ನಾವು ಭಯೋತ್ಪಾದನೆ ಬೀಜ ಬಿತ್ತಿದ್ದೇವೆ, ಇಸ್ರೇಲ್‌-ಭಾರತದಲ್ಲೂ ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಟ್ಟಿಲ್ಲ; ಪೇಶಾವರ ಸ್ಫೋಟದ ಬಗ್ಗೆ ಪಾಕ್ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಂಗಳವಾರ ತಮ್ಮ ದೇಶವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ “ಭಾರತ ಅಥವಾ ಇಸ್ರೇಲ್‌ನಲ್ಲಿಯೂ ಸಹ ಪ್ರಾರ್ಥನೆಯ ಸಮಯದಲ್ಲಿ ಯಾರೂ ಕೊಲ್ಲಲ್ಪಟ್ಟಿಲ್ಲ, ಆದರೆ ಇದು ಪಾಕಿಸ್ತಾನದಲ್ಲಿ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಪೇಶಾವರದ ಮಸೀದಿಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 100 ಮಂದಿ … Continued