₹2,500 ಕೋಟಿ ಸೈಬರ್‌ ವಂಚನೆ ಜಾಲ ಪತ್ತೆ ; ಖಾಸಗಿ ಬ್ಯಾಂಕ್ ಅಧಿಕಾರಿಗಳು ಶಾಮೀಲು, 20 ಆರೋಪಿಗಳ ಬಂಧನ

ರಾಜಕೋಟ್: ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ವಿರುದ್ಧ ಸಮರ ಸಾರಿರುವ ಗುಜರಾತ್‌ನ ರಾಜ್‌ಕೋಟ್ ಗ್ರಾಮಾಂತರ ಪೊಲೀಸರು, ಇತಿಹಾಸದಲ್ಲೇ ಅತಿದೊಡ್ಡ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಜಾಲವು ಆನ್‌ಲೈನ್ ಗೇಮಿಂಗ್ ಮತ್ತು ಜಿಎಸ್‌ಟಿ ಕಳ್ಳತನದ ಮೂಲಕ ಸಂಗ್ರಹವಾದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸುತ್ತಿತ್ತು. ಇದುವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಯೆಸ್ ಬ್ಯಾಂಕ್ (Yes … Continued

ನೈತಿಕತೆಯ ಭಿನ್ನಾಭಿಪ್ರಾಯ ಉಲ್ಲೇಖಿಸಿ ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ಅತಾನು ಚಕ್ರವರ್ತಿ ರಾಜೀನಾಮೆ

ಮುಂಬೈ: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್‌ ಆದ ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನ ಅರೆಕಾಲಿಕ ಅಧ್ಯಕ್ಷರಾದ ಅತಾನು ಚಕ್ರವರ್ತಿ ಅವರು ಬುಧವಾರ ತಡರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್‌ನೊಂದಿಗಿನ ತಮ್ಮ “ಮೌಲ್ಯಗಳು ಮತ್ತು ನೈತಿಕತೆ”ಯ (Values and Ethics) ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಅವರು ರಾಜೀನಾಮೆಗೆ ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ … Continued

ಆರ್‌ಬಿಐಗೆ 11 ಕಡೆ ಬಾಂಬ್ ಸ್ಫೋಟಿಸುವ ಬೆದರಿಕೆ ಮೇಲ್ : ನಿರ್ಮಲಾ ಸೀತಾರಾಮನ್, ಶಕ್ತಿಕಾಂತ ದಾಸ್‌ ರಾಜೀನಾಮೆಗೆ ಒತ್ತಾಯ

ಮುಂಬೈ: ಮಂಗಳವಾರ ಮುಂಬೈನಲ್ಲಿ 11 ಬಾಂಬ್ ಸ್ಫೋಟಿಸುವ ಕುರಿತು ಇಲ್ಲಿನ ರಿಸರ್ವ್ ಬ್ಯಾಂಕ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದು, ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಆದರೆ ಆರ್‌ಬಿಐ ಕೇಂದ್ರ ಕಚೇರಿ ಕಟ್ಟಡ ಮತ್ತು ಇತರ ಎರಡು ಬ್ಯಾಂಕ್‌ಗಳು ಸೇರಿದಂತೆ ಈ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಆರ್‌ಬಿಐ ಗವರ್ನರ್‌ರ ಇಮೇಲ್ ಐಡಿಯಲ್ಲಿ [email protected] ಎಂಬ ಐಡಿಯಿಂದ ಆರ್‌ಬಿಐ ಹೊಸ … Continued