ಸಿಇಒನಿಂದ ಮಗನ ಕೊಲೆ ಪ್ರಕರಣ : ಐದು ವಾರಗಳಿಂದ ಮಗನ ಭೇಟಿಗೆ ಸುಚನಾ ಸೇಠ್‌ ಅವಕಾಶ ನೀಡಿರಲಿಲ್ಲ ; ಪತಿ ಹೇಳಿಕೆ

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರಿಂದ ಬೇರ್ಪಟ್ಟ ಪತಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಶನಿವಾರ ಗೋವಾ ಪೊಲೀಸರಿಗೆ ಹೇಳಿದ್ದಾರೆ. ವೆಂಕಟ ರಾಮನ್ ಅವರು ವಿಚಾರಣೆಯ ಭಾಗವಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಬೆಂಗಳೂರಿನಿಂದ ಮಧ್ಯಾಹ್ನ ಗೋವಾದ … Continued

ಮೇಡಂ ಶಾಂತವಾಗಿದ್ದಳು, ದಾರಿಯುದ್ದಕ್ಕೂ ಒಂದು ಮಾತಾಡಿಲ್ಲ…ಗೂಗಲ್‌ ಮ್ಯಾಪಲ್ಲಿ ಠಾಣೆ ಸರ್ಚ್‌ ಮಾಡಿದೆ : ಸುಚನಾ ಸೇಠ್‌ ಬಗ್ಗೆ ಮಹತ್ವದ ಸಂಗತಿ ಬಿಚ್ಚಿಟ್ಟ ಟ್ಯಾಕ್ಸಿ ಚಾಲಕ

ಗೋವಾ: ತನ್ನ ಮಗನನ್ನು ಹತ್ಯೆಗೈದ ಆರೋಪಿ ಬೆಂಗಳೂರಿನ ಸಿಇಒ ಸುಚನಾ ಸೇಠ್ ಅವಳನ್ನು ಗೋವಾದಿಂದ ಕರ್ನಾಟಕಕ್ಕೆ ಕರೆದೊಯ್ಯದ ಟ್ಯಾಕ್ಸಿ ಚಾಲಕ ತನ್ನ 10 ಗಂಟೆಗಳ ಸುದೀರ್ಘ ಪ್ರಯಾಣದ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಪ್ರಯಾಣದುದ್ದಕ್ಕೂ ಆರೋಪಿ ಸುಚನಾ ಸೇಠ್ ಮೌನವಾಗಿದ್ದಳು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಗೋವಾದ ತನ್ನ ಸರ್ವಿಸ್ ಅಪಾರ್ಟ್‌ಮೆಂಟ್‌ನಿಂದ ಕ್ಯಾಬ್‌ಗೆ ತನ್ನ ‘ತೂಕ’ದ ಬ್ಯಾಗ್ ಅನ್ನು … Continued

4 ವರ್ಷದ ಮಗನ ಕೊಲೆ ಆರೋಪಿ ಬೆಂಗಳೂರು ಸಿಇಒ ಸಿಕ್ಕಿಬಿದ್ದಿದ್ದು ಹೇಗೆ..? ಈ ಸುಚನಾ ಸೇಠ್ ಯಾರು…? ಕೊಲೆ ಮಾಡಲು ಕಾರಣ ಏನು..?

 ನವದೆಹಲಿ : ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ಅವಳನ್ನು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಗುವಿನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಗೋವಾದಿಂದ ಕ್ಯಾಬ್‌ನಲ್ಲಿ ಬೆಂಗಳೂರಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಚಿತ್ರದುರ್ಗದ ಬಳಿ ಆಕೆ ಸಿಕ್ಕಿಬಿದ್ದಿದ್ದಾಳೆ. ಸುಚನಾ ಸೇಠ್ ಶನಿವಾರ ಉತ್ತರ ಗೋವಾದ … Continued