ವೀಕ್ಷಿಸಿ..| ಕುಡಿದು ಅಮಲೇರಿ ನಡೆಯಲಾಗದ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದ ಗೂಳಿ ; ವೀಡಿಯೊ ಭಾರಿ ವೈರಲ್‌

2024 ರ ವರ್ಷದ ಮುಕ್ತಾಯ ಹಾಗೂ 2025 ಅನ್ನು ಸ್ವಾಗತಿಸುವ ಸಂಭ್ರಮಾಚರಣೆಯು ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಗಳಿಂದ ತುಂಬಿತ್ತು, ತೆಲಂಗಾಣದ ಮದ್ಯದಂಗಡಿಯಲ್ಲಿ ದರೋಡೆಯ ಮಧ್ಯೆ ಪಾನಮತ್ತನಾಗಿ ಅಂಗಡಿಯಲ್ಲೇ ಮಲಗಿ ನಿದ್ದೆಹೋದ ನಂತರ ಸಿಕ್ಕಿಬಿದ್ದ ಕಳ್ಳನಿಂದ ಹಿಡಿದು ಮಹಾರಾಷ್ಟ್ರದ ರೇವದಂಡ ಬೀಚ್‌ನಲ್ಲಿ ಮರಳಿನಲ್ಲಿ ಸಿಲುಕಿದ್ದ ಫೆರಾರಿಯನ್ನು ಎತ್ತಿನ ಗಾಡಿಯೊಂದು ಎಳೆದು ಹೊತರುವವರೆಗೆ ಅನೇಕ ವಾಸ್ತವವಿಕ ಘಟನೆಗಳು ಕಾಲ್ಪನಿಕಕ್ಕಿಂತ … Continued

ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು…!

ಬಾಗಲಕೋಟೆ : ಮೊಸಳೆ ದಾಳಿಯಿಂದ ತನ್ನ ಮಾಲೀಕನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ‌ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಧರಿಯಪ್ಪ ಮೇಟಿ (32) ಎಂಬ ರೈತ ಎತ್ತಿನ ಮೈತೊಳೆಯಲು ಹೋದಾಗ ಈ ಘಟನೆ ನಡೆದಿದೆ. ಎತ್ತಿನ‌ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣಾ ನದಿಗೆ ಧರಿಯಪ್ಪ … Continued

ಮೈ ಸವರಲು ಹೋದಾಗ ಮುನ್ನುಗ್ಗಿದ ಎತ್ತು: ಸಂಭವನೀಯ ಅಪಾಯದಿಂದ ಸಿಎಂ ಬೊಮ್ಮಾಯಿ ಪಾರು…ದೃಶ್ಯ ಸೆರೆ

ವಿಜಯಪುರ : ಜಿಲ್ಲೆಯ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ಹಾಗೂ ಎರಡನೇ ಹಂತದ ಯೋಜನೆ ಕಾಮಗಾರಿಗೆ ಚಾಲನೆಗೆ ಮುನ್ನ ಎತ್ತು, ಗೋವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು. ಎತ್ತುಗಳಿಗೆ ಪೂಜೆ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಮುಗಿದ ನಂತರ ಎತ್ತಿನ ಮೈ ಸವರಲು ಮುಂದಾಗಿದ್ದಾರೆ. … Continued