ವೀಡಿಯೊ | ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ಭಾರತದ ಮೇಲೆ ದಾಳಿ ಮಾಡಿದ್ದೇವೆ ; ಭಯೋತ್ಪಾದನೆ ಬೆಂಬಲಿಸಿ ಪಾಕ್‌ ನಾಯಕನ ಹೇಳಿಕೆ

ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ನಡೆದ ಮಾರಣಾಂತಿಕ ದಾಳಿಯ ಒಂದು ವಾರದ ನಂತರ, ಪಾಕಿಸ್ತಾನದ ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಒಪ್ಪಿಕೊಂಡಿರುವ ಹೇಳಿಕೆ ನೀಡಿದ್ದಾರೆ. “ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ನಾವು ಭಾರತವನ್ನು ಹೊಡೆದಿದ್ದೇವೆ” ಎಂದು ಆತ ಹೇಳಿದ್ದಾರೆ. ಹಕ್ ಹೇಳಿಕೆಗಳು ನವೆಂಬರ್ 10 ರಂದು ಕೆಂಪು ಕೋಟೆ ಮೆಟ್ರೋ … Continued