ಪಹಲ್ಗಾಮ್‌ ದಾಳಿ: ತಮ್ಮ ಪ್ರಾಣ ಪಣಕ್ಕಿಟ್ಟು ಭಯೋತ್ಪಾದಕರಿಂದ ಪ್ರವಾಸಿಗರನ್ನು ಕಾಪಾಡಿದ ಕುದರೆ ಸವಾರಿ ನಿರ್ವಾಹಕರು, ಸ್ಥಳೀಯರು…

ನವದೆಹಲಿ: ನವದೆಹಲಿ: ತನ್ನ ತಾಯ್ನಾಡಿಗೆ ಭೇಟಿ ನೀಡುವವರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಪೋನಿವಾಲಾ (ಕುದುರೆ ರೈಡರ್), 11 ಜನರ ಕುಟುಂಬವನ್ನು ರಕ್ಷಿಸಿದ ಟೂರಿಸ್ಟ್‌ ಗೈಡ್‌, ಅಸಂಖ್ಯಾತ ಸ್ಥಳೀಯರು ಮಂಗಳವಾರ ಮಧ್ಯಾಹ್ನ ಪಹಲ್ಗಾಮ್ನಲ್ಲಿ ಭಯೋತ್ಪಾದನೆ ಸಂಭವಿಸಿದಾಗ ಪ್ರವಾಸಿಗರ ನೆರವಿಗೆ ಧಾವಿಸಿ ಕಾಶ್ಮೀರದ ಆತಿಥ್ಯಕ್ಕೆ ಮತ್ತೊಂದು ಆಯಾಮವನ್ನು ತಂದುಕೊಟ್ಟವರಲ್ಲಿ ಸೇರಿದ್ದಾರೆ. .2019 ರಲ್ಲಿ ಪುಲ್ವಾಮಾ ದಾಳಿಯ ನಂತರ … Continued

ವೀಡಿಯೊ..| ತನ್ನೆಲ್ಲ ಶಕ್ತಿ ಬಳಸಿ ದರೋಡೆಕೋರರು ಬಾಗಿಲು ತೆಗೆಯದಂತೆ ತಡೆದ ಒಂಟಿ ಮಹಿಳೆ ; ಸೋತು ಪರಾರಿಯಾದ ದುಷ್ಕರ್ಮಿಗಳು…!

ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಮೂವರು ದರೋಡೆಕೋರರನ್ನು ತನ್ನ ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಕಳ್ಳರು ಬಲವಂತವಾಗಿ ಒಳಗೆ ಹೋಗಲು ಪ್ರಯತ್ನಿಸುತ್ತಲೇ ಇದ್ದರೂ ಬಾಗಿಲು ಒತ್ತಿ ಹಿಡಿದ ಮಹಿಳೆ ದುಷ್ಕರ್ಮಿಗಳು ಒಳಗೆ ಬರದಂತೆ ತಡೆದಿದ್ದಾರೆ. ದರೋಡೆಕೋರರು ಮನೆಗೆ ಪ್ರವೇಶಿಲು ಯತ್ನಿಸಿದ್ದ ಸಮಯದಲ್ಲಿ ಮಹಿಳೆ ಮನದೀಪ್‌ ಕೌರ್‌ ಅವರ ಪತಿ ಮನೆಯಲ್ಲಿ ಇರಲಿಲ್ಲ. ಮನದೀಪ್‌ ಕೌರ್‌ ತಮ್ಮ … Continued

ಮಾರಣಾಂತಿಕ ಹಾವಿನ ವಿರುದ್ಧ ಹೋರಾಡಿ ಹಾವಿನ ಬಾಯಿಂದ ತನ್ನ ಮರಿಯನ್ನು ರಕ್ಷಿಸಿದ ಧೈರ್ಯಶಾಲಿ ತಾಯಿ ಇಲಿ | ವೀಕ್ಷಿಸಿ

ತಾಯಿಯ ಪ್ರವೃತ್ತಿಯ ಹೃದಯಸ್ಪರ್ಶಿ ಮತ್ತು ಧೈರ್ಯದ ಪ್ರದರ್ಶನದಲ್ಲಿ, ನಿರ್ಭೀತ ತಾಯಿ ಇಲಿ ತನ್ನ ಅಸಹಾಯಕ ಮರಿ ಇಲಿಯನ್ನು ರಕ್ಷಿಸಲು ಹಾವಿನ ವಿರುದ್ಧ ನಡೆಸಿದ ಹೋರಾಟವನ್ನು ಸೆರೆಹಿಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾವಿನ ಮಾರಣಾಂತಿಕ ಹಿಡಿತದಲ್ಲಿ ಪುಟ್ಟ ಇಲಿ ಮರಿಯೊಂದು ಸಿಕ್ಕಿಹಾಕಿಕೊಂಡ ನಾಟಕೀಯ ದೃಶ್ಯವನ್ನು ವೀಡಿಯೊ ಚಿತ್ರಿಸುತ್ತದೆ. ಇಂತಹ ಅಪಾಯದ ಸ್ಥಿತಿಯಲ್ಲಿಯೂ ಎದೆಗುಂದದ ತಾಯಿ ಇಲಿ … Continued