ವಕೀಲರ ಸಲಹೆಯಂತೆ ದೂರು ನೀಡಿದ್ದೇನೆ, ಕೊನೆ ವರೆಗೂ ಬಿಡಲ್ಲ
ಬೆಂಗಳೂರು: ನಾನು ಅಧಿಕೃತವಾಗಿ ದೂರು ಕೊಟ್ಟಿದ್ದೇನೆ. ವಕೀಲರು ಮಾಧ್ಯಮಗಳೆದುರು ಬರದಂತೆ ತಿಳಿಸಿದ್ದರೂ ನೀವೆಲ್ಲರೂ ಕಾಯುತ್ತಿರುವ ಕಾರಣ ಬಂದು ಹೇಳಿಕೆ ಕೊಡುತ್ತಿದ್ದೇನೆ. ವಕೀಲರ ಸಲಹೆ ಪಡೆದ ನಂತರ ದೂರು ನೀಡಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ದೂರು ದಾಖಲಾದ ಪ್ರತಿ ನನಗೆ ಸಿಕ್ಕಿದೆ. ನಕಲಿ ಸಿಡಿ ಸಂಬಂಧ ನಾನು ದೂರು ನೀಡಿದ್ದೇನೆ. ಇಲ್ಲಿ ಮಹಾನಾಯಕರು, ಸಣ್ಣ ನಾಯಕರು … Continued