಕ ಕ್ಷೌರಿಕರು ತಾಲಿಬಾನ್‌ನಿಂದ ಇದೇ ರೀತಿಯ ಸೂಚನೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆಯೆಂದು ಎಂದು ವರದಿ ಹೇಳಿದೆ. ತಾಲಿಬಾನ್‌ಗಳು ತಮ್ಮನ್ನು ಅಫ್ಘಾನಿಸ್ತಾನದ ಸುಧಾರಣೆ ಮಾಡುವ ಆಡಳಿತಗಾರರೆಂದು ಹೇಳೊಕೊಂಡಿದ್ದರ ಹೊರತಾಗಿಯೂ ಮತ್ತು … Continued

ಎರಡನೇ ವಿಶ್ವ ಮಹಾಯುದ್ಧದ ನಂತರ ಜೀವಿತಾವಧಿಯಲ್ಲಿ ಅತಿದೊಡ್ಡ ಕುಸಿತ ಮಾಡಿದ ಕೋವಿಡ್ -19 ಸಾಂಕ್ರಾಮಿಕ: ಅಧ್ಯಯನ

ನವದೆಹಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕವು ಎರಡನೇ ಮಹಾಯುದ್ಧದ (World War 2) ನಂತರ ಅತಿದೊಡ್ಡ ಪ್ರಮಾಣದಲ್ಲಿ ಜೀವಿತಾವಧಿಯನ್ನು ಕಡಿಮೆ ಮಾಡಿದೆ. 2020ರಲ್ಲಿ, ಅಮೆರಿಕದ ಪುರುಷರ ಜೀವಿತಾವಧಿ ಎರಡು ವರ್ಷಗಳಿಗಿಂತಲೂ ಕಡಿಮೆಯಾಯಿತು. ಅಧ್ಯಯನದಲ್ಲಿ ಪರೀಕ್ಷಿಸಿದ 29 ದೇಶಗಳಲ್ಲಿ 22 ರಲ್ಲಿ, ಜೀವಿತಾವಧಿ 2019 ರಲ್ಲಿ ಇದ್ದಿದ್ದಕ್ಕಿಂತ ಆರು ತಿಂಗಳಿಗಿಂತಲೂ … Continued

ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ಕೊಂದು ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು..!

ಕಾಬೂಲ್: ಅಫ್ಘಾನಿಸ್ತಾನ (Afghanistan)ದಲ್ಲಿ ಬದಲಾಗಿದ್ದೇವೆ ಎಂದು ಹೇಳಿಕೊಂಡು ಬರುತ್ತಿರುವ ತಾಲಿಬಾನಿಗಳ ಅಸಲಿ ಮುಖ ಅನಾವರಣಗೊಳ್ಳುತ್ತಿದೆ. ಆದರೆ ಅವರ ಒಂದೊಂದೇ ನೈಜ ಬಣ್ಣ ಬಯಲಾಗುತ್ತಿದೆ. ಇಂದು ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ (Herat city in western Afghanistan) ತಾಲಿಬಾನಿಗಳ ಕ್ರೂರ ಶಿಕ್ಷೆಗೆ ಜನ ಬೆಚ್ಚಿಬಿದ್ದಿದ್ದಾರೆ. ಶನಿವಾರ ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿಗಳು ಅದರಲ್ಲಿ ಒಬ್ಬನ … Continued

ಅಫ್ಘಾನಿಸ್ತಾನದಿಂದ ಇಂಡೋ-ಪೆಸಿಫಿಕ್-ಕೋವಿಡ್ -19 ಲಸಿಕೆಗಳ ವರೆಗೆ, ಕ್ವಾಡ್ ಸಭೆಯಲ್ಲಿ ಮಹತ್ವದ ಚರ್ಚೆ

ವಾಷಿಂಗ್ಟನ್‌: ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಕ್ವಾಡ್ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘಾನ್ ಪರಿಸ್ಥಿತಿ, ಇಂಡೋ-ಪೆಸಿಫಿಕ್ ನಲ್ಲಿನ ಸವಾಲುಗಳು, ಕೋವಿಡ್ -19, ಹವಾಮಾನ ಬದಲಾವಣೆ ಮತ್ತು ಸೈಬರ್ ಭದ್ರತೆ ಕುರಿತು ನಾಯಕರು ಚರ್ಚಿಸಿದರು ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳು, ದಕ್ಷಿಣ ಏಷ್ಯಾ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಹೊಸ … Continued

ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆ: ಅಮೆರಿಕದ ಕೃತಘ್ನತೆ-ದ್ವಿಮುಖ ನೀತಿಗೆ ಪಾಕಿಸ್ತಾನ ಬಲಿಯಾಯ್ತು ಎಂದು ಇಮ್ರಾನ್ ಖಾನ್ ವಾಗ್ದಾಳಿ

ನ್ಯೂಯಾರ್ಕ್: ಅಮೆರಿಕದ ಕೃತಘ್ನತೆಗೆ ಹಾಗೂ ಅಂತಾರಾಷ್ಟ್ರೀಯ ದ್ವಿಮುಖ ನೀತಿಗೆ ಪಾಕಿಸ್ತಾನ ಬಲಿಪಶುವಾಗುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಅಮೆರಿಕ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಶುಕ್ರವಾರ ಸಂಜೆಯ ಸಮಯದಲ್ಲಿ ಪ್ರಸಾರವಾದ ಪೂರ್ವಭಾವಿ ಭಾಷಣದಲ್ಲಿ, ಪಾಕಿಸ್ತಾನದ ಪ್ರಧಾನಿ ಹವಾಮಾನ ಬದಲಾವಣೆ, ಜಾಗತಿಕ ಇಸ್ಲಾಮೋಫೋಬಿಯಾ ಮತ್ತು ಗಣ್ಯದೇಶಗಳ ಭ್ರಷ್ಟರಿಂದ ಅಭಿವೃದ್ಧಿ ಹೊಂದುತ್ತಿರುವ … Continued

23,000 ವರ್ಷಗಳಷ್ಟು ಪುರಾತನ ಮಾನವ ಹೆಜ್ಜೆಗುರುತುಗಳು ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ಪತ್ತೆ…!

ಮಾನವರು ಯಾವಾಗ ಉತ್ತರ ಅಮೆರಿಕಾಕ್ಕೆ ವಲಸೆ ಹೋದರು ಎಂಬ ಪ್ರಶ್ನೆಯು ಬಹಳ ಹಿಂದಿನಿಂದಲೂ ಸಂಶೋಧಕರ ನಡುವೆ ಬಿಸಿ ಚರ್ಚೆಯ ವಿಷಯವಾಗಿದೆ. ಈಗ, ನ್ಯೂ ಮೆಕ್ಸಿಕೋದಲ್ಲಿನ ಪ್ರಾಚೀನ ಪಳೆಯುಳಿಕೆ ಮಾನವ ಹೆಜ್ಜೆಗುರುತುಗಳ ವಿಶ್ಲೇಷಣೆಯು ದಿನಾಂಕವನ್ನು ಮತ್ತೊಮ್ಮೆ ಕನಿಷ್ಠ 21,000 ವರ್ಷಗಳ ಹಿಂದಕ್ಕೆ ತಳ್ಳಿದೆ..! ಇಂಗ್ಲೆಂಡಿನ ಬೌರ್ನ್‌ಮೌತ್ ವಿಶ್ವವಿದ್ಯಾಲಯದ ಮ್ಯಾಥ್ಯೂ ಬೆನೆಟ್ ನೇತೃತ್ವದ ಸಂಶೋಧಕರ ತಂಡವು ನ್ಯೂ ಮೆಕ್ಸಿಕೋದ … Continued

ಪಾಕಿಸ್ತಾನ ಸ್ವತಃ ತೀವ್ರ ತೊಂದರೆಯಲ್ಲಿದೆ; ಇಮ್ರಾನ್ ಖಾನ್ ಜನರ ಆಯ್ಕೆ ಮೇಲೆ ಪ್ರಧಾನಿಯಾಗಿಲ್ಲ, ಅವರು ಕೈಗೊಂಬೆ: ತಾಲಿಬಾನ್

ನವದೆಹಲಿ: ತಾಲಿಬಾನ್ ವಕ್ತಾರರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು ಪಾಕಿಸ್ತಾನದ ಜನರಿಂದ ಆಯ್ಕೆಯಾಗದ ‘ಕೈಗೊಂಬೆ’ ಎಂದು ಕರೆದಿದ್ದಾರೆ. ಅಫ್ಘಾನಿಸ್ತಾನದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪಾಕಿಸ್ತಾನವನ್ನು ವಕ್ತಾರರು ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ ಎಂದು ಶುಕ್ರವಾರ ಟೈಮ್ಸ್ ವರದಿ ಮಾಡಿದೆ. ಇಮ್ರಾನ್ ಖಾನ್ ಅವರನ್ನು ಕೈಗೊಂಬೆ ಎಂದೂ ಕರೆಯುತ್ತಾರೆ. ಇತರ ದೇಶಗಳ ವ್ಯವಹಾರಗಳಲ್ಲಿ ನಾವು … Continued

ನಾನು ಶಾಲೆಗೆ ಹೋಗಲು ಬಯಸುತ್ತೇನೆ; ತಾಲಿಬಾನಿಗಳೆದುರು ದಿಟ್ಟತನ ತೋರಿದ ಹುಡುಗಿ..ನೋಡಿ

ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳುವುದು ಮಹಿಳೆಯರ ಸ್ವಾತಂತ್ರ್ಯಕ್ಕೆ ಮಾರಕವೆಂದು ಸಾಬೀತಾಗಿದೆ ಮತ್ತು ಮಹಿಳಾ ಶಿಕ್ಷಣ ಮತ್ತು ಕೆಲಸದ ಹಕ್ಕುಗಳ ಬಗೆಗಿನ ಅವರ ಕಠಿಣ ನೀತಿಗಳು ಅದನ್ನು ಸಾಬೀತುಪಡಿಸುತ್ತವೆ. ತಾಲಿಬಾನ್ ಹುಡುಗಿಯರಿಗೆ ಯಾವುದೇ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಿಷೇಧಿಸುವುದಾಗಿ ಘೋಷಿಸಿದಾಗ ಅವರ ಭರವಸೆಗಳ ಪಟ್ಟಿಗೆ ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಈಗ, ಅಫ್ಘಾನ್ ಯುವತಿಯೊಬ್ಬಳು ಹುಡುಗಿಯರು ಶಾಲೆಗೆ ಹೋಗುವ … Continued

ಹೊಸ ತಾಲಿಬಾನ್ ಆಡಳಿತದಲ್ಲಿ ಮರಣದಂಡನೆ, ಕೈ -ಕಾಲು ಕತ್ತರಿಸುವ ಶಿಕ್ಷೆ ಮತ್ತೆ ಮರಳಿ ಬರಲಿದೆ: ಮುಲ್ಲಾ ನೂರುದ್ದೀನ್ ತುರಾಬಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಮರಣದಂಡನೆ ಮತ್ತು ಕೈಕಾಲುಗಳ ಅಂಗಚ್ಛೇದನ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬಹುದೆಂದು ತಾಲಿಬಾನ್ ಉನ್ನತ ನಾಯಕ ಹೇಳಿದ್ದಾರೆ. ತಾಲಿಬಾನ್ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ನೂರುದ್ದೀನ್ ತುರಾಬಿ, ಈ ಹಿಂದೆ ತಾಲಿಬಾನ್ ಗಲ್ಲುಶಿಕ್ಷೆಯನ್ನು ಖಂಡಿಸಿದ ವಿಮರ್ಶಕರನ್ನು ಟೀಕಿಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ಗೆ ಪ್ರತ್ಯೇಕವಾಗಿ ಮಾತನಾಡಿದ ತುರಾಬಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕರು ವಿಧಿಸುತ್ತಿರುವ ಹೊಸ ನಿಯಮಗಳಲ್ಲಿ ಹಸ್ತಕ್ಷೇಪ … Continued

‌ಬಲ್ಲಿರೇನಯ್ಯಾ..ನಾವು ತಾಲಿಬಾನಿಗಳು..: ಪಿಎಚ್‌ಡಿ ಪಡೆದವರನ್ನು ವಜಾ ಮಾಡಿ ಬಿಎ ಆದ ವ್ಯಕ್ತಿಯನ್ನು ಕಾಬೂಲ್ ವಿಶ್ವವಿದ್ಯಾಲಯ ವಿಸಿ ಆಗಿ ನೇಮಕ ಮಾಡಿದ ತಾಲಿಬಾನ್…!

ತಾಲಿಬಾನ್ ಅಧಿಕಾರಿಗಳು ಪಿಎಚ್‌ಡಿ ಪದವಿ ಪಡೆದ ಮುಹಮ್ಮದ್ ಒಸ್ಮಾನ್ ಬಾಬುರಿಯನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿರುವ ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ಅಫ್ಘಾನಿಸ್ತಾನದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕಾಬೂಲ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿದೆ. ಸೆಪ್ಟೆಂಬರ್ 22 ರಂದು ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ನೇಮಿಸಿದ ನಂತರ, ಸುಮಾರು 70 ಶಿಕ್ಷಕರು … Continued