ಧಾರಾಕಾರ ಮಳೆ: ಮನೆಯೊಳಗೆ ಬಂದು ಬೆಚ್ಚಗೆ ಮಲಗಿದ ಕರಡಿ…!

ತುಮಕೂರು: ಧಾರಾಕಾರ ಮಳೆಗೆ ಹೆದರಿಯೋ ಅಥವಾ ಮಳೆಯಿಂದ ರಕ್ಷಿಸಿಕೊಳ್ಳಲೋ ಕರಡಿಯೊಂದು ಓಡಿ ಬಂದು ಮನೆ ನಿರ್ಮಾನ ಹಂತದ ಮನೆಯೊಳಗೆ ಆಶ್ರ ಪಡೆದ ಪ್ರಸಂಗ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಳೆದ ರಾತ್ರಿಯಿಂದಲೇ ಆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೋ, ಅಥವಾ ವರುಣನ ಆರ್ಭಟಕ್ಕೆ … Continued