ಗುಜರಾತ್‌: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅನಾಹುತ ೨೦ ಮಂದಿಗೆ ಗಾಯ

ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿರುವ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ೨೦ ಜನರು ಗಾಯಗೊಂಡಿದ್ದಾರೆ. ಜಗಾಡಿಯಾ ಕೈಗಾರಿಕಾ ಪ್ರದೇಶದ ಯುಪಿಎಲ್ -5 ರಾಸಾಯನಿಕ ಉತ್ಪಾದನಾ ಕಂಪನಿಯ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯ ಮಟ್ಟ ಭಾರೀ ಜೋರಾಗಿದ್ದು, ಅದರ ಶಬ್ದ 10 ಕಿ.ಮೀ ಗಿಂತ ಹೆಚ್ಚು ದೂರ ಕೇಳಿಬಂದಿದೆ. ಸ್ಫೋಟದ ಶಬ್ದ ಕೇಳಿದ … Continued

ಗುಜರಾತ್‌: ಎರಡು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಅವಿರೋಧ ಆಯ್ಕೆ

ಸಂಸದರ ನಿಧನದ ನಂತರ ಖಾಲಿ ಬಿದ್ದಿದ್ದ ಗುಜರಾತಿನ ಎರಡು ರಾಜ್ಯಸಭಾ ಸ್ಥಾನಗಳನ್ನುಬಿಜೆಪಿ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮತ್ತು ಬಿಜೆಪಿಯ ಅಭಯ್ ಗಣಪತ್ರೆಯ ಭಾರದ್ವಾಜ್ ಅವರ ನಿಧನದ ನಂತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಿತು. ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಬಿಜೆಪಿಯ ದಿನೇಶ್ಚಮದ್ರಾ ಜೆಮಾಲ್ಭಾಯ್ ಅನನ್ವಾಡಿಯಾ ಮತ್ತು ರಂಭಾಯ್ … Continued