ಮತ್ತೊಂದು ಸವಾಲು..ಕೋವಿಡ್‌-19ರಿಂದ ಬದುಕುಳಿದವರಲ್ಲಿ ಕಂಡುಬಂದ ಅವಾಸ್ಕುಲರ್ ನೆಕ್ರೋಸಿಸ್ (ಮೂಳೆ ಸಾವು)ರೋಗ ಹಾಗೆಂದರೇನು..?

ಕೋವಿಡ್‌-19 ಸಾಂಕ್ರಾಮಿಕ ರೋಗದ ಅಡಿಯಲ್ಲಿ ಜಗತ್ತು ತತ್ತರಿಸುತ್ತಿದ್ದಂತೆಯೇ, ಏಪ್ರಿಲ್-ಮೇ ತಿಂಗಳಲ್ಲಿ ಮಾರಣಾಂತಿಕ ಎರಡನೇ ಅಲೆಯಿಂದಾಗಿ ಭಾರತವು ಹಾನಿಗೊಳಗಾಯಿತು, ಇದು ವೈದ್ಯಕೀಯ ತುರ್ತುಸ್ಥಿತಿ ಮತ್ತು ಸಾವುಗಳಿಗೂ ಕಾರಣವಾಯಿತು. ಈ ಎಲ್ಲಾ ವಿಪರ್ಯಾಸಗಳ ವಿರುದ್ಧ ಹೋರಾಡಿದರೂ ನಂತರದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಬೇರೆಬೇರೆ ಕಾಯಿಲೆಗಲು, ಮಾನಸಿಕ ಖಿನ್ನತೆಗಳು ಕಾಣಿಸಿಕೊಳ್ಳಲು ಆರಂಭಸಿದವು. ದೇಶವು ಮೊಕೊರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಎಂಬ ಹೆಸರಿನಿಂದ … Continued

ಭಾರತದಲ್ಲಿ ಮತ್ತಷ್ಟು ಕುಸಿದ ಕೋವಿಡ್‌ ದೈನಂದಿನ ಸೋಂಕು.. ಇದು 111 ದಿನಗಳಲ್ಲಿ ಅತಿ ಕಡಿಮೆ

ನವದೆಹಲಿ:ಭಾರತವು ಮಂಗಳವಾರ 34,703 ತಾಜಾ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು 111 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ 51,864 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದ ಸಕ್ರಿಯ ಪ್ರಕರಣಗಳು 4,64,357 ಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ ಭಾರತವು ದೇಶದಲ್ಲಿ 553 ಸಾವುಗಳನ್ನು ದಾಖಲಿಸಿದೆ. ಗರಿಷ್ಠ ಪ್ರಕರಣಗಳನ್ನು … Continued

ಮೋದಿಗೆ 2,600 ಕೆಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ ಹಸೀನಾ

ಢಾಕಾ: ಸ್ನೇಹದ ಗುರುತಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ 2600 ಕೆಜಿ ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. 260 ಪೆಟ್ಟಿಗೆಯನ್ನು ಸಾಗಿಸುತ್ತಿರುವ ಟ್ರಕ್ ಶನಿವಾರ ಮಧ್ಯಾಹ್ನ ಬಾಂಗ್ಲಾದೇಶ-ಭಾರತದ ಗಡಿಯನ್ನು ದಾಟಿತು ಎಂದು ಡೈಲಿ ಸ್ಟಾರ್ ನ್ಯೂಸ್ ಪೇಪರ್ ವರದಿ ಮಾಡಿದೆ. ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ … Continued

ಸಿಬಿಎಸ್ಇ 2021-22ರ ಹೊಸ ಯೋಜನೆ ಘೋಷಣೆ.. ಎರಡು ಭಾಗಗಳಾಗಿ ಶೈಕ್ಷಣಿಕ ವರ್ಷ ವಿಂಗಡಣೆ

ನವದೆಹಲಿ: ಸಿಬಿಎಸ್ಇ ಸೋಮವಾರ 2021-22ರ ಹೊಸ ಯೋಜನೆಯನ್ನು ಪ್ರಕಟಿಸಿದೆ, ಇದರಲ್ಲಿ ಶೈಕ್ಷಣಿಕ ವರ್ಷವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು ಮತ್ತು ಪ್ರತಿ ಅವಧಿಯಲ್ಲಿ ಸುಮಾರು 50% ಪಠ್ಯಕ್ರಮವನ್ನು ಹೊಂದಿರುತ್ತದೆ. ಮೊದಲ ಅವಧಿಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಯಲಿದೆ. ಶೈಕ್ಷಣಿಕ ಅಧಿವೇಶನದ ಕೊನೆಯಲ್ಲಿ 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ನಡೆಸುವ ಪರೀಕ್ಷೆಯನ್ನು ಹೊಂದುವ ಸಂಭವನೀಯತೆಯನ್ನು ಹೆಚ್ಚಿಸಲು ಈ … Continued

ತೆಲಂಗಾಣದಲ್ಲಿ ಒಂದು ಗಂಟೆಯಲ್ಲಿ 10 ಲಕ್ಷ ಸಸಿ ನೆಟ್ಟರು..ಹೊಸ ವಿಶ್ವ ದಾಖಲೆ..!

ಹೈದರಾಬಾದ್: ತೆಲಂಗಾಣದಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ ಅಂಗವಾಗಿ ಭಾನುವಾರ ಒಂದು ಗಂಟೆಯಲ್ಲಿ ಸುಮಾರು 10 ಲಕ್ಷ ಸಸಿಗಳನ್ನು ನೆಡಲಾಗಿದ್ದು, ವಿಶ್ವದ ಎಲ್ಲೆಡೆಯೂ ಇಂತಹ ಅತಿದೊಡ್ಡ ಪ್ಲಾಂಟೇಶನ್ ಅಭಿಯಾನ ಹೊಸ ದಾಖಲೆ ನಿರ್ಮಿಸಿದೆ. ಆದಿಲಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಾಜ್ಯಸಭಾ ಸಂಸದ ಜೆ.ಸಂತೋಷಕುಮಾರ್ ನೇತೃತ್ವದ ಕಾರ್ಯಕ್ರಮವು ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಹಿಂದೆ … Continued

ಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ: ಸರ್ ಗಂಗಾರಾಮ್ ಆಸ್ಪತ್ರೆ ಅಧ್ಯಯನ

ನವದೆಹಲಿ: SARS-CoV-2 ನ ಡೆಲ್ಟಾ ರೂಪಾಂತರವು ಲಸಿಕೆ-ಹೊರಹೊಮ್ಮಿದ ಪ್ರತಿಕಾಯಗಳಿಗೆ ಎಂಟು ಪಟ್ಟು ಕಡಿಮೆ ಸಂವೇದನೆಯನ್ನು ತೋರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ವುಹಾನ್ ರೂಪಾಂತರಕ್ಕೆ ಹೋಲಿಸಿದರೆ ಕೋವಿಡ್ -19 ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ ಎಂಟು ಪಟ್ಟು ಕಡಿಮೆ ಪರಿಣಾಮಕಾರಿ ಎಂದು ಅದು ಹೇಳಿದೆ. ಕೊರೊನಾ ವೈರಸ್‌ನ ಬಿ .1.617.2 ಅಥವಾ ಡೆಲ್ಟಾ ರೂಪಾಂತರವನ್ನು ಈಗಾಗಲೇ … Continued

ಮೇಕೆದಾಟು ಅಣೆಕಟ್ಟು: ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಲಿರುವ ತಮಿಳನಾಡು ಮಂತ್ರಿ

ಚೆನ್ನೈ: ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ತಮಿಳುನಾಡಿನ ಜಲಸಂಪನ್ಮೂಲ ಸಚಿವ ಎಸ್.ದುರೈಮುರುಗನ್ ಸೋಮವಾರ ನವದೆಹಲಿಗೆ ತೆರಳಿದ್ದಾರೆ. ಜುಲೈ 6ರ ಮಂಗಳವಾರ ದುರೈಮುರುಗನ್ ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದು ನದಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಭೀತಿಯಿಂದ ಅಂತಾರಾಜ್ಯ ಗಡಿಯ ಬಳಿಯಿರುವ ಕಾವೇರಿ ನದಿಗೆ … Continued

ಐಟಿ ಕಾಯ್ದೆ ರದ್ದುಪಡಿಸಿದ ಸೆಕ್ಷನ್ 66ಎ ಅಡಿ ಈಗಲೂ ಪ್ರಕರಣ ದಾಖಲು:ಅಚ್ಚರಿ-ಆಘಾತ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ: ಕೋರ್ಟ್ ರದ್ದುಪಡಿಸಿದ ಸೆಕ್ಷನ್ 66ಎ ಐಟಿ ಕಾಯ್ದೆಯಡಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ರದ್ದುಗೊಳಿಸಿದ್ದ ಐಟಿ ಕಾಯಿದೆಯ ಸೆಕ್ಷನ್ 66ಎ ಅನ್ವಯ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸುವ ಪದ್ಧತಿ ಮುಂದುವರಿಸಿರುವುದಕ್ಕೆ ಸೋಮವಾರ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನ ಮತ್ತು … Continued

ಶೀಘ್ರದಲ್ಲೇ ಎಲ್ಲ ದೇಶಗಳಲ್ಲಿಯೂ ‘ಕೋವಿನ್ ಪ್ಲಾಟ್ ಫಾರಂ ಲಭ್ಯ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೋವಿಡ್‌ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಿದದ ಕೋವಿನ್ ಪ್ಲಾಟ್ ಫಾರಂ ಅನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಅದರ ಪರಿಣಿತಿ ಮತ್ತು ಸಂಪನ್ಮೂಲವನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಅವರುಹೇಳಿದರು. ವಿಡಿಯೋ ಕಾನ್ಫರೆನ್ಸ್ … Continued

ಗೋಮತಿ ರಿವರ್ ಫ್ರಂಟ್ ಯೋಜನೆ ಅಕ್ರಮ: ಸಿಬಿಐನಿಂದ 2ನೇ ಎಫ್ಐಆರ್, 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ

ನವದೆಹಲಿ; ಉತ್ತರ ಪ್ರದೇಶದ ಹಿಂದಿನ ಅಖಿಲೇಶ್ ಯಾದವ್ ಸರ್ಕಾರವು ಪ್ರಾರಂಭಿಸಿದ ಗೋಮತಿ ರಿವರ್ ಫ್ರಂಟ್ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ಸೋಮವಾರ ಎರಡನೇ ಎಫ್ಐಆರ್ ದಾಖಲಿಸಿದೆ. ಉತ್ತರ ಮತ್ತು ಇತರೆಡೆ 40 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಸರ್ಕಾರಿ ಇಲಾಖೆಗಳ 16 (ಸೇವೆಯಲ್ಲಿರುವ ಮತ್ತು ನಿವೃತ್ತ) ಎಂಜಿನಿಯರ್‌ಗಳು ಸೇರಿದಂತೆ 189 ಆರೋಪಿಗಳನ್ನು ಏಜೆನ್ಸಿಯು ಬಂಧಿಸಿದೆ. ಮತ್ತು … Continued