“ಪ್ರತಿಯೊಬ್ಬ ಭಾರತೀಯ ನಿಮಗೆ ಋಣಿಯಾಗಿರುತ್ತಾನೆ..”: ಮಾಜಿ ಪ್ರಧಾನಿ ನರಸಿಂಹರಾವ್‌ ಗೆ 1996ರಲ್ಲಿ ರತನ್ ಟಾಟಾ ಬರೆದಿದ್ದ ಪತ್ರ ವೈರಲ್‌

ನವದೆಹಲಿ : ಕೆಲವು ದಿನಗಳ ಹಿಂದೆ ನಿಧನರಾದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 1996 ರಲ್ಲಿ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಕೈಬರಹದ‌ ಪತ್ರದ ಚಿತ್ರವನ್ನು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಪತ್ರವೊಂದರಲ್ಲಿ, ರತನ್‌ ಟಾಟಾ ಅವರು ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ … Continued

ʼಬಾಬರಿʼ ಕುರಿತು ಸಚಿವರ ಸಲಹೆಗೆ ವಿರುದ್ಧವಾಗಿ ಬಿಜೆಪಿಯ ವಿಜಯರಾಜೇ ಸಿಂಧಿಯಾ ನೀಡಿದ್ದ ಭರವಸೆಯನ್ನೇ ನರಸಿಂಹ ರಾವ್‌ ನಂಬಿದರು ..’: ಶರದ್ ಪವಾರ್ ಹೇಳಿಕೆ

ನವದೆಹಲಿ: 1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ ತೀವ್ರತೆ ಹೆಚ್ಚುತ್ತಿರುವಾಗ ಬಿಜೆಪಿ ನಾಯಕ ವಿಜಯ ರಾಜೇ ಸಿಂಧಿಯಾ ಅವರು ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು ಮತ್ತು ನರಸಿಂಹ ರಾವ್‌ ಅವರು ತಮ್ಮ ಮಂತ್ರಿಗಳ ಸಲಹೆಗೆ ವಿರುದ್ಧವಾಗಿ ವಿಜಯ ರಾಜೇ ಸಿಂಧಿಯಾ ಅವರನ್ನು ನಂಬಿದ್ದರು ಎಂದು ಎನ್‌ಸಿಪಿ … Continued