ವಾರದೊಳಗೆ ಅತಿಕ್ರಮಣ ತೆರವು ಮಾಡಿ : ಭಗವಾನ್‌ ಬಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ…!

ಮೊರೆನಾ: ಭೂ “ಅತಿಕ್ರಮಣ” ತೆರವು ಮಾಡಲು ಸೂಚಿಸಿ ರೈಲ್ವೇ ಇಲಾಖೆಯು ಬಜರಂಗ ಬಲಿ(ಹನುಮಂತ) ದೇವರಿಗೆ ನೋಟಿಸ್ ನೀಡಿದ ವಿದ್ಯಮಾನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ನಡೆದಿದೆ. ತಪ್ಪಿನ ಅರಿವಾದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಫೆಬ್ರವರಿ 8 ರಂದು ಭಗವಾನ್‌ ಬಜರಂಗ ಬಲಿ(ಹನುಮಂತ ದೇವರು)ಗೆ ನೋಟಿಸ್ ಕಳುಹಿಸಲಾಗಿತ್ತು, ಅದರಲ್ಲಿ … Continued