ಲತಾ ಮಂಗೇಶ್ಕರ ಆರೋಗ್ಯದಲ್ಲಿ ಅಲ್ಪ ಸುಧಾರಣೆ

ಮುಂಬೈ: ಲತಾ ಮಂಗೇಶ್ಕರ ಚಿಕಿತ್ಸೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾದಾಗಿನಿಂದಇನ್ನೂ ಐಸಿಯುನಲ್ಲಿ ನಿಗಾದಲ್ಲಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಜನವರಿ 8 ರಂದು ಲತಾ ಮಂಗೇಶ್ಕರ್ ಅವರು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು. ಶೀಘ್ರದಲ್ಲೇ ಆಕೆಯನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೌರಾಣಿಕ ಗಾಯಕನ ತಂಡವು ಆಗಾಗ್ಗೆ … Continued

ಅಪಘಾತಕ್ಕೀಡಾದ್ರೂ ಮುದ್ದಾದ ಮರಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ಗರ್ಭಿಣಿ ಜಿಂಕೆ..

ವಿಜಯವಾಡ: ತಿರುಮಲ ಘಾಟ್ ರಸ್ತೆಯಲ್ಲಿ ಸೋಮವಾರ ಗರ್ಭಿಣಿ ಜಿಂಕೆಗೆ ಕಾರು ಡಿಕ್ಕಿ ಹೊಡೆದಿದೆ. ತಿರುಮಲದ ಕನುಮ ಮಾರ್ಗದ ಆಂಜನೇಯಸ್ವಾಮಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದರೆ ಜಿಂಕೆ ಸಾಯುವ ಮುನ್ನ ಮರಿಗೆ ಜನ್ಮ ನೀಡಿದೆ. ಜಿಂಕೆಗಳ ಹಿಂಡು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ವಾಹನ ಡಿಕ್ಕಿ ಹೊಡೆದ ಗರ್ಭಿಣಿ ಜಿಂಕೆ ಹೊರತುಪಡಿಸಿ … Continued

ಕಡಿದಾದ ಕಂದಕದ ಅಂಚಿನಲ್ಲಿ ಕಾರನ್ನು ಯೂ ಟರ್ನ್ ಮಾಡಿದ ಚಾಲಕ..! ವೀಕ್ಷಿಸಿ

ಪರ್ವತದ ಅಂಚಿನಲ್ಲಿರುವ ಅತ್ಯಂತ ಇಕ್ಕಟ್ಟಿನ ರಸ್ತೆಯಲ್ಲಿ ಚಾಲಕನೊಬ್ಬ ಕಾರನ್ನು ಚಾಣಾಕ್ಷತನದಿಂದ ಯೂ ಟರ್ನ್​ ತೆಗೆದುಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಧೂಳೆಬ್ಬಿಸುತ್ತಿದೆ..! ಅತ್ಯಂತ ಆಳವಾದ ಕಂದಕದ ಪಕ್ಕದಲ್ಲಿರುವ ಈ ಕಿರಿದಾದದ ರಸ್ತೆಯಲ್ಲಿ ನೀಲಿ ಬಣ್ಣದ ಕಾರನ್ನು ಚಾಲಕ ತನ್ನ ನೈಪೂನ್ಯ ಹಾಗೂ ಧೈರ್ಯದಿಂದ ನಿಧಾನವಾಗಿ ತಿರುಗಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ರಸ್ತೆಯ ಒಂದೆಡೆ ಎತ್ತರವಾದ ಕಲ್ಲು ಬಂಡೆಗಳು … Continued

ರಸ್ತೆ ಅಪಘಾತ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು

ಮುಂಬೈ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ವಿಜಯ್ ರಹಂಗ್‌ಡೇಲ್ ಅವರ ಪುತ್ರ ಸೇರಿದಂತೆ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿಗಳು ಸೋಮವಾರ ರಾತ್ರಿ ವಾರ್ಧಾದ ಸೆಲ್ಸೂರ ಬಳಿ ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಏಳು ಮಂದಿ ಸಾವಂಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದು, ತಡರಾತ್ರಿ ವಾಹನ ಚಾಲನೆಗೆ ತೆರಳಿದ್ದರು. … Continued

ಭಾರತದಲ್ಲಿ 5 ದಿನಗಳ ನಂತರ 3 ಲಕ್ಷಕ್ಕಿಂತ ಕಡಿಮೆ ದಾಖಲಾದ ದೈನಂದಿನ ಕೋವಿಡ್ -19 ಪ್ರಕರಣ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,55,874 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ನಿನ್ನೆಗಿಂತ 50,190 ಇಳಿಕೆಯಾಗಿದೆ. ದೈನಂದಿನ ಧನಾತ್ಮಕತೆಯ ದರವು 15.52 ಶೇಕಡಾಕ್ಕೆ ಇಳಿದಿದೆ. ಭಾರತವು ಜನವರಿ 20 ರಂದು 3,17,532 ಪ್ರಕರಣಗಳ ಏಕದಿನ ಏರಿಕೆಯೊಂದಿಗೆ ಮೂರನೇ ಅಲೆಯಲ್ಲಿ 3 ಲಕ್ಷದ ಗಡಿಯನ್ನು ದಾಟಿತ್ತು. ಸೋಮವಾರ, ಭಾರತದಲ್ಲಿ 3,06,064 ಹೊಸ ಕೋವಿಡ್ -19 ಪ್ರಕರಣಗಳು … Continued

ಮುಂಬೈನಲ್ಲಿ 89% ಕೋವಿಡ್ ರೋಗಿಗಳಿಗೆ ಓಮಿಕ್ರಾನ್ ಸೋಂಕು: ಸಮೀಕ್ಷೆಯಲ್ಲಿ ಬಹಿರಂಗ

ಮುಂಬೈ: ಮುಂಬೈನಲ್ಲಿ ಇತ್ತೀಚಿನ ಸುತ್ತಿನ ಕೋವಿಡ್ ಪರೀಕ್ಷಾ ಸಮೀಕ್ಷೆಯು ಹೆಚ್ಚಿನ ಹೊಸ ಪ್ರಕರಣಗಳು ಓಮಿಕ್ರಾನ್ ಎಂದು ಬಹಿರಂಗಪಡಿಸಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ಒಟ್ಟು 280 ಮಾದರಿಗಳಲ್ಲಿ, 89% ಓಮಿಕ್ರಾನ್, ಎಂಟು ಪ್ರತಿಶತ ಡೆಲ್ಟಾ, ಮೂರು ಪ್ರತಿಶತ ಡೆಲ್ಟಾ ರೂಪಾಂತರಗಳು ಮತ್ತು ಇತರ ಉಪವಿಧಗಳೊಂದಿಗೆ ಸೋಂಕಿಗೆ ಒಳಗಾಗಿದೆ. ಇತ್ತೀಚಿನ ಸುತ್ತಿನ ಪರೀಕ್ಷೆಗಳಿಗಾಗಿ 373 ಮಾದರಿಗಳನ್ನು … Continued

ದೇವಸ್ಥಾನದಲ್ಲಿ ದೇವರಮೂರ್ತಿ ಅಪವಿತ್ರಗೊಳಿಸಲು ಯತ್ನಿಸಿದ ಆರೋಪ: ವ್ಯಕ್ತಿಯ ಬಂಧನ

ಪಟಿಯಾಲ: ಪಟಿಯಾಲದಲ್ಲಿರುವ ಕಾಳಿ ದೇವಿ ದೇವಸ್ಥಾನದಲ್ಲಿ ದೇವರ ವಿಗ್ರಹ ಅಪವಿತ್ರಗೊಳಿಸಲು  ಯತ್ನಿಸಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಗ್ರಹ ಇರಿಸಲಾಗಿದ್ದ ಹೊಸ್ತಿಲ ಮೇಲೆ ಆರೋಪಿ ಹತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಂತರ ಅವನು ದೇವಾಲಯದ ಒಳಗಿರುವ ದೇವರ ವಿಗ್ರಹದ ಹತ್ತಿರ … Continued

ಪಂಜಾಬ್ ಚುನಾವಣೆ -2022: ಅಮರಿಂದರ್‌ ಸಿಂಗ್‌ ಪಕ್ಷದ ಜೊತೆ ಸೀಟು ಹಂಚಿಕೆ ಸೂತ್ರ ಪ್ರಕಟಿಸಿದ ಬಿಜೆಪಿ

ಚಂಡೀಗಡ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೈತ್ರಿ ಪಾಲುದಾರರೊಂದಿಗೆ ಸೀಟು ಹಂಚಿಕೆ ಸೂತ್ರವನ್ನು ಸೋಮವಾರ ಪ್ರಕಟಿಸಿದೆ. ಕೇಸರಿ ಪಕ್ಷವು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ (PLC) ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ಅವರ ಶಿರೋಮಣಿ ಅಕಾಲಿದಳ (ಸಂಯುಕ್ತ) ಜೊತೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದೆ. … Continued

ಸಿಧು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಪಾಕ್‌ ಪ್ರಧಾನಿ ನನ್ನನ್ನು ಒತ್ತಾಯಿಸಿದ್ದರು: ಹೊಸ ಬಾಂಬ್‌ ಸಿಡಿಸಿದ ಅಮರಿಂದರ್ ಸಿಂಗ್

ಚಂಡೀಗಡ: ಪಂಜಾಬ್ ವಿಧಾನಸಭೆ ಚುನಾವಣೆ ಸಮಯದಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪಾಕಿಸ್ತಾನ ಸಂಪರ್ಕದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ್ದಾರೆ. ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಅಮರಿಂದರ್‌ ಸಿಂಗ್, ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ, ಪಾಕಿಸ್ತಾನದ ಪ್ರಧಾನಿ … Continued

500 ರೂ. ವಿಷಯಕ್ಕೆ ಜಡೆ ಹಿಡಿದು ಜಗ್ಗಾಡಿ ಹೊಡೆದಾಡಿಕೊಂಡ ನರ್ಸ್-ಆಶಾ ಕಾರ್ಯಕರ್ತೆ..!

ಪಾಟ್ನಾ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿದ ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಬಿಹಾರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಮುಯಿನ ಲಕ್ಷ್ಮೀಪುರ್ ಬ್ಲಾಕ್ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ತಲೆಕೂದಲು ಹಿಡಿದುಕೊಂಡು … Continued