ಶಿಕ್ಷಕಿ ಕೆನ್ನೆಗೆ ಹೊಡೆದ ಬಳಿಕ 6 ವರ್ಷದ ಬಾಲಕ ಕುಸಿದುಬಿದ್ದು ಸಾವು
ವಿಶಾಖಪಟ್ಟಣಂ: ಹೋಂವರ್ಕ್ ಪೂರ್ಣಗೊಳಿಸದ ಕಾರಣ ಶಿಕ್ಷಕಿಯೊಬ್ಬರು ಹೊಡೆದರೆನ್ನಲಾದ ಘಟನೆಯ ಬಳಿಕ ಆರು ವರ್ಷದ ಬಾಲಕ ಕುಸಿದುಬಿದ್ದು ಮೃತಪಟ್ಟ ಘಟನೆ ವಿಶಾಖಪಟ್ಟಣಂನ ಒನ್ಟೌನ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಣಯ ತೇಜ ಎಂದು ಗುರುತಿಸಲಾಗಿದೆ.ಕುಟುಂಬದ ಆರೋಪದ ಪ್ರಕಾರ, ಹೋಂವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಬಾಲಕನ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಭಯ ಮತ್ತು ಆಘಾತದಿಂದ … Continued