ಪಾಕಿಸ್ತಾನ ಆಡಳಿತದಿಂದ ದಮನಕಾರಿ ಕ್ರಮ ; ನಮಗೆ ಭಾರತದ ಸಹಾಯ ಬೇಕು ಎಂದು ಪಿಒಕೆ ನಾಯಕರು

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಮುಂದುವರಿದಿರುವ ಅಶಾಂತಿ ನಡುವೆ, ಇದುವರೆಗೆ ಹಲವಾರು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಜಂಟಿ ಅವಾಮಿ ಆಕ್ಷನ್ ಸಮಿತಿ (JAAC) ನಾಯಕ ಸರ್ದಾರ್ ಅಮನ್ ಖಾನ್ ಭಾರತ ಜತೆ ನಿಕಟ ಸಂಪರ್ಕ ಬೆಳೆಸುವಂತೆ ಜನತೆಗೆ ಮನವಿ ಮಾಡಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನ ಸರ್ಕಾರ ವ್ಯಾಪಕ ದಮನ ಕಾರ್ಯಾಚರಣೆ ನಡೆಸಿದ ಬಳಿಕ ಪಾಕಿಸ್ತಾನ … Continued