ಅರುಣಾಚಲ-ಮ್ಯಾನ್ಮಾರ್ ಗಡಿ ಸಮೀಪ ವಿಶ್ವದ IIನೇ ಮಹಾಯುದ್ಧದ ವೇಳೆ ಮಿತ್ರಪಡೆಗಳು ಸಾರಿಗೆ ಕ್ಯಾಂಪ್‌ ಆಗಿ ಬಳಸಿದ್ದ ಗುಹೆ ಪತ್ತೆ…!

ವಿಶ್ವದ IIನೇ ಮಹಾಯುದ್ಧದ ಇತಿಹಾಸದಲ್ಲಿ ಮರೆತುಹೋಗಿರುವ ಅಧ್ಯಾಯವೊಂದು ಈಗ ಅನಿರೀಕ್ಷಿತ ಸ್ಥಳದಲ್ಲಿ ಮರುಕಳಿಸಿದೆ. ಟ್ಯಾಗಿಟ್ ಸೊರಾಂಗ್ ನೇತೃತ್ವದ 27 ಚಾರಣಿಗರ ತಂಡವು ಅರುಣಾಚಲ-ಮ್ಯಾನ್ಮಾರ್ ಗಡಿಯ ಭೂಪ್ರದೇಶದ ನಡುವೆ ವಿಶ್ವ ಮಹಾಯುದ್ಧ IIಕ್ಕೆ ಸಂಬಂಧಿಸಿದ ಗುಹೆಯೊಂದನ್ನು ಪತ್ತೆ ಮಾಡಿದೆ. IIನೇ ಮಹಾಯುದ್ಧದಲ್ಲಿ ಜಪಾನ್‌ ಸೈನ್ಯ ಮುಂದುವರಿಯುವುದನ್ನು ತಡೆಯಲು ಮಿತ್ರಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಬಳಸಿದ ಸಾರಿಗೆ ಶಿಬಿರ … Continued

ಮ್ಯಾನ್ಮಾರ್‌ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿಕೆ

ಮ್ಯಾನ್ಮಾರ್:‌ ಮಿಲಿಟರಿ ಆಡಳಿತ ಖಂಡಿಸಿ ಮ್ಯಾನ್ಮಾರ್‌ನಲ್ಲಿ ನಡೆದಿರುವ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಸತ್ತವರ ಪೈಕಿ ೪೬ ಮಕ್ಕಳು ಸೇರಿದ್ದಾರೆ. ದಂಗೆಯ ನಿಟ್ಟಿನಲ್ಲಿ ೨,೭೫೧ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಿ ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ದಾಳಿಯು ಮಕ್ಕಳು ಮತ್ತು ವಿದ್ಯಾರ್ಥಿಗಳು … Continued

ಮ್ಯಾನ್ಮಾರ್: ಸೈನ್ಯದ ಮುಂದೆ ಮಂಡಿಯೂರಿ ಮಕ್ಕಳನ್ನು ಬಿಟ್ಟುಬಿಡಿ ನನ್ನ ಕೊಂದು ಬಿಡಿ ಎಂದ ಸಿಸ್ಟರ್

ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ನಗರವೊಂದರಲ್ಲಿ ಮಂಡಿಯೂರಿ ಕುಳಿತ ಸಿಸ್ಟರ್ ಆನ್ ರೋಸ್ ನು ತವಾಂಗ್ ಅವರು ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಕ್ಕಳನ್ನು’ ಬಿಟ್ಟು ತಮ್ಮ ಪ್ರಾಣ ತೆಗೆಯುವಂತೆ ಬೇಡಿಕೊಂಡಿರುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಕ್ಯಾಥೋಲಿಕ್ ಸನ್ಯಾಸಿನಿ ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ … Continued

ಮ್ಯಾಯನ್ಮಾರ್‌ನಲ್ಲಿ ಸೈನ್ಯಾಡಳಿತದ ವಿರುದ್ಧ ಪ್ರತಿಭಟನೆ

ಮ್ಯಾಯನ್ಮಾರ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿರುವ ಸೇನೆಯ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಸೇನಾ ಕ್ರಾಂತಿಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಮ್ಯಾನ್ಮಾರ್‌ನ ಎರಡನೇ ನಗರವಾದ ಮಾಂಡಲೆ ಎಂಬಲ್ಲಿ ಬ್ಯಾನರ್‌ಗಳನ್ನುಪ್ರದರ್ಶಿಸಿ, ಸೈನಿಕ ದಂಗೆ ವಿರೋಧಿ ಘೋಷಣೆಗಳನ್ನು ಕೂಗಿದರು. ಮಾಂಡಲೆ ವೈದ್ಯಕೀಯ ವಿಶ್ವವಿದ್ಯಾಲಯದ ಹೊರಗೆ ನಮ್ಮ ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಿ, ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮ್ಯಾನ್ಮಾರ್‌ನ … Continued