ಅಚ್ಚುಮೆಚ್ಚಿನ ಗ್ರಂಥಪಾಲಕ ಡಾ.ಬಸವರಾಜ ಕನ್ನಪ್ಪನವರ ಸರ್ ಗೆ ಇಂದು ಹೃದಯಸ್ಪರ್ಶಿ ಸನ್ಮಾನ- ಅಭಿನಂದನಾ ಗ್ರಂಥ ಲೋಕಾರ್ಪಣೆ
(ಮೇ ೨೦ ರಂದು ಮಧ್ಯಾಹ್ನ ೩: ೩೦ಕ್ಕೆ ಸಹ್ಯಾದ್ರಿ ಕಲಾ ಮಹಾವಿದ್ಯಾಲಯದ ಸಭಾಗಂಣದಲ್ಲಿ ಗ್ರಂಥಪಾಲಕ ಡಾ. ಬಿ. ಯು. ಕನ್ನಪ್ಪನವರ ಅಭಿನಂದನಾ ಗ್ರಂಥ “ಎಮರ್ಜಿಂಗ್ ಟೆಕ್ನಾಲಜಿ ಆ್ಯಂಡ್ ಇಟ್ಸ್ ಇಂಪಾಕ್ಟ್, ಆನ್ ಕಾಲೇಜು ಲೈಬ್ರರಿಸ್” ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ) ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಮಾಸೂರ ಗ್ರಾಮದ … Continued