1947ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗುವವರಿಗೆ ‘ಪಡಿತರ ಚೀಟಿ’ ಯ ಸೂಚನೆ ಈಗ ವೈರಲ್‌…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತು. ಆದಾಗ್ಯೂ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಅಥವಾ ದಶಕಗಳಿಂದಲೂ ಇರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗೊಂದಲದ ನಡುವೆಯೇ, ದೆಹಲಿ ಪಡಿತರ ಇಲಾಖೆಯಿಂದ 1947ರ ಸೂಚನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ … Continued

ಅರುಣಾಚಲ-ಮ್ಯಾನ್ಮಾರ್ ಗಡಿ ಸಮೀಪ ವಿಶ್ವದ IIನೇ ಮಹಾಯುದ್ಧದ ವೇಳೆ ಮಿತ್ರಪಡೆಗಳು ಸಾರಿಗೆ ಕ್ಯಾಂಪ್‌ ಆಗಿ ಬಳಸಿದ್ದ ಗುಹೆ ಪತ್ತೆ…!

ವಿಶ್ವದ IIನೇ ಮಹಾಯುದ್ಧದ ಇತಿಹಾಸದಲ್ಲಿ ಮರೆತುಹೋಗಿರುವ ಅಧ್ಯಾಯವೊಂದು ಈಗ ಅನಿರೀಕ್ಷಿತ ಸ್ಥಳದಲ್ಲಿ ಮರುಕಳಿಸಿದೆ. ಟ್ಯಾಗಿಟ್ ಸೊರಾಂಗ್ ನೇತೃತ್ವದ 27 ಚಾರಣಿಗರ ತಂಡವು ಅರುಣಾಚಲ-ಮ್ಯಾನ್ಮಾರ್ ಗಡಿಯ ಭೂಪ್ರದೇಶದ ನಡುವೆ ವಿಶ್ವ ಮಹಾಯುದ್ಧ IIಕ್ಕೆ ಸಂಬಂಧಿಸಿದ ಗುಹೆಯೊಂದನ್ನು ಪತ್ತೆ ಮಾಡಿದೆ. IIನೇ ಮಹಾಯುದ್ಧದಲ್ಲಿ ಜಪಾನ್‌ ಸೈನ್ಯ ಮುಂದುವರಿಯುವುದನ್ನು ತಡೆಯಲು ಮಿತ್ರಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಬಳಸಿದ ಸಾರಿಗೆ ಶಿಬಿರ … Continued