ಮಡಿಕೇರಿ : ರೆಸಾರ್ಟ್ನಲ್ಲಿ ಮಗು ಸೇರಿ ಮೂವರು ಶವವಾಗಿ ಪತ್ತೆ
ಮಡಿಕೇರಿ: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ, ಮಗಳ ಮೃತದೇಹ ಮಡಿಕೇರಿ ತಾಲೂಕಿನ ಕಡಗದಾಳು ಹೋಮ್ಸ್ಟೇನಲ್ಲಿ ಶನಿವಾರ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿದುಬಂದಿಲ್ಲ. ಮೃತರನ್ನು ಕೇರಳದ ಕೊಲ್ಲಂ ನಿವಾಸಿ ವಿನೋದ್ (41), ಝುಬಿ ಅಬ್ರಹಾಂ (37), ಜೋಹನ್ (11) ಎಂದು ಹೇಳಲಾಗಿದೆ. ತಮ್ಮ ಮಗಳು ಜೋಹನ್ ಅವಳನ್ನು ಮೊದಲು … Continued