ಜುಲೈ 31 ರೊಳಗೆ 12ನೇ ತರಗತಿ ಆಂತರಿಕ ಮೌಲ್ಯಮಾಪನ ಫಲಿತಾಂಶ ಘೋಷಿಸಲು ರಾಜ್ಯ ಮಂಡಳಿಗಳಿಗೆ ಸುಪ್ರೀಂಕೋರ್ಟ್‌ ನಿರ್ದೇಶನ

ನವದೆಹಲಿ: ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮಂಡಳಿಯ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯಗಳಿಗೆ ನಿರ್ದೇಶನ ಕೋರಿರುವ ಮನವಿಯನ್ನು ಉನ್ನತ ನ್ಯಾಯಾಲಯ ವಿಚಾರಣೆ ನಡೆಸಿತು ಜುಲೈ 31 ರೊಳಗೆ 12 ನೇ ತರಗತಿಯ ಪರೀಕ್ಷೆಯ ಆಂತರಿಕ ಮೌಲ್ಯಮಾಪನ ಫಲಿತಾಂಶಗಳನ್ನು ಘೋಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ರಾಜ್ಯ ಮಂಡಳಿಗಳಿಗೆ ನಿರ್ದೇಶನ ನೀಡಿದ್ದು, “ವಿದ್ಯಾರ್ಥಿಗಳಿಗೆ ಫಿಟ್-ಆಲ್” ಯೋಜನೆ ಇರಬಾರದು ಮತ್ತು ಪ್ರತಿ ಮಂಡಳಿಯು … Continued

ಸ್ನೇಹಿತ ಔಷಧ ಚುಚ್ಚಿದ ನಂತರ ಬೆಂಗಳೂರು ಹುಡುಗ ತೋಳು ಕಳೆದುಕೊಂಡ, ಜನ್ಮದಿನದ ಸಂತೋಷಕೂಟದಲ್ಲಿ ನಡೆಯಿತು ಘಟನೆ

ಬೆಂಗಳೂರು: 17 ವರ್ಷದ ಬಾಲಕ ಜನ್ಮದಿನದ ಸಂತೋಷಕೂಟಕ್ಕಾಗಿ ಬೆಂಗಳೂರಿನಲ್ಲಿ ಸ್ನೇಹಿತನನ್ನು ಭೇಟಿ ಮಾಡಿದ್ದ ಮತ್ತು ಕೆಲ ದಿನಗಳ ನಂತರ ವೈದ್ಯರು ಅವನ ಮುಂದೋಳಿನಲ್ಲಿ ವಿಷಕಾರಿ ವಸ್ತುವನ್ನು ಕಂಡುಕೊಂಡ ನಂತರ ಆತನ ತೋಳನ್ನು ಕತ್ತರಿಸಬೇಕಾಯಿತು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಾಲಕನ ಕುಟುಂಬವು ಆರೋಪಿಗಳು ಅಪ್ರಾಪ್ತ ವಯಸ್ಕನ ಕೈಗೆ ಔಷಧಿಗಳನ್ನು ಚುಚ್ಚಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ಇದು … Continued

ಕೋವಿಡ್ -19 ರ ಡೆಲ್ಟಾ ಪ್ಲಸ್ ರೂಪಾಂತರದಿಂದ ಮಧ್ಯಪ್ರದೇಶದಲ್ಲಿ ಮೊದಲ ಸಾವು ದಾಖಲು

ನವದೆಹಲಿ: SARS-CoV-2 ನ ಡೆಲ್ಟಾ ಪ್ಲಸ್ ರೂಪಾಂತರದೊಂದಿಗೆ ತನ್ನ ಮೊದಲ ಕೋವಿಡ್ -19 ಸಾವನ್ನು ಮಧ್ಯಪ್ರದೇಶ ಬುಧವಾರ ವರದಿ ಮಾಡಿದೆ. ಉಜ್ಜಯಿನಿಯಲ್ಲಿ ಮೃತ ಕೋವಿಡ್ ರೋಗಿಯಿಂದ ತೆಗೆದ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಕೊರೊನಾ ವೈರಸ್ ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ಒಳಗಾಗಿರುವುದನ್ನು ಬಹಿರಂಗಪಡಿಸಿದೆ. ಡೆಲ್ಟಾ ಪ್ಲಸ್ ರೂಪಾಂತರದ ಒಟ್ಟು ಐದು ದೃಢಪಟ್ಟ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ … Continued

ಎಂಟಿ-ವೈರಸ್ ಸಾಫ್ಟ್‌ವೇರ್ ಪ್ರವರ್ತಕ ಜಾನ್ ಮ್ಯಾಕ್‌ಅಫೀ ಸ್ಪೇನ್‌ ಜೈಲಿನಲ್ಲಿ ಆತ್ಮಹತ್ಯೆ: ವಕೀಲರ ಹೇಳಿಕೆ

ತೆರಿಗೆ ವಂಚನೆ ಆರೋಪದ ಮೇಲೆ ಅಮೆರಿಕಕ್ಕೆ ಹಸ್ತಾಂತರಿಸಲು ಸ್ಪೇನ್‌ ಹೈಕೋರ್ಟ್ ಅಧಿಕಾರ ನೀಡಿದ ನಂತರ ಬ್ರಿಟಿಷ್ ಮೂಲದ ಅಮೆರಿಕದ ತಂತ್ರಜ್ಞಾನ ಉದ್ಯಮಿ ಜಾನ್ ಮ್ಯಾಕ್ಅಫೀ ಬಾರ್ಸಿಲೋನಾ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಅವರ ವಕೀಲರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಮ್ಯಾಕ್ಅಫೀ ಅವರ ವಕೀಲ ಜೇವಿಯರ್ ವಿಲ್ಲಾಲ್ಬಾ, ಎಂಟಿ-ವೈರಸ್ ಸಾಫ್ಟ್‌ವೇರ್ ಪ್ರವರ್ತಕ ಜಾನ್ ಮ್ಯಾಕ್ಅಫೀ ಒಂಭತ್ತು ತಿಂಗಳ ಜೈಲಿನಲ್ಲಿದ್ದ … Continued

ಅರುಣ್‌ ಸಿಂಗ್‌ ಭೇಟಿ ನಂತರ ಬಿಎಸ್‌ವೈ ನಾಯಕತ್ವ ಸದ್ಯಕ್ಕೆ ಗಟ್ಟಿ, ಆದರೆ ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪಕ್ಕೆ ಕಡಿವಾಣ..?!

ರಘುಪತಿ ಯಾಜಿ ಹುಬ್ಬಳ್ಳಿ: ಕರ್ನಾಟಕದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾದ ಹೈಕಮಾಂಡ್‌ ಹೇಳಿದ ತಕ್ಷಣವೇ ರಾಜೀನಾಮೆ ನೀಡುವೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಹಲವಾರು ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಯಡಿಯೂರಪ್ಪ ಹೇಳಿಕೆಯಿಂದ ಉದ್ಭವಿಸಿದ ಬಿಕ್ಕಟ್ಟು ತಿಳಿಗೊಳಿಸಲು ಯತ್ನಿಸಿದರು. ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ … Continued

ಭಾರತದ ಮೊದಲ ಅಂತಾರಾಷ್ಟ್ರೀಯ ಮಹಿಳಾ ಪ್ಯಾರಾ ಶೂಟರ್..28 ಚಿನ್ನದ ಪದಕ ವಿಜೇತೆ..ಈಗ ಬೀದಿ ಬದಿ ಚಿಪ್ಸ್‌ ಮಾರುತ್ತಾರೆ..!

ನವದೆಹಲಿ: 28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ…! ಇದನ್ನು ನಂಬಲು ಕಷ್ಟವಾದರೂ ಇದು ಸತ್ಯ..!! ಜಾಗತಿಕ ವೇದಿಕೆಗಳಲ್ಲಿ 28 ಬಾರಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ಪ್ಯಾರಾ ಶೂಟರ್‌ ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ … Continued

ಮಹತ್ವದ ಸುದ್ದಿ..ಎಸ್‌ಎಸ್‌ಎಲ್‌ಸಿ ಪರೀಕ್ಷೆ -2021: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜುಲೈ ತಿಂಗಳಿನಲ್ಲಿ ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ಶಿಕ್ಷಕರು ಇದರ ಪ್ರಕಾರ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಜೂ.28 ರಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‌ಪಿಗಳು, ಡಿಎಚ್‌ಒ, ಖಜಾನಾಧಿಕಾರಿಗಳು ಸೇರಿದಂತೆ … Continued

ಕಾಂಗ್ರೆಸ್ಸಿನಲ್ಲಿ ಮುಗಿಯದ ಮುಂದಿನ ಸಿಎಂ ವಿವಾದ: ಸಿದ್ದರಾಮಯ್ಯಗೆ ಹೈಕಮಾಂಡ್‌ ಬುಲಾವ್‌..?

ಬೆಂಗಳೂರು: ಇನ್ನು ಚುನಾವಣೆಯೇ ನಡೆದಿಲ್ಲ, ಆದರೂ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ವಿವಾದ ಕಾಂಗ್ರೆಸ್‌ನ್ಲಿ ಈಗಲೇ ತಾರಕಕ್ಕೇರಿದ್ದು, ಹೈಕಮಾಂಡ್‌ ಈ ಬಗ್ಗೆ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದರೂ ಮುಂದುವರಿದಿದೆ. ಈ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದಾಮಯ್ಯ ಅವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ ಬುಲಾವ್ ನೀಡಿದೆ ಎಮದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ … Continued

ಭಾರತದಲ್ಲಿ 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪತ್ತೆ; ಕರ್ನಾಟಕದಲ್ಲಿ 2 ಪ್ರಕರಣ ವರದಿ..!

ನವದೆಹಲಿ: ಕರ್ನಾಟಕದಲ್ಲಿ ಎರಡು ಪ್ರಕರಣಗಳು ಸೇರಿದಂತೆ ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ 40 ಸೋಂಕು ವರದಿಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ ಒಟ್ಟು 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕುಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ21 ಪ್ರಕರಣಗಳು ವರದಿಯಾಗಿದ್ದು, ಮಧ್ಯ ಪ್ರದೇಶದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ … Continued

ಉತ್ತರ ಕನ್ನಡ: 4 ತಿಂಗಳಲ್ಲಿ 5338 ಮಕ್ಕಳಿಗೆ ಕೋವಿಡ್ ಸೋಂಕು..1ನೇ ಅಲೆಗಿಂತ 2ನೇ ಅಲೆಯಲ್ಲಿ ಬಹುತೇಕ 3 ಪಟ್ಟು ಹೆಚ್ಚಳ..!

ಕಾರವಾರ: ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆ ಇದೆ ಎಂದು ಕೆಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಎರಡನೇ ಅಲೆಯಲ್ಲಿಯೂ ಕೋವಿಡ್‌ ಸೋಂಕು ಬಾಧಿಸಿದ್ದು ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 5,338 ಮಕ್ಕಳು ಕೋವಿಡ್ ಸೋಂಕಿತಗೆ ಒಳಗಾಗಿರುವುದು ಇದನ್ನು ಪುಷ್ಟೀಕರಿಸುವಂತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ 1ರಿಂದ ಜೂನ್‌ 21ರವರೆಗಿನ … Continued