ಪ್ರಧಾನಿ ಮೋದಿ, ಮೋಹನ ಭಾಗವತ್ ಹೆಸರು ಹೇಳಿದ್ರೆ ನಿಮಗೆ ಹೊಡೆಯುವುದಿಲ್ಲ ಎಂದಿದ್ರು ; ಮಾಲೇಗಾಂವ್ ಪ್ರಕರಣದ ಬಗ್ಗೆ ಪ್ರಜ್ಞಾ ಠಾಕೂರ್
ನವದೆಹಲಿ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಶನಿವಾರ, ತನಿಖಾ ಅಧಿಕಾರಿಗಳು ತನಿಖೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ,, ಇಂದ್ರೇಶಕುಮಾರ ಮತ್ತು ಇತರರ ಹೆಸರುಗಳನ್ನು ಹೇಳುವಂತೆ ಒತ್ತಡ ಹೇರಿದ್ದರು ಮತ್ತು … Continued