ವೀಡಿಯೊ…| ರಾತ್ರಿ ವೇಳೆ ಜೆಸಿಬಿ ಚಲಾಯಿಸಿ 25 ವಾಹನಗಳಿಗೆ ಡಿಕ್ಕಿ ಹೊಡೆಸಿದ 17 ವರ್ಷದ ಬಾಲಕ…! ವೀಕ್ಷಿಸಿ

ಮಧುರೈ (ತಮಿಳುನಾಡು): ಸೋಮವಾರ ಮುಂಜಾನೆ ಮಧುರೈ ನಗರದ ಸೆಲ್ಲೂರ್ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಿ ಮೂರು ಆಟೋ ರಿಕ್ಷಾಗಳು, ಹಲವಾರು ಮೋಟಾರ್‌ಸೈಕಲ್‌ಗಳು, ಕಾರು ಸೇರಿದಂತೆ ಸುಮಾರು 25 ವಾಹನಗಳು, ಸೈನ್‌ಬೋರ್ಡ್‌ಗಳು ಮತ್ತು ಕಟ್ಟಡದ ಒಂದು ಭಾಗವನ್ನು ಜಖಂಗೊಳಿಸಿರುವ ವಿಲಕ್ಷಣ ಘಟನೆ ನಡೆದಿದೆ. ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಲು ಆರಂಭಿಸಿದ ಬಾಲಕ … Continued

ದೇವರ ದರ್ಶನಕ್ಕೆ ಹೋದಾಗ ನೀವು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಎಂದ ಮಧುರೈ ದೇವಸ್ಥಾನದ ಸಿಬ್ಬಂದಿ ; ನಟಿ ನಮಿತಾ

ಚೆನ್ನೈ: ಮಧುರೈನ ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ತಮ್ಮ ಪತಿಯೊಂದಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಯೊಬ್ಬರು ದೇವರ ದರ್ಶನ ಮಾಡದಂತೆ ನನ್ನನ್ನು ತಡೆದರು ಮತ್ತು ನಾನು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಕೇಳಿದರು ಎಂದು ನಟಿ ಮತ್ತು ತಮಿಳುನಾಡು ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ನಮಿತಾ ಅವರು ಆರೋಪಿಸಿದ್ದಾರೆ. ದೇವಾಲಯದ ಅಧಿಕಾರಿಗಳ “ಅಸಭ್ಯ” ನಡವಳಿಕೆಯ ಬಗ್ಗೆ ದಕ್ಷಿಣ … Continued

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲು

ಚೆನ್ನೈ/ ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ಜನರು ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆ ವಿರುದ್ಧ ಡಿಎಂಕೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅಲ್ಲದೆ, ತಮಿಳುನಾಡಿನ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರೂ ಕೂಡಾ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ಧಾರೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆ … Continued