ಬಿಲ್ಕಿಸ್ ಬಾನೊ ಪ್ರಕರಣ : ಕಡತ ಸಲ್ಲಿಸುವ ಆದೇಶ ಪ್ರಶ್ನಿಸಬಹುದು; ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅಪರಾಧಿಗಳ ಕ್ಷಮಾಪಣೆ ಫೈಲ್‌ ಸಲ್ಲಿಸುವುದಿಲ್ಲ ಎಂದ ಕೇಂದ್ರ, ಗುಜರಾತ್ ಸರ್ಕಾರ

ನವದೆಹಲಿ: ಗುಜರಾತ್‌ ಹತ್ಯಾಕಾಂಡ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಗುರುವಾರ ತಿಳಿಸಿವೆ. ಗುಜರಾತ್‌ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ … Continued

ಮಾರ್ಚ್ ಅಂತ್ಯದ ವೇಳೆಗೆ H3N2 ಸೋಂಕಿನ ಪ್ರಕರಣಗಳು ಕಡಿಮೆಯಾಗಲಿದೆ : ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ನೆಟ್‌ವರ್ಕ್ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಋತುಮಾನದ ಇನ್ಫ್ಲುಯೆಂಜಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಕಾಲೋಚಿತ ಇನ್ಫ್ಲುಯೆಂಜಾ H3N2 ಉಪವಿಧದ ಹರಡುವಿಕೆಯಿಂದ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಇದನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು … Continued

ಕೋವಿಡ್ -19 ಲಸಿಕೆ ಎಲ್ಲ ವಯೋಮಾನದವರಿಗೂ ಯಾಕಿಲ್ಲ..?: ಕಾರಣ ಹೇಳಿದ ಕೇಂದ್ರ

ನವ ದೆಹಲಿ: ಎಲ್ಲಾ ವಯೋಮಾನದವರಿಗೆ ಕೋವಿಡ್ -19 ಲಸಿಕೆ ನೀಡುವ ಬೇಡಿಕೆಯ ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯವು ಇದನ್ನು ಈಗಿನಂತೆ ಎಲ್ಲಾ ವಯಸ್ಸಿನವರಿಗೆ ತೆರೆಯಲಾಗುವುದಿಲ್ಲ ಎಂದು ಹೇಳಿದೆ. ವ್ಯಾಕ್ಸಿನೇಷನ್ ಅಭಿಯಾನದ ಗುರಿ ಲಸಿಕೆಯನ್ನು ಅಗತ್ಯವಿರುವವರಿಗೆ ನೀಡುವುದು ಎಂದು ಹೇಳಿದೆ. ನಾವು ಎಲ್ಲರಿಗೂ ಲಸಿಕೆ ಏಕೆ ತೆರೆಯಬಾರದು ಎಂದು ಅನೇಕ ಜನರು ಕೇಳುತ್ತಾರೆ. ಅಂತಹ ವ್ಯಾಕ್ಸಿನೇಷನ್ ಅಭಿಯಾನದಲ್ಲಿ … Continued

ಮಹತ್ವದ ಸುದ್ದಿ..ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತದ ಆದೇಶ ಹಿಂಪಡೆದ ಕೇಂದ್ರ

ಇಂದಿನಿಂದ (ಏಪ್ರಿಲ್ 1 ರಿಂದ) ಜಾರಿಗೆ ಬರಬೇಕಿದ್ದ ಸಣ್ಣ ಉಳಿತಾಯ  ಬಡ್ಡಿದರಗಳಲ್ಲಿ ತೀವ್ರ ಕಡಿತದ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಿಗ್ಗೆ “ಮೇಲ್ವಿಚಾರಣೆಯಿಂದ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುವುದು” ಎಂದು ಹೇಳಿದ್ದಾರೆ. ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಬುಧವಾರ 40-110 ಬೇಸಿಸ್‌ ಪಾಯಿಂಟ್‌ಗಳಿಂದ ತೀವ್ರವಾಗಿ ಕಡಿತಗೊಳಿಸಿತ್ತು. ಪರಿಷ್ಕೃತ … Continued

ಕೋವಿಡ್ -19 ಪರಿಸ್ಥಿತಿ ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ ತಿರುಗುತ್ತಿದೆ, ಇಡೀ ದೇಶ ‘ಅಪಾಯದಲ್ಲಿದೆ: ಕೇಂದ್ರ

ನವ ದೆಹಲಿ: ಕೊರೊನಾ ವೈರಸ್‌ ಪರಿಸ್ಥಿತಿ “ಕೆಟ್ಟದ್ದರಿಂದ ಇನ್ನೂ ಕೆಟ್ಟದಕ್ಕೆ ತಿರುಗುತ್ತಿದೆ” ಮತ್ತು ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಕಂಡುಬರುತ್ತಿರುವ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಮಂಗಳವಾರ ಹೇಳಿದೆ, ಇಡೀ ದೇಶವು ಅಪಾಯದಲ್ಲಿದೆ ಎಂದು ಹೇಳಿದೆ. ದೇಶದ ಅಗ್ರ 10 ಕೊವಿಡ್‌ -19 ಹೆಚ್ಚಿನ ಪೀಡಿತ ಜಿಲ್ಲೆಗಳಲ್ಲಿ ಎಂಟು ಮಹಾರಾಷ್ಟ್ರಕ್ಕೆ ಸೇರಿದೆ. ಒಂದು ಜಿಲ್ಲೆಯಾಗಿ ತೆಗೆದುಕೊಂಡ … Continued

6 ವರ್ಷಗಳಲ್ಲಿ ಕೇಂದ್ರದ ಇಂಧನ ತೆರಿಗೆ ಸಂಗ್ರಹ ಶೇ.300 ಹೆಚ್ಚಳ..!

ನವ ದೆಹಲಿ:ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಇಂಧನ ತೆರಿಗೆ ಸಂಗ್ರಹ ಶೇ.300 ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದ್ದು, ಕಳೆದ ಆರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಸುಂಕದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಆದಾಯ ಹರಿದು ಬಂದಿದೆ. ಈ ಬಗ್ಗೆ ಲೋಕಸಭೆಯಲ್ಲಿ … Continued

ಆರ್ಥಿಕ ನಷ್ಟದಲ್ಲಿ ದೆಹಲಿ ಮೆಟ್ರೋ: ಹಣ ಮರುಪಾವತಿಗೆ ಸ್ಪಂದಿಸದ ಕೇಂದ್ರ

ನವ ದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟ ಮರುಪಾವತಿಸಲು ನೆರವು ಕೋರಿ ದೆಹಲಿ ಮೆಟ್ರೋ ಅರ್ಜಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ದೆಹಲಿ ಮೆಟ್ರೋ ರೈಲು ನಿಗಮದ ಅಧ್ಯಕ್ಷ ಮಾಂಗು ಸಿಂಗ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಡಿಎಂಆರ್‌ಸಿಗೆ ಕಳೆದ ವರ್ಷದಲ್ಲಿ 2,856 ಕೋಟಿ ರೂ. … Continued

ಚುನಾವಣೆ ಘೋಷಣೆಗೆ ಮುನ್ನವೇ ಪಶ್ಚಿಮ ಬಂಗಾಳಕ್ಕೆ ೧೨೫ ಕೇಂದ್ರ ಭದ್ರತಾ ಪಡೆ ತುಕಡಿ: ದೀದಿ ಸರ್ಕಾರಕ್ಕೆ ಅಚ್ಚರಿ

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಭದ್ರತಾ ಪಡೆಗಳ ೧೨೫ ತುಕಡಿಗಳು ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತಿರುವುದು ರಾಜ್ಯ ಸರಕಾರಕ್ಕೆ ಅಚ್ಚರಿ ಮೂಡಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 60 ಕಂಪನಿಗಳು, ಸಶಸ್ತ್ರ ಸೀಮಾ ಬಲದ 30 ಕಂಪನಿಗಳು, ಗಡಿ ಭದ್ರತಾ ಪಡೆಯ 25 … Continued

ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರ ಸಂಚು: ಕಾಂಗ್ರೆಸ್‌ ಆರೋಪ

ಕೇಂದ್ರ ಸರಕಾರ ವೈಫಲ್ಯಗಳು ಹಾಗೂ ದುಷ್ಕೃತ್ಯಗಳಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ಹಾಗೂ ಅಪ್ರಸ್ತುತ ವಿಷಯಗಳಲ್ಲಿ ನಿರತರಾಗಿರುವಂತೆ ಮೋದಿ ಸರಕಾರ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, ಸರ್ಕಾರವು ಯಾವಾಗಲೂ ವಿವಾದಗಳನ್ನು ಸೃಷ್ಟಿಸುತ್ತದೆ, ಜನರನ್ನು ಕಾರ್ಯನಿರತವಾಗಿಸಲು ಕೋಪ, ದ್ವೇಷ ಹಾಗೂ ಭಯದಂಥ ಭಾವನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಜನರು … Continued

ಹೊಸ ಕೃಷಿ ಕಾನುನು ಅಸ್ತವ್ಯಸ್ತತೆಗೆ ಕೇಂದ್ರದ ಮೊಂಡುತನದ ಧೋರಣೆ ಕಾರಣ

ಹೊಸ ಕೃಷಿ ಕಾನೂನುಗಳ ಅಸ್ತವ್ಯಸ್ತತೆಗೆ ಕೇಂದ್ರದ “ಮೊಂಡುತನದ ಮನೋಭಾವ” ಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿ ಸದಸ್ಯ ಶಿವ ಕುಮಾರ್ ಶರ್ಮಾ ಹೇಳಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರೂ, ಮುಂದಿನ ಸುತ್ತಿನ ಮಾತುಕತೆಗಾಗಿ ಯಾವುದೇ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. 40 ರೈತ ಸಂಘಟನೆಗಳ ಮೈತ್ರಿ … Continued