ಕೈಗಾರಿಕೋದ್ಯಮಿ ರತನ್ ಟಾಟಾ ಉಯಿಲಿ(will)ನಲ್ಲಿ ₹500 ಕೋಟಿ ಪಡೆದ ಮೋಹಿನಿ ಮೋಹನ ದತ್ತಾ ; ಈ ನಿಗೂಢ ವ್ಯಕ್ತಿ ಯಾರು..?

ವಿಶ್ವದ ಅತ್ಯಂತ ಗೌರವಾನ್ವಿತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು(will) ಈಗ ಮತ್ತೆ ಸುದ್ದಿಯಲ್ಲಿದೆ. ದಿವಂಗತ ರತನ್ ಟಾಟಾ ಅವರ ಉಯಿಲಿ(will)ನಲ್ಲಿ ಹೊರಹೊಮ್ಮಿರುವ ಮೋಹಿನಿ ಮೋಹನ ದತ್ತಾ ಎಂಬ ಹೆಸರು ಟಾಟಾ ಕುಟುಂಬ ಮತ್ತು ವ್ಯಾಪಾರ ಸಮುದಾಯದ ಅನೇಕರ ಅಚ್ಚರಿಗೆ ಕಾರಣವಾಗಿದೆ. ರತನ್‌ ಟಾಟಾ ಅವರು … Continued

ಛತ್‌ ಪೂಜಾ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಬೆಂಬಲಿಗರ ನಡುವೆ ಹೊಡೆದಾಟ: ಕುರ್ಚಿಗಳನ್ನು ಎಸೆದರು, ಟೆಂಟ್‌ಗಳನ್ನು ಕಿತ್ತೆಸೆದರು…ವೀಕ್ಷಿಸಿ

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಶುಕ್ರವಾರ ನಡೆದ ಛತ್ ಹಬ್ಬದ ಸಭೆ ವೇಳೆ ಆ ಪ್ರದೇಶದಲ್ಲಿ ಯಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ವಿಷಯದ ಇಬ್ಬರು ರಾಜಕಾರಣಿಗಳ ಬೆಂಬಲಿಗರ ಮಧ್ಯೆ ಘರ್ಷಣೆಗೆ ಕಾರಣವಾಗಿ ಹೊಡೆದಾಡಿಕೊಂಡಿದ್ದಾರೆ. ಸ್ಥಳದಿಂದ ವೀಡಿಯೊದಲ್ಲಿ, ಸ್ವತಂತ್ರ ಶಾಸಕಿ ಸರಯು ರೈ ಮತ್ತು ಬಿಜೆಪಿ ನಾಯಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಹಲವಾರು … Continued

ಮಹಿಳೆ, ನವಜಾತ ಶಿಶು ರಕ್ಷಿಸಲು ವಾಪಸ್‌ ಬಂದ ರೈಲು…! ರೈಲ್ವೆ ಕಾರ್ಯಕ್ಕೆ ಭಾರೀ ಪ್ರಶಂಸೆ…

ಟಾಟಾನಗರ (ಜಾರ್ಖಂಡ್): ರೈಲು ಹೊರಟ ಕೆಲವೇ ಕ್ಷಣಗಳಲ್ಲಿ ರೈಲಿನಲ್ಲಿದ್ದ ಗರ್ಭಿಣಿಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ವಜಾತ ಶಿಶು ಕಾಪಾಡಿದ  ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದೆ. ಈ ಕಾರ್ಯಕ್ಕೆ ರೈಲ್ವೆ ಇಲಾಖೆಗೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ. ಗರ್ಭಿಣಿ ಮಹಿಳೆಗೆ ಹೆರಿಗೆ ಇನ್ನೂ ದಿನಗಳು ಇದ್ದುದರಿಂದ ಅವಳು ರೈಲು ಪ್ರಯಾಣ ಮಾಡಲು ನಿರ್ಧರಿಸಿದ್ದಳು. ರಾಣು … Continued