ಮುಂಬೈನಲ್ಲಿ XE ಕೊರೊನಾ ವೈರಸ್‌ ತಳಿ ಪತ್ತೆಯಾಗಿಲ್ಲ: ಕೇಂದ್ರ ಸರ್ಕಾರ

ಮುಂಬೈ: ಕೊರೊನಾ ವೈರಸ್‌ ಸೊಂಕಿನ ಹೊಸ ರೂಪಾಂತರಿ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಸೋಂಕಿನ ಒಮಿಕ್ರಾನ್‌ ಹೈಬ್ರಿಡ್‌ ರೂಪಾಂತರಿಯಾಗಿರುವ ಎಕ್ಸ್‌ಇ (XE) ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (BMC) ವರದಿ ಮಾಡಿದ ಹಿನ್ನಲೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ ಬಳಿಕ … Continued

ಇದನ್ನು ತಾಯಿ ಮಾತ್ರ ಮಾಡಬಲ್ಲಳು…ಮೊಸಳೆ ದಾಳಿಯಿಂದ ಮರಿಯನ್ನು ರಕ್ಷಿಸಲು ತಾನೇ ಮೊಸಳೆಗೆ ಆಹಾರವಾಗುವ ತಾಯಿ ಜಿಂಕೆ..!-ಹೃದಯಹಿಂಡುವ ವೀಡಿಯೊ

ತಾಯಿಯು ತನ್ನ ಮಗುವನ್ನು ಯಾವುದೇ ಅಪಾಯದಿಂದ ರಕ್ಷಿಸಲು ಎಲ್ಲಾ ವಿಧಗಳಲ್ಲೂ ಹೋರಾಡುತ್ತಾಳೆ. ತನ್ನನ್ನು ತ್ಯಾಗ ಮಾಡುವುದಾದರೂ ಸಹ. ನೀವು ವೀಕ್ಷಿಸಲಿರುವ ವೀಡಿಯೊ ತ್ಯಾಗ ಮಾಡುವುದಾದರೂ ಸಹ ಎಂಬುದಕ್ಕೆ ಸಾಕ್ಷಿಯಾಗಿದೆ. ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ಮೊಸಳೆಯು ಮರಿ ಜಿಂಕೆಯ ಮೇಲೆ ದಾಳಿ ಮಾಡಲು ಹೊರಟಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ತಾಯಿ ಜಿಂಕೆ ಅದರ ರಕ್ಷಣೆಗೆ … Continued

ಆಗಸ್ಟ್-ಮಾರ್ಚ್ ನಡುವೆ ಲಡಾಖ್ ಬಳಿ ಪವರ್ ಗ್ರಿಡ್ ಮೇಲೆ ಚೀನಾದಿಂದ ಸೈಬರ್ ದಾಳಿ: ವರದಿ

ನವದೆಹಲಿ: ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಕಳೆದ ಎಂಟು ತಿಂಗಳಿನಿಂದ ಲಡಾಖ್ ಬಳಿಯ ಭಾರತೀಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಬುಧವಾರ ವರದಿ ಮಾಡಿದೆ. ಈ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಸುದೀರ್ಘ ಮಿಲಿಟರಿ ಬಿಕ್ಕಟ್ಟಿನ ನಂತರ ಹೊಸ ಸಂಭಾವ್ಯ ಫ್ಲ್ಯಾಶ್ ಪಾಯಿಂಟ್‌ನಲ್ಲಿ ಇದು ಬೆಳಕಿಗೆ ಬಂದಿದೆ. … Continued

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ನೆರವಿಗೆ ಬಂದ ದೊಡ್ಡಣ್ಣ ಭಾರತಕ್ಕೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ

ಕೊಲಂಬೊ: ಭಾರತವನ್ನು “ದೊಡ್ಡಣ್ಣ (big brother) ಎಂದು ಕರೆದ ಶ್ರೀಲಂಕಾದ ಮಾಜಿ ಸಿಡಿಲಬ್ಬರ ಕ್ರಿಕೆಟ್‌ ಆಟಗಾರ ಸನತ್ ಜಯಸೂರ್ಯ, ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿ ವಿವಿಧ ನೆರವು ನೀಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ನಮ್ಮ ದೇಶದ ನೆರೆಯವರಾಗಿ … Continued

ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನ ಕೊಂದ ಬಾಲಕ; ಪಾರಾಗಲು ಅಪ್ಪನ ಜೊತೆ ಜಗಳವಿದ್ದ ಪಕ್ಕದ ಮನೆಯವನ ಸಿಲುಕಿಸಲು ಪ್ರಯತ್ನ..!

ಗುನಾ (ಮಧ್ಯಪ್ರದೇಶ): 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್‌ ಆದರೆ ತಂದೆ ಥಳಿಸುತ್ತಾರೆ ಎಂಬ ಭಯಕ್ಕೆ ತಂದೆಯನ್ನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಕೊಲೆಯ ನಂತರ, ಹುಡುಗ ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಪಕ್ಕದವರನ್ನು ಈ ಕೊಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲಿಚಂದ್ ಅಹಿರ್ವಾರ್ ಎಂಬವರನ್ನು ಏಪ್ರಿಲ್ 3 ರಂದು … Continued

ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ ಎಂಬ ಖ್ಯಾತ ಕಾದಂಬರಿಯ ಲೇಖಕಿಯೇ ಈಗ ತನ್ನ ಪತಿ ಕೊಲೆ ಮಾಡಿದ ಆರೋಪದ ವಿಚಾರಣೆ ಎದುರಿಸುತ್ತಿದ್ದಾರೆ..!

ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ (How to Murder Your Husband ) ಎಂಬ ಶೀರ್ಷಿಕೆಯ ಕಾದಂಬರಿ ಬರೆದ ಹನ್ನೊಂದು ವರ್ಷಗಳ ನಂತರ, ಪ್ರಣಯ ಕಾದಂಬರಿಕಾರ್ತಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಈಗ ತನ್ನ ಪತಿಯನ್ನು ಕೊಂದ ಆರೋಪದ ಮೇಲೆ ಅಮೆರಿಕದಲ್ಲಿ ವಿಚಾರಣೆಯಲ್ಲಿದ್ದಾರೆ. ಜೂನ್ 2018 ರಲ್ಲಿ ಬಾಣಸಿಗನಾಗಿದ್ದ ತನ್ನ 63 ವರ್ಷದ ಪತಿ ಡೇನಿಯಲ್ … Continued

ಉಪನ್ಯಾಸದ ಸಮಯದಲ್ಲಿ ‘ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಅಲಿಘರ್ ಮುಸ್ಲಿಂ ವಿವಿ ಪ್ರಾಧ್ಯಾಪಕ ಅಮಾನತು, ಪೊಲೀಸ್‌ ಪ್ರಕರಣ ದಾಖಲು

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿಧಿವಿಜ್ಞಾನ ವಿಭಾಗದ ತರಗತಿಯಲ್ಲಿ ಅತ್ಯಾಚಾರದ ಕುರಿತು ಹಿಂದೂ ಪುರಾಣದ ಉಲ್ಲೇಖಗಳನ್ನು ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಸಹಾಯಕ ಪ್ರಾಧ್ಯಾಪಕರನ್ನು ಮೇಲೆ ಬುಧವಾರ ಅಮಾನತುಗೊಳಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಡಾ. ಜಿತೇಂದ್ರ ಕುಮಾರ್ ಅವರು ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ ಅವರು ಉಲ್ಲೇಖ ಮಾಡಿದ್ದು ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. … Continued

ಅನಿಲ್ ದೇಶಮುಖ್ ಬಂಧನ: ಏಪ್ರಿಲ್ 11 ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದ ಕೋರ್ಟ್‌

ಮುಂಬೈ: ವಿಶೇಷ ನ್ಯಾಯಾಲಯವು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಏಪ್ರಿಲ್ 11 ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೇಶಮುಖ್ ಅವರನ್ನು ಬುಧವಾರ ಬೆಳಗ್ಗೆ ಸಿಬಿಐ ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶಮುಖ್ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರ … Continued

ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್, ಸಂಜಯ್ ರಾವತ್ ವಿರುದ್ಧ ಇಡಿ ಕ್ರಮದ ವಿಚಾರ ಪ್ರಸ್ತಾಪ

ನವದೆಹಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನ ಅವರ ಕಚೇರಿಯಲ್ಲಿ ಬುಧವಾರ ಭೇಟಿಯಾದರು. ಮಾಧ್ಯಮ ವರದಿಗಳ ಪ್ರಕಾರ, ಸಭೆ 20 ನಿಮಿಷಗಳ ಕಾಲ ನಡೆಯಿತು. ಮುಂಬೈನ ಗೋರೆಗಾಂವ್‌ನಲ್ಲಿ ಚಾಲ್ ಪುನರಾಭಿವೃದ್ಧಿ ಯೋಜನೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ … Continued

ಒಮಿಕ್ರಾನ್‌ಗಿಂತ ಹೆಚ್ಚು ಹರಡುವ ಹೊಸ ಕೊರೊನಾ ವೈರಸ್ ಹೈಬ್ರಿಡ್‌ ರೂಪಾಂತರ XEಯ ದೇಶದ ಮೊದಲ ಪ್ರಕರಣ ಮುಂಬೈನಲ್ಲಿ ದಾಖಲು

ಭಾರತವು ಇಂದು, ಬುಧವಾರ ಮುಂಬೈನಿಂದ ಕೊರೊನಾ ವೈರಸ್ಸಿನ ಹೊಸ XE ರೂಪಾಂತರದ ಮೊದಲ ಸೋಂಕಿನ ಪ್ರಕರಣವನ್ನು ವರದಿ ಮಾಡಿದೆ. ಒಮಿಕ್ರಾನ್ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆ ಎಂದು ನಂಬಲಾದ ಈ ಹೈಬ್ರಿಡ್‌ ರೂಪಾಂತರವನ್ನು ಮೊದಲು ಯುನೈಟೆಡ್ ಕಿಂಗ್‌ಡಂನಲ್ಲಿ ಕಂಡುಹಿಡಿಯಲಾಯಿತು. ಅದರ ಇತ್ತೀಚಿನ ಸೆರೋ ಸಮೀಕ್ಷೆ ವರದಿಯಲ್ಲಿ, ಮುಂಬೈನ ನಾಗರಿಕ ಸಂಸ್ಥೆಯು ಎಕ್ಸ್‌ಇ ರೂಪಾಂತರದ ಒಂದು ಪ್ರಕರಣ ಮತ್ತು … Continued