ಅಲ್ಪ ಏರಿಕೆ.. ಭಾರತದಲ್ಲಿ 92,596 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲು, 2,200ಕ್ಕೂ ಹೆಚ್ಚು ಸಾವುಗಳು

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 92,596 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 2,219 ಸಾವುಗಳನ್ನು ದಾಖಲಿಸಿದೆ, ಇದು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳವನ್ನು ತೋರಿಸುತ್ತದೆ. ಹೊಸ ಸೋಂಕಿನೊಂದಿಗೆ, ಭಾರತದ ಕೋವಿಡ್ ಪ್ರಕರಣವು ಈಗ 2,90,89,069 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,219 ಸಾವುಗಳು ವರದಿಯಾಗಿದ್ದು, ಭಾರತದ ಒಟ್ಟು … Continued

ಬಡವರಿಗೆ ಲಸಿಕೆ ನೀಡಲು ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ವೋಚರ್‌:ಕೇಂದ್ರದಿಂದ ಯೋಜನೆ

ನವ ದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸಹಾಯ ಮಾಡುವ ಉದ್ದೇಶದಿಂದ, ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ವೋಚರ್‌ಗಳನ್ನು ಪ್ರಾರಂಭಿಸಲು ಕೇಂದ್ರವು ಯೋಜಿಸುತ್ತಿದೆ. ಪ್ರಸ್ತುತ ರಾಜ್ಯಗಳಿಗೆ ನಿಯೋಜಿಸಲಾಗಿರುವ ಶೇಕಡಾ 25 ರಷ್ಟು ಲಸಿಕೆಗಳನ್ನು ಸಂಗ್ರಹಿಸುವುದಾಗಿ ಹಾಗೂ 18ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಎಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದ ನಂತರ ಈ … Continued

ಕೃಷಿ ಮಸೂದೆಗಳನ್ನು ಹೊರತುಪಡಿಸಿ ರೈತರೊಂದಿಗೆ ಮಾತನಾಡಲು ಸರ್ಕಾರ ಸಿದ್ಧ:ತೋಮರ್

ನವದೆಹಲಿ: ಕೃಷಿ ಮಸೂದೆಗಳನ್ನು ಹೊರತುಪಡಿಸಿ ಇತರ ಆಯ್ಕೆಗಳ” ಕುರಿತು ಆಂದೋಲನ ನಡೆಸುತ್ತಿರುವ ರೈತರೊಂದಿಗೆ ಮಾತನಾಡಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ನಿಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ದೆಹಲಿ ಗಡಿಯಲ್ಲಿ ಆಂದೋಲನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವಾಗಲೂ ರೈತರ ಹಿತದೃಷ್ಟಿಯಿಂದ … Continued

ಮಾಜಿ ಐಎಎಸ್ ಅಧಿಕಾರಿ ಅನುಪ್ ಚಂದ್ರ ಪಾಂಡೆ ಹೊಸ ಚುನಾವಣಾ ಆಯುಕ್ತರಾಗಿ ನೇಮಕ

ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಅನುಪ್ ಚಂದ್ರ ಪಾಂಡೆ ಅವರನ್ನು ಭಾರತದ ಹೊಸ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಈ ನೇಮಕಾತಿ ಮಾಡಿದ್ದಾರೆ. ಪಾಂಡೆ 1984 ರ ಬ್ಯಾಚ್‌ಗೆ ಸೇರಿದ ಉತ್ತರ ಪ್ರದೇಶ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ.ಸಂವಿಧಾನದ 324 ನೇ ವಿಧಿಯ ಷರತ್ತು (2) ಅನುಸಾರವಾಗಿ, ಅವರು ಅಧಿಕಾರ … Continued

ಕೋವಿಶೀಲ್ಡ್ 780 ರೂ, ಕೋವಾಕ್ಸಿನ್ 1,410 ರೂ: ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆಗಳ ಗರಿಷ್ಠ ಬೆಲೆ ಸರ್ಕಾರದಿಂದ ನಿಗದಿ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಲಸಿಕೆಗಳ ಗರಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರ ಮಂಗಳವಾರ ನಿಗದಿ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಡೋಸಿಗೆ 780 ರೂ., ಕೊವಾಕ್ಸಿನ್ 1,410 ರೂ. ಮತ್ತು ಸ್ಪುಟ್ನಿಕ್ ವಿಗೆ 1,145 ರೂ.ನಿಗದಿ ಮಾಡಿದೆ. ಈ ಬೆಲೆಗಳು 5% ಜಿಎಸ್ಟಿ ಮತ್ತು 150 ರೂ.ವರೆಗೆ … Continued

ಇಪಿಎಫ್‌ಒ ಸದಸ್ಯರಿಗೆ ಒಳ್ಳೆಯ ಸುದ್ದಿ​​: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ ಖಾತೆಗೇ ಜಮೆ

ಇಪಿಎಫ್‌ಒ (EPFO) ವ್ಯಾಪ್ತಿಗೆ ಬರುವ ದೇಶದ ಸುಮಾರು 6 ಕೋಟಿ ಸದ್ಯರಿಗೆ ಇದು ಒಳ್ಳೆಉ ಸುದ್ದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗುವ ಶೇ.8:5 ಬಡ್ಡಿಯನ್ನು ಜುಲೈ ಅಂತ್ಯದೊಳಗೆ ನೀಡಲಾಗುತ್ತದೆ. ಇಪಿಎಫ್‌ ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಗೆ ಕಾರ್ಮಿಕ … Continued

ವಿಶ್ವಸಂಸ್ಥೆ ಆರ್ಥಿಕತೆ, ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಮುಖ ಆರು ಅಂಗಗಳಲ್ಲಿ ಒಂದಾದ ಆರ್ಥಿಕತೆ ಮತ್ತು ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆಯಾಗಿದೆ. ಆರ್ಥಿಕತೆ, ಸಮಾಜ ಹಾಗೂ ಪರಿಸರ ಕಾಪಾಡುವ ಗುರಿಯೊಂದಿಗೆ ಕಾರ್ಯಚರಣೆ ನಡೆಸುತ್ತಿರುವ 54 ಸದಸ್ಯ ಬಲದ ವಿಶ್ವಸಂಸ್ಥೆಯ ಈ ಕೌನ್ಸಿಲ್‍ಗೆ ಭಾರತ 2022-24 ವರೆಗಿನ ಅವಧಿಗೆ ಆಯ್ಕೆಯಾಗಿದೆ. ವಿಶ್ವಸಂಸ್ಥೆಯ ಸಭೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೈಗೊಳ್ಳುವ ನಿರ್ಣಯ ಪಾಲಿಸುವುದು ಹಾಗೂ ಹಾಗೂ … Continued

ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೆರಿಯಾ

ನವದೆಹಲಿ: ಕೊರೊನಾ ವೈರಸ್ ಸೋಂಕಿನ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ ( AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನ ಎರಡೂ ಅಲೆಗಳಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಹಳೆಯ ವೈರಾಣು ಇರಬಹುದು ಅಥವಾ ಹೊಸ ರೂಪಾಂತರವೇ … Continued

25 ಕೋಟಿ ಕೋವಿಶೀಲ್ಡ್ ಡೋಸ್‌, 19 ಕೋಟಿ ಕೋವಾಕ್ಸಿನ್ ಡೋಸ್‌ಗಳಿಗೆ ಹೊಸ ಆರ್ಡರ್‌: ಕೇಂದ್ರ ಸರ್ಕಾರ

ನವ ದೆಹಲಿ: 25 ಕೋಟಿಗೂ ಹೆಚ್ಚು ಡೋಸ್‌ ಕೋವಿಶೀಲ್ಡ್ ಮತ್ತು 19 ಕೋಟಿಗೂ ಡೋಸ್ ಕೋವಾಕ್ಸಿನ್ ಕೋವಿಡ್ -19 ಲಸಿಕೆಗಳಿಗೆ ಹೊಸ ಆದೇಶಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಸಚಿವಾಲಯದ ವಾಡಿಕೆಯ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಖರೀದಿಯ ಆದೇಶಗಳು ಬಯಾಲಾಜಿಕಲ್‌ ಇ … Continued

9 ಸಿಂಹಗಳು ಕೊರೊನಾ ಪಾಸಿಟಿವ್‌ ನಂತರ 28 ಅರೆ-ಕಾಡಾನೆಗಳಿಗೆ ಕೋವಿಡ್‌-19 ಪರೀಕ್ಷೆ

ತಮಿಳುನಾಡು ಅರಣ್ಯ ಸಚಿವರ ಸೂಚನೆಯಂತೆ ಮುದುಮಲೈ ಹುಲಿ ಮೀಸಲು ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಬಂಧಿತ ಆನೆಗಳಿಗೆ ಮುನ್ನೆಚ್ಚರಿಕೆಕ್ರಮವಾಗಿ ಕೋವಿಡ್‌-19 ಪರೀಕ್ಷೆ ಮಾಡಲಾಗಿದೆ. ತೆಪ್ಪಕಾಡು ಆನೆ ಶಿಬಿರವು ದೇಶದ ಅತ್ಯಂತ ಹಳೆಯದಾಗಿದ್ದು, 1927 ರಲ್ಲಿ ಸ್ಥಾಪಿಸಲಾಯಿತು. ಶಿಬಿರ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶವನ್ನು ತಮಿಳುನಾಡು ಅರಣ್ಯ ಇಲಾಖೆ ನಡೆಸುತ್ತಿದೆ. ಚೆನ್ನೈ ಬಳಿಯ ಅರಿಗ್ನಾರ್ ಅಣ್ಣ … Continued