ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ವಿರುದ್ಧ 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್​ ವಾಂಖೇಡೆ ತಂದೆ

ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್​ಸಿಬಿ) ವಲಯ ನಿರ್ದೇಶಕ ಸಮೀರ್​ ವಾಂಖೇಡೆ ತಂದೆ ಧ್ಯಾನದೇವ್ ಕಚ್ರುಜಿ ವಾಂಖೇಡೆ ಅವರು ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ವಿರುದ್ಧ ಬಾಂಬೆ ಹೈಕೋರ್ಟ್​​​ನಲ್ಲಿ 1.25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅವರ ಪುತ್ರ ಹಾಗೂ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೇಡೆ ಕಳೆದ ತಿಂಗಳು ಶಾರುಖ್​ ಖಾನ್​ … Continued

ಭಾರತದಲ್ಲಿ 10,853 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 0.7% ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 10,853 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಶನಿವಾರಕ್ಕಿಂತ 0.7 ಶೇಕಡಾ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ತಾಜಾ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 3,43,55,536 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 526 ಸಾವುಗಳು … Continued

ವಾಯು ಮಾಲಿನ್ಯ: ದೆಹಲಿಯ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆಯಿರುವ ರೋಗಿಗಳ ಹೆಚ್ಚಳ..!

ನವದೆಹಲಿ: ದೀಪಾವಳಿಯ ಎರಡು ದಿನಗಳ ನಂತರವೂ, ದೆಹಲಿಯಲ್ಲಿ ಎಕ್ಯೂಐ (AQI) ಮಟ್ಟವು ‘ತೀವ್ರ’ ವಿಭಾಗದಲ್ಲಿ ಮುಂದುವರೆದಿದೆ ಮತ್ತು ನಿ ದೀಪಾವಳಿ ಎರಡು ದಿನಗಳ ನಂತರ, ದೆಹಲಿಯ ಆಸ್ಪತ್ರೆಗಳು ಉಸಿರಾಟದ ತೊಂದರೆ ಮತ್ತು ಕಣ್ಣುಗಳಲ್ಲಿ ಉರಿಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನಿಸಿವೆ. ತಜ್ಞರ ಪ್ರಕಾರ, ದೆಹಲಿಯಲ್ಲಿ ಸಿಡಿಯುವ ಪಟಾಕಿಗಳು, ನೆರೆಯ ರಾಜ್ಯಗಳಲ್ಲಿ ಕೃಷಿ ಭೂಮಿಯಲ್ಲಿ ಸುಡುವಿಕೆಯ ಉಲ್ಬಣವು … Continued

ಪಂಜಾಬಿನ ಹೋಶಿಯಾರಪುರದಲ್ಲಿ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಚಿತ್ರದ ಪ್ರದರ್ಶನ ರೈತರಿಂದ ಸ್ಥಗಿತ

ಪಟಿಯಾಲಾ: ಚಿತ್ರಮಂದಿರಗಳು ಯಶಸ್ವಿಯಾಗಿ ಓಡುತ್ತಿರುವಾಗ, ರೈತರ ಪ್ರತಿಭಟನೆಯ ನಡುವೆ ಪಂಜಾಬ್‌ನಲ್ಲಿ ಕೆಲವು ಪ್ರದರ್ಶನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಕೃಷಿ ಕಾನೂನುಗಳನ್ನು ಪ್ರತಿಭಟಿಸುತ್ತಿರುವ ರೈತರ ಗುಂಪು ಶನಿವಾರ ಇಲ್ಲಿನ ಐದು ಚಿತ್ರಮಂದಿರಗಳಿಗೆ ಅಕ್ಷಯ್ ಕುಮಾರ್ ಅಭಿನಯದ “ಸೂರ್ಯವಂಶಿ” ಚಿತ್ರ ಪ್ರದರ್ಶನವನ್ನು ನಿಲ್ಲಿಸಿದರು ಎಂದು ವರದಿಯಾಗಿದೆ. ಪಂಜಾಬಿನ ಬುಡ್ಲಧಾದಲ್ಲಿ ಇಂದು ಚಿತ್ರದ ಬೆಳಗಿನ ಪ್ರದರ್ಶನಗಳನ್ನು ಪ್ರದರ್ಶಿಸಲಿಲ್ಲ. ಅವರ … Continued

12 ಸೆಂಮೀ ಉದ್ದದ ಬಾಲವಿರುವ ಮಗು ಜನನ, ಬೆರಗಾದ ವೈದ್ಯರು..!

ಬ್ರೆಜಿಲ್‌ನಲ್ಲಿ ಜನಿಸಿದ ಗಂಡು ಮಗುವಿಗೆ 12 ಸೆಂಮೀ ಉದ್ದದ ಬಾಲದ ತರಹವಿದ್ದು ತುದಿಯಲ್ಲಿ ಚೆಂಡಿನ ಆಕಾರವಿದೆ. ಇದು ‘ನಿಜವಾದ ಮಾನವ ಬಾಲ’ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ನಾಲ್ಕರಿಂದ ಎಂಟು ವಾರಗಳ ಗರ್ಭಾವಸ್ಥೆಯ ಹಂತದಲ್ಲಿ, ಗರ್ಭದಲ್ಲಿರುವಾಗ ಮಾನವ ಶಿಶುಗಳು ಭ್ರೂಣದ ಬಾಲ ಬೆಳೆಯುತ್ತವೆ ಎಂಬುದು ಸತ್ಯ. ಆದರೆ ಬೆಳವಣಿಗೆಯು ಅಂತಿಮವಾಗಿ ಬಾಲ ಮೂಳೆಯ ರಚನೆಗೆ ಕಾರಣವಾಗುತ್ತದೆ. ಆದರೆ … Continued

ದೆಹಲಿಯ ಗಾಳಿ ಸೇವನೆ ಸಿಗರೇಟ್ ಸೇದುವುದಕ್ಕಿಂತ ಹೆಚ್ಚು ಹಾನಿಕಾರಕ; ಮಾಲಿನ್ಯದಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು: ಡಾ ರಣದೀಪ್ ಗುಲೇರಿಯಾ

ನವದೆಹಲಿ: ದೆಹಲಿಯ ಗಾಳಿಯು ಸಿಗರೇಟ್ ಹೊಗೆಗಿಂತ ಹೆಚ್ಚು ಹಾನಿಕಾರಕವಾಗಿದೆ ಮತ್ತು ಹೆಚ್ಚಿನ ಮಾಲಿನ್ಯದ ಮಟ್ಟದಿಂದ ದೆಹಲಿ ನಿವಾಸಿಗಳ ಜೀವಿತಾವಧಿಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ (All India Institute of Medical Sciences) ನಿರ್ದೇಶಕ ಹಾಗೂ ಶ್ವಾಸಕೋಶ ತಜ್ಞ ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿಯ ನಿವಾಸಿಗಳ ಜೀವಿತಾವಧಿ ಗಮನಾರ್ಹವಾಗಿ … Continued

ನ.30ರ ವರೆಗೆ ಮಾತ್ರ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತ ಪಡಿತರ

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ನವೆಂಬರ್ 30ರ ನಂತರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ನಂತರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದೇಶಮುಖ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಮುಂಬೈ ಸೆಷನ್ಸ್ ನ್ಯಾಯಾಲಯವು ಶನಿವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೆಚ್ಚುವರಿ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಒಂಬತ್ತು ದಿನಗಳ ಕಸ್ಟಡಿಗೆ ಕೋರಿದ್ದರೆ, ನ್ಯಾಯಾಲಯ ಅದನ್ನು ನಿರಾಕರಿಸಿದೆ. 12 ಗಂಟೆಗಳ ತನಿಖೆಯ ನಂತರ ಮನಿ … Continued

ಅಹ್ಮದ್‌ನಗರ ಆಸ್ಪತ್ರೆಯ ಐಸಿಯುನಲ್ಲಿ ಭಾರಿ ಬೆಂಕಿ: 10 ಕೋವಿಡ್ ರೋಗಿಗಳು ಸಾವು, ಹಲವರಿಗೆ ಗಾಯ

ಅಹ್ಮದ್​ನಗರ: ಮಹಾರಾಷ್ಟ್ರದ ಅಹ್ಮದ್‌ನಗರದ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 10 ಕೋವಿಡ್‌-19 ರೋಗಿಗಳು – ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದೀಗ ಬೆಂಕಿಯನ್ನು ನಂದಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ತಿಳಿಸಿದ್ದಾರೆ. 25 ಜನರನ್ನು ದಾಖಲಿಸಿದ … Continued

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ‘ಅಪಾಯಕಾರಿ’ ಹಂತಕ್ಕೆ, ಕೆಲವೆಡೆ ವಾಯು ಗುಣಮಟ್ಟ ಸೂಚ್ಯಂಕ 600 ಕ್ಕಿಂತ ಹೆಚ್ಚು..!:ಹಲವರಿಗೆ ಗಂಟಲಿನ ತುರಿಕೆ, ಕಣ್ಣಿನ ತೊಂದರೆ

ದೀಪಾವಳಿಯ ಎರಡು ದಿನಗಳ ನಂತರ, ದೆಹಲಿಯ ಗಾಳಿಯ ಗುಣಮಟ್ಟವು ನಗರದ ಹಲವಾರು ಭಾಗಗಳಲ್ಲಿ “ಅಪಾಯಕಾರಿ” ವಿಭಾಗದಲ್ಲಿ ಉಳಿದಿದೆ, ಆನಂದ್ ವಿಹಾರ್ ಮತ್ತು ಫರಿದಾಬಾದ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 600 ಕ್ಕಿಂತ ಹೆಚ್ಚು ದಾಖಲಾಗಿದೆ. ಶನಿವಾರ ಬೆಳಗ್ಗೆ ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಬಿಡುಗಡೆ ಮಾಡಿದ ಮಾಹಿತಿಯ … Continued