ಛತ್‌ ಪೂಜಾ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಬೆಂಬಲಿಗರ ನಡುವೆ ಹೊಡೆದಾಟ: ಕುರ್ಚಿಗಳನ್ನು ಎಸೆದರು, ಟೆಂಟ್‌ಗಳನ್ನು ಕಿತ್ತೆಸೆದರು…ವೀಕ್ಷಿಸಿ

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಶುಕ್ರವಾರ ನಡೆದ ಛತ್ ಹಬ್ಬದ ಸಭೆ ವೇಳೆ ಆ ಪ್ರದೇಶದಲ್ಲಿ ಯಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ವಿಷಯದ ಇಬ್ಬರು ರಾಜಕಾರಣಿಗಳ ಬೆಂಬಲಿಗರ ಮಧ್ಯೆ ಘರ್ಷಣೆಗೆ ಕಾರಣವಾಗಿ ಹೊಡೆದಾಡಿಕೊಂಡಿದ್ದಾರೆ. ಸ್ಥಳದಿಂದ ವೀಡಿಯೊದಲ್ಲಿ, ಸ್ವತಂತ್ರ ಶಾಸಕಿ ಸರಯು ರೈ ಮತ್ತು ಬಿಜೆಪಿ ನಾಯಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಹಲವಾರು … Continued

ಮಹಿಳೆ, ನವಜಾತ ಶಿಶು ರಕ್ಷಿಸಲು ವಾಪಸ್‌ ಬಂದ ರೈಲು…! ರೈಲ್ವೆ ಕಾರ್ಯಕ್ಕೆ ಭಾರೀ ಪ್ರಶಂಸೆ…

ಟಾಟಾನಗರ (ಜಾರ್ಖಂಡ್): ರೈಲು ಹೊರಟ ಕೆಲವೇ ಕ್ಷಣಗಳಲ್ಲಿ ರೈಲಿನಲ್ಲಿದ್ದ ಗರ್ಭಿಣಿಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ವಜಾತ ಶಿಶು ಕಾಪಾಡಿದ  ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದೆ. ಈ ಕಾರ್ಯಕ್ಕೆ ರೈಲ್ವೆ ಇಲಾಖೆಗೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ. ಗರ್ಭಿಣಿ ಮಹಿಳೆಗೆ ಹೆರಿಗೆ ಇನ್ನೂ ದಿನಗಳು ಇದ್ದುದರಿಂದ ಅವಳು ರೈಲು ಪ್ರಯಾಣ ಮಾಡಲು ನಿರ್ಧರಿಸಿದ್ದಳು. ರಾಣು … Continued