ಓಮಿಕ್ರಾನ್ ಭಯದ ನಡುವೆ ಬ್ರಿಟನ್ನಿನಲ್ಲಿ ಈವರೆಗಿನ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣ ದಾಖಲು..!

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈವರೆಗಿನಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ಬ್ರಿಟನ್‌ ಮಂಗಳವಾರ 78,610 ದಾಖಲಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಬ್ರಿಟಿಷ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ ಮಧ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಬಲವಾದ ಕೊರೊನಾ ವೈರಸ್ ರೂಪಾಂತರವಾಗಬಹುದು … Continued

ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳದಿದ್ದರೆ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್: ವರದಿ

ನವದೆಹಲಿ: ಆಲ್ಫಾಬೆಟ್ ಇಂಕ್‌ನ ಗೂಗಲ್ ತನ್ನ ಉದ್ಯೋಗಿಗಳಿಗೆ ಕೋವಿಡ್‌-19 ಲಸಿಕೆ ನಿಯಮಗಳನ್ನು ಅನುಸರಿಸದಿದ್ದರೆ ಅವರು ತಮ್ಮ ವೇತನವನ್ನು ಕಳೆದುಕೊಳ್ಳುತ್ತಾರೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಸಿಎನ್‌ಬಿಸಿ (CNBC) ಮಂಗಳವಾರ ವರದಿ ಮಾಡಿದೆ. ವರದಿಯ ಪ್ರಕಾರ, ಉದ್ಯೋಗಿಗಳು ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ಘೋಷಿಸಲು ಮತ್ತು ಪುರಾವೆಗಳನ್ನು ತೋರಿಸುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಅಥವಾ … Continued

ಬ್ರಿಟನ್‌ನಲ್ಲಿ ಓಮಿಕ್ರಾನ್ ರೂಪಾಂತರದಿಂದ ಮೊದಲ ಸಾವು ದಾಖಲು

ಲಂಡನ್‌:ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಪತ್ತೆಯಾದ ನಂತರ ಬ್ರಿಟನ್ನಿನಲ್ಲಿ ಕನಿಷ್ಠ ಒಬ್ಬ ರೋಗಿಯು ಮೃತಪಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ. ದುಃಖಕರವೆಂದರೆ ಕನಿಷ್ಠ ಒಬ್ಬ ರೋಗಿ ಓಮಿಕ್ರಾನ್‌ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ” ಎಂದು ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದರು. ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ.  ಆದ್ದರಿಂದ ಜನಸಂಖ್ಯೆಯ ಮೂಲಕ ಅದು ಹರಡುವ … Continued

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌‌ ರಾಂಫೋಸಾಗೆ ಕೊರೊನಾ ಸೋಂಕು

ಜೋಹಾನ್ಸ್‌‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌‌ ರಾಂಫೋಸಾ (69) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಅಧ್ಯಕ್ಷ ರಾಂಫೋಸಾ ಅವರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ದಾಖಲೆ ಮ್ರಮಾಣದಲ್ಲಿ ದೈನಂದಿನ ಪ್ರಕರಣಗಳು 37,875ಕ್ಕೆ ಏರಿಕೆಯಾದ ದಿನವೇ ಅಧ್ಯಕ್ಷ ರಾಂಫೋಸಾ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರು ಓಮಿಕ್ರಾನ್ ಕೊರೊನಾ … Continued

ದುಬೈ ಆಯ್ತು 100% ಕಾಗದ ರಹಿತ ಆದ ವಿಶ್ವದ ಮೊದಲ ಸರ್ಕಾರ: ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್

ದುಬೈ: ದುಬೈ 100 ಪ್ರತಿಶತ ಪೇಪರ್‌ಲೆಸ್ ಮಾಡುವ ವಿಶ್ವದ ಮೊದಲ ಸರ್ಕಾರವಾಗಿದೆ ಎಂದು ಎಮಿರೇಟ್‌ನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಘೋಷಿಸಿದ್ದಾರೆ. 1.3 ಬಿಲಿಯನ್ ದಿರ್ಹಮ್ (USD 350 ಮಿಲಿಯನ್) ಮತ್ತು 14 ಮಿಲಿಯನ್ ಮಾನವ ಗಂಟೆಗಳ ಉಳಿತಾಯವನ್ನು ಸೂಚಿಸಿದ್ದಾರೆ. . ದುಬೈ ಸರ್ಕಾರದಲ್ಲಿನ ಎಲ್ಲ ಆಂತರಿಕ, … Continued

ಓಮಿಕ್ರಾನ್ ಡೆಲ್ಟಾಕ್ಕಿಂತ ವೇಗವಾಗಿ ಹರಡುತ್ತದೆ, ಲಸಿಕೆ ಪರಿಣಾಮಕಾರಿತ್ವ ಕಡಿಮೆ ಮಾಡುತ್ತದೆ: ವಿಶ್ವ ಆರೋಗ್ಯ ಸಂಸ್ಥೆ | ತಿಳಿಯಬೇಕಾದ 5 ಅಂಶಗಳು

ನವದೆಹಲಿ: ಕೊರೊನಾ ವೈರಸ್ಸಿನ ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತದೆ ಮತ್ತು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಭಾನುವಾರ ಹೇಳಿದೆ. ಆದಾಗ್ಯೂ, ಒಂದು ಪ್ರಮುಖ ಪರಿಹಾರದಲ್ಲಿ, ಇದು ಕಡಿಮೆ ತೀವ್ರವಾದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ ಎಂದು ಆರಂಭಿಕ ಡೇಟಾ ತೋರಿಸುತ್ತದೆ ಎಂದು ಸುದ್ದಿ ಸಂಸ್ಥೆ AFP … Continued

ಅಮೆರಿಕದ ಆರು ರಾಜ್ಯಗಳಲ್ಲಿ ಪ್ರಬಲ ಸುಂಟರಗಾಳಿಗೆ 80 ಕ್ಕೂ ಹೆಚ್ಚು ಜನರು ಸಾವು, ನೂರಾರು ಕಟ್ಟಡಗಳು ನೆಲಸಮ | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕದ ಆರು ರಾಜ್ಯಗಳಲ್ಲಿ ಹತ್ತಾರು ವಿನಾಶಕಾರಿ ಸುಂಟರಗಾಳಿಗಳು ರಾತ್ರಿಯಿಡೀ ಘರ್ಜಿಸಿದ್ದು, 80 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಕಾಣೆಯಾಗಿದ್ದಾರೆ. ಶನಿವಾರ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕದ ಇತಿಹಾಸದಲ್ಲಿ “ಅತಿದೊಡ್ಡ” ಚಂಡಮಾರುತ ಏಕಾಏಕಿ ಸಂಭವಿಸಿದೆ ಎಂದು ಹೇಳಿದ್ದಾರೆ ಹಾಗೂ ವಿಪತ್ತಿನಿಂದ ಹೆಚ್ಚು ಹಾನಿಗೊಳಗಾದ ಕೆಂಟುಕಿ ರಾಜ್ಯಕ್ಕೆ ತುರ್ತು ಘೋಷಣೆಗೆ ಅನುಮೋದಿಸಿದ್ದಾರೆ. … Continued

ದೈತ್ಯಾಕಾರದ ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿ..ನೋಡಿದ್ರೆ ಬೆಚ್ಚಿ ಬೀಳ್ತೀರಿ..! ವೀಕ್ಷಿಸಿ

ಚಿಕ್ಕ ಹುಡುಗಿಯೊಬ್ಬಳು ದೈತ್ಯಾಕಾರದ ಹಾವಿನ ಆಟವಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಯು-ಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದೇರೀತಿ snake._.world’ ಎಂಬ ಬಳಕೆದಾರರಿಂದ ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಳ್ಳಲಾಗಿದೆ. ಇದು ಈಗ ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೊದಲ್ಲಿ, ಕೆಂಪು ಟಿ-ಶರ್ಟ್, ಪ್ಯಾಂಟ್ ಮತ್ತು ನೀಲಿ ಚಪ್ಪಲಿಗಳನ್ನು ಧರಿಸಿರುವ … Continued

ಅಮೆರಿಕ ಅಧ್ಯಕ್ಷರ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಗೌತಮ್ ರಾಘವನ್ ನೇಮಕ

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ತಂಡಕ್ಕೆ ಮತ್ತೋರ್ವ ಭಾರತೀಯ ಮೂಲದ ಪ್ರಜೆ ಸೇರ್ಪಡೆಯಾಗಿದ್ದಾರೆ. ಭಾರತೀಯ ಅಮೆರಿಕನ್ ಗೌತಮ್ ರಾಘವನ್ ಈಗ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಗೌತಮ್​ ರಾಘವನ್​ ಅವರ ನೇಮಕಾತಿಯನ್ನು ಅಧ್ಯಕ್ಷ ಜೋ ಬಿಡೆನ್‌​ ಪ್ರಕಟಿಸಿದ್ದಾರೆ. ಈ ಮೊದಲು ವೈಟ್​ ಹೌಸ್​ನ ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್​​ … Continued

ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದು ಎಂದು ಕರೆದು ತಬ್ಲಿಘಿ ಜಮಾತ್ ನಿಷೇಧಿಸಿದ ಸೌದಿ ಅರೇಬಿಯಾ

ಸೌದಿ ಸರ್ಕಾರವು ಸುನ್ನಿ ಇಸ್ಲಾಮಿಕ್ ಆಂದೋಲನವಾದ ತಬ್ಲಿಘಿ ಜಮಾತ್ ಅನ್ನು “ಭಯೋತ್ಪಾದನೆಯ ಹೆಬ್ಬಾಗಿಲು” ಎಂದು ಕರೆದಿದ್ದು, ಸಂಘಟನೆಯನ್ನು ನಿಷೇಧಿಸಿದೆ. ತಬ್ಲೀಘಿ ಜಮಾತ್ ಬಗ್ಗೆ ಜನರನ್ನು ಎಚ್ಚರಿಸಲು ಮುಂದಿನ ಶುಕ್ರವಾರದ ಧರ್ಮೋಪದೇಶವನ್ನು ನಿಯೋಜಿಸಲು ಮಸೀದಿಯಲ್ಲಿರುವ ಬೋಧಕರಿಗೆ ಸೂಚಿಸಲಾಗಿದೆ ಎಂದು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ. ಇದು ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ, ಅವರು ಬೇರೆ ರೀತಿಯಲ್ಲಿ … Continued