ಈ ಗೋಶಾಲೆಯಲ್ಲಿ ಕೊವಿಡ್​ ಪ್ರತ್ಯೇಕತೆ ಕೇಂದ್ರ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ..!

ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಮತ್ತು ಜೈವಿಕ ವಿರೋಧಿ ಚುಚ್ಚುಮದ್ದಿನ ಅಪೇಕ್ಷೆಗಾಗಿ ಗುಜರಾತ್‌ನಲ್ಲಿ ಪ್ರತಿದಿನ ಹಲವಾರು ಕೊರೊನಾ ವೈರಸ್ ಸೋಂಕಿತ ಹುಡುಕುತ್ತಿರುವಾಗ, ರಾಜ್ಯವು 5,000 ದನಗಳಿರುವ ಗೋಶಾಲೆಯಲ್ಲಿ 40 ಹಾಸಿಗೆಗಳ ಕೋವಿಡ್ ಆಸ್ಪತ್ರೆಗೆ ಅನುಮೋದನೆ ನೀಡಿದೆ. ಇಲ್ಲಿ ಗೋವಿನ ಮೂತ್ರ ಮತ್ತು ಸಗಣಿ, ಗೋಉತ್ಪನ್ನಗಳಿಂದ ತಯಾರಾದ ಔಷಧಗಳು ಹಾಗೂ ಮಂತ್ರಗಳ ಪಠಣದ ನಡುವೆ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ … Continued

ಭಾರತದಲ್ಲಿ ಸತತ ನಾಲ್ಕನೇ ದಿನ 4 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು..

ನವ ದೆಹಲಿ: ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕವು ಭಾರತದಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ಉಳಿಸಿಕೊಂಡಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ ಮತ್ತು ಇತರ ಮೆಟ್ರೋ ನಗರಗಳು ತಾಜಾ ಸೋಂಕುಗಳನ್ನು ವರದಿ ಮಾಡುತ್ತಿರುವುದರಿಂದ ಭಾನುವಾರ ರಾಷ್ಟ್ರವು 4,03,738 ಹೊಸ ಸೋಂಕುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ. ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ … Continued

ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಡಿಆರ್‌ಡಿಒನ 2-ಡಿಜಿ ಔಷಧ…ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಕೋವಿಡ್ -19 ಸೋಂಕಿನ ಎರಡನೇ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗ, ದಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶನಿವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧಿಯನ್ನು ತುರ್ತು ಬಳಕೆಗಾಗಿ ಅನುಮೋದಿಸಿತು. ಔಷಧ – 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) – (drug – 2-deoxy-D-glucose (2-DG)) ಕೊರೊನಾ ವೈರಸ್‌ ಮಧ್ಯಮದಿಂದ ತೀವ್ರವಾದ ಪ್ರಕರಣಗಳಲ್ಲಿ ಸಹಾಯಕ ಚಿಕಿತ್ಸೆಯಾಗಿ ಅಂಗೀಕರಿಸಲ್ಪಟ್ಟಿದೆ. ಕ್ಲಿನಿಕಲ್ ಪ್ರಯೋಗ … Continued

ಸೂಪರ್-ಸ್ಪ್ರೆಡರ್ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ರೂ ಕೋವಿಡ್‌ ಸೋಲಿಸಿದ ಭ್ರಮೆಯಲ್ಲಿ ಸಂಪೂರ್ಣ ಎಡವಿದ ಮೋದಿ ಸರ್ಕಾರ: ಲ್ಯಾನ್ಸೆಟ್ ಜರ್ನಲ್‌ ಕಟುಟೀಕೆ

ನವ ದೆಹಲಿ: ಕೋವಿಡ್ -19 ನಿಯಂತ್ರಿಸುವಲ್ಲಿ ಭಾರತ ತನ್ನ ಆರಂಭಿಕ ಯಶಸ್ಸನ್ನು “ಹಾಳುಮಾಡಿದೆ” ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು “ಸಂಪೂರ್ಣವಾಗಿ ಎಡವಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಶನಿವಾರ ಸಂಪಾದಕೀಯದಲ್ಲಿ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಭಾಯಿಸಿದ ರೀತಿ ಬಗ್ಗೆ ಹೆಚ್ಚು ಟೀಕಿಸಿದ, ಬಿಕ್ಕಟ್ಟಿನ ಸಂದರ್ಭದಲ್ಲಿ ಟೀಕೆಗಳನ್ನು ಮತ್ತು … Continued

ಉತ್ತರ ಪ್ರದೇಶ ಪಂಚಾಯತ್ ಚುನಾವಣೆ: ನಮಗೆ 40 ಲಕ್ಷ ಮತ ಎಂದ ಎಎಪಿ, 2022ರ ವಿಧಾನಸಭಾ ಚುನಾವಣೆಗೆ ಸಿದ್ಧ ಎಂದ ಕಾಂಗ್ರೆಸ್‌

ಏಪ್ರಿಲ್‌ನಲ್ಲಿ ನಡೆದ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ತಾವು ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಹೇಳಿಕೊಂಡಿವೆ. ಫಲಿತಾಂಶದ ಪ್ರವೃತ್ತಿಗಳು ಸಮಾಜವಾದಿ ಪಕ್ಷವನ್ನು ಮೇಲಕ್ಕೆ ತೋರಿಸಿವೆ ಹಾಗೂ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಥಿಂಕ್ ಟ್ಯಾಂಕ್ ಈಗ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಕೆಲಸ ಮಾಡಬೇಕಿದೆ. ಎಎಪಿ ಮತ್ತು ಕಾಂಗ್ರೆಸ್ … Continued

ಒಂದು ವಾರದಲ್ಲಿ 180 ಜಿಲ್ಲೆಗಳಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿಲ್ಲ: ಸರ್ಕಾರ

ನವ ದೆಹಲಿ: ಕಳೆದ ಏಳು ದಿನಗಳಲ್ಲಿ ದೇಶದ 180 ಜಿಲ್ಲೆಗಳಲ್ಲಿ ಹೊಸ ಕೋವಿಡ್‌ -19 ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶನಿವಾರ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದ ವರ್ಧನ್, “ಕಳೆದ ಏಳು ದಿನಗಳಲ್ಲಿ 180 ಜಿಲ್ಲೆಗಳು, 14 ದಿನಗಳಲ್ಲಿ 18 ಜಿಲ್ಲೆಗಳು, 21 ದಿನಗಳಲ್ಲಿ 54 … Continued

ಕೋವಿಡ್‌ನಿಂದ ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ನಿಧನ

ಅಹಮದಾಬಾದ್: ಅಹಮದಾಬಾದ್ ಮೂಲದ ಶಿವಾನಂದ ಆಶ್ರಮದ ನೇತೃತ್ವ ವಹಿಸಿದ್ದ ಪ್ರಸಿದ್ಧ ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ಅವರು ಕೋವಿಡ್ -19 ನಿಂದ ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಸ್ವಾಮಿಜಿಯನ್ನು ಏಪ್ರಿಲ್ 13 ರಂದು ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಂತರ ನಗರದ ಎಸ್‌ಜಿವಿಪಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. … Continued

ಕೊರೊನಾದಿಂದ ಮಾಸ್ಕೊ ಒಲಿಂಪಿಕ್ಸ್ ಪದಕ ವಿಜೇತ, ಮಾಜಿ ಹಾಕಿ ಕೋಚ್ ಎಂ.ಕೆ.ಕೌಶಿಕ್ ನಿಧನ

ನವ ದೆಹಲಿ:ಕಳೆದ ಮೂರು ವಾರಗಳಿಂದ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಭಾರತ ತಂಡದ ಮಾಜಿ ಹಾಕಿ ಆಟಗಾರ ಹಾಗೂ ಕೋಚ್ ಎಂ.ಕೆ. ಕೌಶಿಕ್ ಅವರು ಶನಿವಾರ ಮೃತಪಟ್ಟಿದ್ದಾರೆ. ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.ಕೌಶಿಕ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು ಕೌಶಿಕ್ … Continued

ಭಾರತದಲ್ಲಿ 9 ಲಕ್ಷ ಕೋವಿಡ್‌ ಸೋಂಕಿತರು ಆಮ್ಲಜನಕ ಬೆಂಬಲದಲ್ಲಿ: ಕೇಂದ್ರ

ನವ ದೆಹಲಿ: ದೇಶಾದ್ಯಂತ 9 ಲಕ್ಷ ಕೊರೊನಾ ಸೋಂಕಿತರು ಆಮ್ಲಜನಕದ ಬೆಂಬಲದಲ್ಲಿದ್ದಾರೆ, 1.7 ಲಕ್ಷ ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ಮಾಹಿತಿ ನೀಡಿದೆ. ದೇಶಾದ್ಯಂತ ಒಟ್ಟು 4,88,861 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,70,841 ಕೋವಿಡ್ ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ ಹಾಗೂ 9,02,291 ಸೋಂಕಿತರು ಆಮ್ಲಜನಕದ ಬೆಂಬಲದಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ … Continued

ಸುಪ್ರೀಂ ಆದೇಶ… ಆಮ್ಲಜನಕ ವಿತರಣೆಗೆ ಸುಪ್ರೀಂಕೋರ್ಟಿನಿಂದ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚನೆ

ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕವನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡುವ ವಿಧಾನವನ್ನು ರೂಪಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಕಾರ್ಯಪಡೆಯು ವಹಿಸಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನವ ದೆಹಲಿ: ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ವೈದ್ಯಕೀಯ ಆಮ್ಲಜನಕವನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡುವ ವಿಧಾನವನ್ನು ರೂಪಿಸುವ ಕಾರ್ಯ ಮಾಡಲು ಸುಪ್ರೀಂ … Continued