ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಿಎಂ ಆಗಲು ಸಿದ್ಧ: ಮೆಟ್ರೋಮ್ಯಾನ್‌ ಶ್ರೀಧರನ್‌

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ಮುಖ್ಯಮಂತ್ರಿ ಹುದ್ದೆಗೇರಲು ಆಸಕ್ತಿ ಹೊಂದಿದ್ದಾಗಿ ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಹೇಳಿದ್ದಾರೆ. ಬಿಜೆಪಿ ಸೇರಲು ಉತ್ಸುಕತೆ ಹೊಂದಿರುವುದಾಗಿ ಹೇಳಿಕೆ ನೀಡಿದ ಮರುದಿನವೇ ಸಿಎಂ ಹುದ್ದೆ ವಹಿಸಿಕೊಳ್ಳಲು ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ರಾಜ್ಯವನ್ನು ಸಾಲದ ಬಲೆಯಿಂದ ಹೊರಗೆ ತರುವುದು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ … Continued

ಮಧ್ಯಪ್ರದೇಶ ಹೈಕೋರ್ಟಿಗೆ ಹೋಗಿ: ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಅಂತರ್-ಧರ್ಮೀಯ ವಿವಾಹಗಳ ಕಾರಣದಿಂದಾಗಿ ಮತಾಂತರಗಳನ್ನು ನಿಯಂತ್ರಿಸುವ ವಿವಾದಾತ್ಮಕ ಮಧ್ಯಪ್ರದೇಶದ ಸುಗ್ರೀವಾಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರ್ಜಿದಾರರ ವಕೀಲ ವಿಶಾಲ್ ಠಾಕ್ರೆ ಅವರನ್ನು ಈ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್‌ಗೆ … Continued

ಸುಭಾಸಚಂದ್ರ ಬೋಸ್ ಮರೆಸಲು ವ್ಯವಸ್ಥಿತ ಯತ್ನ: ಅಮಿತ್‌ ಶಾ

ನೇತಾಜಿ ಸುಭಾಸಚಂದ್ರ ಬೋಸ್‌ ಅವರನ್ನು ಮರೆಯುವಂತೆ ವ್ಯವಸ್ಥಿತ ಯತ್ನ ನಡೆಯಿತು, ಆದರೆ ಅವರ ಧೈರ್ಯ, ದೇಶಭಕ್ತಿ ಹಾಗೂ ನಿಸ್ವಾರ್ಥ ಸೇವೆಯಿಂದಾಗಿ ಅವರ ಹೆಸರು ಶಾಶ್ವತವಾಗಿರುತ್ತದೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಬಂಗಾಳಿ ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸುವ ಶೌರ್ಯಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಂದ … Continued

ಉತ್ತರಾಖಂಡ ದುರಂತ ಮೃತರ ಸಂಖ್ಯೆ 61ಕ್ಕೇರಿಕೆ

ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದ ಪರಿಣಾಮದಿಂದ ಉಂಟಾದ ಪ್ರವಾಹದ ಘಟನೆಯಲ್ಲಿ ಮೃತರ ಸಂಖ್ಯೆ 61ಕ್ಕೇರಿದೆ. ಈವರೆಗೆ 61 ಜನರ ಮೃತದೇಹಗಳನ್ನು ಹೂಳಿನಿಂದ ಹೊರ ತೆಗೆಯಲಾಗಿದೆ. ಏತನ್ಮಧ್ಯೆ, ರಾಜ್ಯ ವಿಪತ್ತು ತಡೆ ಪಡೆ ರೆನಿ ಗ್ರಾಮದಿಂದ ಶ್ರೀನಗರಕ್ಕೆ ಕಾಣೆಯಾದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಮತ್ತು ಈ ಪ್ರದೇಶದಲ್ಲಿ ಉತ್ತಮ ಸಂವಹನಕ್ಕಾಗಿ ಸಂವಹನ ತಂಡವೂ ಕಾರ್ಯನಿರ್ವಹಿಸುತ್ತಿದೆ. 12 ಎಸ್‌ಡಿಆರ್‌ಎಫ್ ತಂಡಗಳು … Continued

೨೫ ವರ್ಷಗಳ ನಂತರ ಮಹಿಳೆ ದೇಹದಿಂದ ಹೊರಬಂತು ಸೀಟಿ..!

ಕಣ್ಣೂರು (ಕೇರಳ): ಸುಮಾರು ೨೫ ವರ್ಷಗಳ ಹಿಂದೆ ೧೫ ವರ್ಷಗಳ ಬಾಲಕಿಯೊಬ್ಬಳು ಆಟವಾಡುತ್ತಾ ಸೀಟಿ ನುಂಗಿಬಿಟ್ಟಿದ್ದಳು.ಈಗ ೨೫ ವರ್ಷಗಳ ನಂತರ ಸೀಟಿ ಆಕೆಯ ದೇಹದಿಂದ ಹೊರಬಿದ್ದಿದೆ.ವೈದ್ಯರು ಅದನು ಆಕೆಯ ದೇಹದಿಂದ ಹೊರ ತೆಗೆದಿದ್ದಾರೆ. ಘಟನೆ ವಿವರ: ಗೆಳೆಯನೊಂದಿಗೆ ಆಟವಾಡುತ್ತಿದ್ದ ವೇಳೆ, ಈಕೆ ಆಕಸ್ಮಾತ ಸೀಟಿಯನ್ನು ನುಂಗಿದ್ದಳು. ಅದು ಬಾಲಕಿಯ ಶ್ವಾಸಕೋಶದಲ್ಲಿ ಸಿಲುಕಿಬಿಟ್ಟಿತ್ತು. ಆ ಕ್ಷಣದಲ್ಲಿ ಆಕೆಗೆ … Continued

ಕೇರಳದ ವಿದ್ಯಾರ್ಥಿನಿ ಜೆಸ್ನಾ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

20 ವರ್ಷದ ಬಿ.ಕಾಂ ವಿದ್ಯಾರ್ಥಿನಿ ಜೆಸ್ನಾ ಮಾರಿಯಾ ಜೇಮ್ಸ್ ಕೇರಳದಿಂದ ನಾಪತ್ತೆಯಾದ ಮೂರು ವರ್ಷಗಳ ನಂತರ, ಆಕೆಯ ನಾಪತ್ತೆಯ ಬಗ್ಗೆ ಕೇರಳ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಜೆಸ್ನಾ, ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಮಾರ್ಚ್ 22, 2018 ರಂದು ಪಥನಮತ್ತಟ್ಟ ಜಿಲ್ಲೆಯ ಎರುಮೆಲಿ ಬಳಿಯ ವೆಚೂಚಿರಾದಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಕಣ್ಮರೆಯಾದ ಬಗ್ಗೆ ತನಿಖೆ … Continued

ದಿಶಾರಿಂದ ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರುವ ಪ್ರಯತ್ನ:ದೆಹಲಿ ಹೈಕೋರ್ಟ್‌ಗೆ ಪೊಲೀಸರ ಹೇಳಿಕೆ

ನವ ದೆಹಲಿ:ತನಿಖಾ ಸಾಮಗ್ರಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದನ್ನು ತಡೆಯುವಂತೆ ಹವಾಮಾನ ಕಾರ್ಯಕರ್ತೆ ದಿಶಾ ರವಿ ಸಲ್ಲಿಸಿದ್ದ ಅರ್ಜಿಯನ್ನು ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರುವ ಪ್ರಯತ್ನ ಎಂದು ದೆಹಲಿ ಪೊಲೀಸರು ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ.ರಾಜು ನ್ಯಾಯಾಲಯಕ್ಕೆ ತಿಳಿಸಿದ್ದು, ಫೆಬ್ರವರಿ 13ರಂದು ದಿಶಾ ರವಿ ಅವರನ್ನು … Continued

ಕೊರೊನಿಲ್ ಆಯುರ್ವೇದ ಔಷಧಿ ವೈಜ್ಞಾನಿಕ ಸಂಶೋಧನಾ ಪ್ರಬಂಧ ಬಿಡುಗಡೆ

ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19)   ವಿರುದ್ಧದ “ಮೊದಲ ಸಾಕ್ಷ್ಯ ಆಧಾರಿತ ಆಯುರ್ವೇದ ಔಷಧದ ಕುರಿತು ಯೋಗ ಗುರು ರಾಮದೇವ್ ಅವರ ಹರಿದ್ವಾರ ಮೂಲದ ಪತಂಜಲಿ ಸಂಶೋಧನಾ ಸಂಸ್ಥೆ ಶುಕ್ರವಾರ ಸಂಶೋಧನಾ ಪ್ರಬಂಧ ಬಿಡುಗಡೆ ಮಾಡಿದೆ. ರಾಮದೇವ್ ಅವರ ಪತಂಜಲಿ ಕಳೆದ ವರ್ಷ ಕೋವಿಡ್ -19 ವಿರುದ್ಧ ತನ್ನ ಕೊರೊನಿಲ್  ಔಷಧಿಯನ್ನು ಹೊರತಂದಿದ್ದರು. ವೈಜ್ಞಾನಿಕ ಸಂಶೋಧನಾ … Continued

ದೇಗುಲ ಮಂಡಳಿಯಲ್ಲಿ ಮಹಿಳೆಯರಿಗೆ ಇನ್ನೂ ದೊರಕದ ಸೂಕ್ತ ಪ್ರಾತಿನಿಧ್ಯ

ಕಳೆದ ವರ್ಷ ಒಂದು ಮಹತ್ವದ ಕ್ರಮದಲ್ಲಿ, 45 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಸಪ್ತಶ್ರಂಗ್ ಗಡ್ ಟ್ರಸ್ಟ್ ಮಹಾರಾಷ್ಟ್ರದ ಶ್ರೀ ಸಪ್ತಶ್ರಂಗ್ ನಿವಾಸಿನಿ ದೇವಿ ದೇವಸ್ಥಾನದ ಮಂಡಳಿಯಲ್ಲಿ ಮಹಿಳಾ ಟ್ರಸ್ಟಿಯನ್ನು ನೇಮಿಸಿತು. ಐದು ವರ್ಷಗಳ ಹಿಂದೆ ಶನಿ ಶಿಂಗ್ನಾಪುರ ದೇವಾಲಯದ ಟ್ರಸ್ಟ್ ಬೋರ್ಡ್ ತನ್ನ ಮೊದಲ ಮಹಿಳಾ ಅಧ್ಯಕ್ಷರನ್ನು ನೇಮಿಸಿತು. ಆದರೆ ಭಾರತದ ಬಹುಪಾಲು ದೇವಾಲಯಗಳ … Continued

ಪುದುಚೇರಿ ಸರ್ಕಾರಕ್ಕೆ ಫೆ.೨೨ರಂದು ಬಹುಮತ ಸಾಬೀತಿಗೆ ಎಲ್‌ಜಿ ಆದೇಶ

ಪುದುಚೇರಿ: ಪುದುಚೇರಿಯಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂಡರಾಜನ್ ಗುರುವಾರ ಆದೇಶಿಸಿದ್ದಾರೆ. ಫೆಬ್ರವರಿ 22 ರಂದು ಸಂಜೆ 5 ಗಂಟೆಯೊಳಗೆ ಸರ್ಕಾರದ ಬಹುಮತದ ಪರೀಕ್ಷೆ ನಡೆಸಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಅಧಿಕೃತ ಹೇಳಿಕೆ ತಿಳಿಸಿದೆ. ಆಡಳಿತಾರೂಢ ಒಕ್ಕೂಟ ಮತ್ತು ಪ್ರತಿಪಕ್ಷಗಳು ಶಾಸಕಾಂಗ … Continued