ಎಲ್ಲರ ಪ್ರೀತಿಯ ಎಲ್ಲರ ಮೇಷ್ಟ್ರು ಡಾ.ಲಿಂಗರಾಜ ಅಂಗಡಿಗೆ ಇಂದು ಸೇವಾ ನಿವೃತ್ತಿ ಬೀಳ್ಕೊಡುಗೆ, ʼಬುತ್ತಿ ಬಿಚ್ಚಿದಾಗʼ ಪುಸ್ತಕ ಬಿಡುಗಡೆ

(ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಿಬ್ಬಂದಿ ಕಲ್ಯಾಣ ವಿಭಾಗದಿಂದ ಸೆಪ್ಟೆಂಬರ್‌ ೩೦ರಂದು ಮಹಾವಿದ್ಯಾಲಯದ ಮೂಜಗಂ ಸಭಾಭವನದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರ ಹುದ್ದೆಯಿಂದ ನಿವೃತ್ತಿಯಾಗುತ್ತಿರುವಡಾ. ಲಿಂಗರಾಜ ಅಂಗಡಿಯವರ ಬೀಳ್ಕೊಡುಗೆ ಮತ್ತು “ಬುತ್ತಿ ಬಿಚ್ಚಿದಾಗ” ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ತನ್ನಿಮಿತ್ತ ಲೇಖನ) ಸೇವಾ ನಿವೃತ್ತಿ ಹೊಂದುತ್ತಿರುವ … Continued

ಧಾರವಾಡದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿ ನ.ವಜ್ರಕುಮಾರ : ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ

ಧಾರವಾಡ: ಜೀವನದ ಪ್ರತಿ ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು. ಒಂದು ಮರ ತಾನು ಧರೆಗುರುಳಿದ ನಂತರವೂ, ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ತನ್ನ ಜೀವನವನ್ನು ಮುಕ್ತಾಯಗೊಳಿಸುತ್ತದೆ. ನದಿ ಸಮುದ್ರ ಸೇರುವವರೆಗೂ ಪ್ರತಿಕ್ಷಣವೂ ತನ್ನನ್ನು ಇತರರಿಗೆ ಸಮರ್ಪಿಸಿಕೊಳ್ಳುತ್ತದೆ. ಆ ರೀತಿ ಮಾನವ ನಿಸರ್ಗ ನೋಡಿಯಾದರೂ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ವಜ್ರಕುಮಾರವರು ಬದುಕಿರುವ ವರೆಗೂ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟವರು. ವಿದ್ಯಾಸೌಧಗಳನ್ನು … Continued

ಕುಮಟಾ: ಖ್ಯಾತ ವಕೀಲ ಶ್ರೀಪಾದ ಶಾಸ್ತ್ರೀ ನಿಧನ

ಕುಮಟಾ :ಖ್ಯಾತ ವಕೀಲರಾಗಿದ್ದ ಕುಮಟಾದ ಶ್ರೀಪಾದ ಶಾಸ್ತ್ರೀ (86) ಅವರು ಶನಿವಾರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಮೃತರು ವಕೀಲರ ಸಂಘದ ಅಧ್ಯಕ್ಷರಾಗಿ, ನೋಟರಿಯಾಗಿ ಸೇವೆ ಸಲ್ಲಿಸಿದ್ದರು. ಸುಮಾರು 60 ವರ್ಷಗಳ ದೀರ್ಘ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇವರು ಸಾವಿರಾರು ಯುವ ವಕೀಲರಿಗೆ ಮಾರ್ಗ ದರ್ಶಕರಾಗಿಯೂ ಸಹಾಯ ಮಾಡಿದ್ದರು. ಶಾಸ್ತ್ರೀಯವರ ಆತ್ಮಕ್ಕೆ ಶಾಂತಿ ಕೋರಿ … Continued

ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ ನಿಧನ

ಕುಮಟಾ: ನಗರದ ವಕೀಲ ಹಾಗೂ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ (52) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ನಗರದಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಶೋ ರೂ ನಡೆಸುತ್ತಿದ್ದ ಇವರು ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಶಂಕರ ಶಾಸ್ತ್ರೀಯವರು ಕುಮಟಾದ ಖ್ಯಾತ ವಕೀಲರಾದ ಶ್ರೀಪಾದ ಶಾಸ್ತ್ರೀ ಅವರ … Continued

ಬಿ.ಇಡಿ. ೩ನೇ ಸೆಮಿಸ್ಟರ್: ಧಾರವಾಡ ಜೆಎಎಸ್‌ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ನ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೨೧-೨೨ ನೇ ಸಾಲಿನ ಬಿ.ಇಡಿ. ೩ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಾಣಿ ಪಾಟೀಲ (೯೧.೮೩%), ಇಂಚರಾ ಚುಂಚೂರ ಮತ್ತು ಲತಾ ತೋರಣಗಟ್ಟಿ (೯೦.೮೩%), ಶಾಹೀನ್‌ತಾಜ್ ಗುಡದೂರ ಮತ್ತು ವಿವೇಕ ಖಾನಾಪುರ (೯೦.೫೦%) ಹಾಗೂ ನೇತ್ರಾವತಿ ಚಾಪಿ (೯೦%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. … Continued

ಧಾರವಾಡ: ಸಿಇಟಿ ಪರೀಕ್ಷೆಯಲ್ಲಿ ಜೆಎಸ್‌ಎಸ್‌- ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಕಾಲೇಜ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ಧಾರವಾಡ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಸಂಸ್ಥೆಯ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಮಹಾವಿದ್ಯಾಲಯದ 2021-22ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿ–2022 ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು: ರ್ಯಾಂಕ್‌ 1. ಸುಚೇತ ನಾಯಕ- ENG: 602 2. ಸೂರಜ- B.SC (AGRI) : 646, … Continued

ಧಾರವಾಡ: ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಜೆಎಸ್‌ಎಸ್‌ ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ನೂರಕ್ಕೆ ೧೦೦% ಫಲಿತಾಂಶ

ಧಾರವಾಡ: ೨೦೨೧-೨೨ ರ ಸಿಬಿಎಸ್‌ಇ ೧೦ನೇ ತರಗತಿಯ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆ ನೂರಕ್ಕೆ ೧೦೦ % ಫಲಿತಾಂಶ ಪಡೆದಿದೆ. ಶಾಲೆಯು ಸತತ ೧೬ ನೇ ವರ್ಷ ನೂರಕ್ಕೆ ೧೦೦% ಫಲಿತಾಂಶ ಪಡೆದಿದೆ. ಸೌಮ್ಯಾ ಸುಮನ್ ಅತೀ ಹೆಚ್ಚು ೪೯೭/೫೦೦ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ ಪರೀಕ್ಷೆಗೆ … Continued

ರಾಜಸ್ತಾನದಲ್ಲಿ ನಡೆದ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ಜೆಎಸ್‌ಎಸ್ ಸಂಸ್ಥೆ ವಿದ್ಯಾರ್ಥಿನಿ ಚಾಂಪಿಯನ್‌

ಧಾರವಾಡ: ರಾಜಸ್ತಾನದ ಜೈಪುರದ ಪೂರ್ಣಿಮಾ ವಿಶ್ವವಿದ್ಯಾಲಯದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಭೀಮಾಂಬಿಕಾ ನೊಸಬಿ ಫ್ರೀಸ್ಟೆಲ್‌ನಲ್ಲಿ ಚಿನ್ನದ ಪದಕ, ಸ್ಪೀಡ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಡಿ.ಡಚ್‌ನಲ್ಲಿ ಕಂಚಿನ ಪದಕ … Continued

ಕುಮಟಾ: ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ

ಕುಮಟಾ: ಗುರು ಪೂರ್ಣಿಮೆ ನಿಮಿತ್ತ ಕೂಜಳ್ಳಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ  ಕುಮಟಾದ ಹವ್ಯಕ ಸಭಾಭವನದಲ್ಲಿ ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ ನಡೆಯಲಿದೆ. ಕುಮಟಾ ಗಂಧರ್ವ ಕಲಾ ಕೇಂದ್ರದ ಸಹಯೋಗದಲ್ಲಿಈ ಕಾರ್ಯಕ್ರಮವು  ಜುಲೈ 17ರಂದು ಭಾನುವಾರ ಬೆಳಿಗ್ಗೆ 9:30ರಿಂದ ಸಂಜೆ 7ರ ವರೆಗೆ ಕುಮಟಾ ಹವ್ಯಕ ಸಭಾಭವನದಲ್ಲಿ  ಈ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗೌರೀಶ … Continued

ಅದ್ವೈತ-2022 ಸ್ಪರ್ಧೆ: ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಬಿಬಿಎ ತಂಡಕ್ಕೆ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ

ಅದ್ವೈತ-೨೦೨೨ ರ ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ ಧಾರವಾಡ: ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಬಿ.ಎ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ಅದ್ವೈತ-2022 ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ … Continued