ರಾಹುಲ್‌ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಎಡಪಕ್ಷಗಳಿಂದಲೇ ತೀವ್ರ ಖಂಡನೆ: ಕ್ಷಮೆ ಯಾಚಿಸಿದ ಮಾಜಿ ಸಂಸದ

ಸಿಪಿಐ (ಎಂ) ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ  ಕೇರಳದ ಇಡುಕಿಯ ಮಾಜಿ ಸಂಸದ (ಸಂಸದ) ಜಾಯ್ಸ್ ಜಾರ್ಜ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಎಲ್ಲ ಮಹಿಳಾ ಕಾಲೇಜಿಗೆ ಭೇಟಿ ನೀಡಿದ ಬಗ್ಗೆ ಅವಹೇಳನಕಾರಿ ಟೀಕೆ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಎರ್ನಾಕುಲಂ. ಮಾಜಿ ಸಂಸದರ ಹೇಳಿಕೆಯನ್ನು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ (ಎಂ) … Continued

ಹುಡುಗಿಯರೇ ‘ಅವಿವಾಹಿತ’ ರಾಹುಲ್ ಬಗ್ಗೆ ಜಾಗರೂಕರಾಗಿರಿ: ವಿವಾದಿತ ಹೇಳಿಕೆ ನೀಡಿದ ಕಮ್ಯುನಿಸ್ಟ್‌ ನಾಯಕ

ಮಾಜಿ ಎಡಪಂಥೀಯ ಬೆಂಬಲಿಗ ಜಾಯ್ಸ್ ಜಾರ್ಜ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮಾಡಿದ ಹೇಳಿಕ ಈಗ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಮದುವೆಯಾಗಬೇಕಾಗಿರುವುದರಿಂದ ಹುಡುಗಿಯರು ಜಾಗರೂಕರಾಗಿರಬೇಕು ಎಂದು ಜಾರ್ಜ್ ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. . ಸಿಪಿಐ (ಎಂ) ಮುಖಂಡ ಮತ್ತು ಸಚಿವ ಎಂ.ಎಂ.ಮಣಿ ಅವರನ್ನು ಬೆಂಬಲಿಸಿ ನಡೆದ ಸಮಾವೇಶದಲ್ಲಿ … Continued

ನಾನು ಸಂಘ ಪರಿವಾರವೆಂದು ಕರೆಯುವುದಿಲ್ಲ: ರಾಹುಲ್‌ ಗಾಂಧಿ

ನವದೆಹಲಿ: ಇನ್ನು ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಗುಂಪುಗಳನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಅವರು ಟ್ವೀಟರ್‌ನಲ್ಲಿ, ಒಂದು ಪರಿವಾರವೆಂದರೆ ಅದರಲ್ಲಿ ಮಹಿಳೆಯರಿರುತ್ತಾರೆ. ಗೌರವಾನ್ವಿತ ಹಿರಿಯರ ಜೊತೆ ಸಹಾನುಭೂತಿ ಹಾಗೂ ವಾತ್ಸಲ್ಯದ ವಾತಾವರಣ ಇರುತ್ತದೆ. ಆದರೆ ಅದು ಸಂಘದ ಸಂಘಟನೆಗಳಲ್ಲಿ ಇಂಥ ವಾತಾವರಣ ಕಾಣುವುದಿಲ್ಲ. ಇನ್ನು … Continued

ದೂರದೃಷ್ಟಿ ಇಲ್ಲದ ಲಾಕ್‌ಡೌನ್‌ನಿಂದ ಜನರಿಗೆ ತೊಂದರೆ: ರಾಹುಲ್‌ ಟೀಕೆ

ದೂರದೃಷ್ಟಿ ಇಲ್ಲದೇ ಕಳೆದ ವರ್ಷ ಲಾಕ್‌ಡೌನ್‌ ಮಾಡಿದ್ದರಿಂದ ಈಗಲೂ ಲಕ್ಷಾಂತರ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅವರು ಟ್ವೀಟರ್‌ನಲ್ಲಿ, ಕೊರೊನಾ ಸೋಂಕು ಹರಡುವುನ್ನು ತಡೆಯಲು ಕೇಂದ್ರ ಸರಕಾರ ಕಳೆದ ವರ್ಷ ಮಾರ್ಚ್‌ ೨೪ರಂದು ಲಾಕ್‌ಡೌನ್‌ ಮಾಡಿತು. ಆದರೆ ಯೋಜನಾರಹಿತವಾಗಿ ಲಾಕ್‌ಡೌನ್‌ ಮಾಡಿದ್ದರಿಂದ ಬಡವರು ಹಾಗೂ ಕಾರ್ಮಿಕರು ತೊಂದರೆ ಅನುಭವಿಸಬೇಕಾಯಿತು. … Continued

ರಾಹುಲ್‌ ಗಾಂಧಿಯನ್ನು ಶಾಲೆಗೆ ಕಳಿಸಿ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟೀಕೆ

ನವದೆಹಲಿ: ಕೇಂದ್ರ ಸರಕಾರದ ಅಡಿಯಲ್ಲಿ ಯಾವ ಸಚಿವಾಲಯಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಕಲಿಯಲು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯನ್ನು ಶಾಲೆಗೆ ಕಳಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟೀಕೆ ಮಾಡಿದ್ದಾರೆ. ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ರಚನೆ ಮಾಡಬೇಕೆಂಬ ರಾಹುಲ್‌ ಗಾಂಧಿ ಹೇಳಿಕೆಯನ್ನು ಟೀಕೆ ಮಾಡಿದ ಕೇಂದ್ರ ಸಚಿವ ಸಿಂಗ್‌, ರಾಹುಲ್ ಗಾಂಧಿಯವರ ಹೇಳಿಕೆಗಳಿಂದಾಗಿ ನನಗೆ ನೋವಾಗಿದೆ. … Continued

ಎನ್‌ಡಿಎ ಮೀನುಗಾರಿಕೆ ಸಚಿವಾಲಯ ಆರಂಭವಾದಾಗ ರಾಹುಲ್‌ ರಜೆ ಮೇಲಿದ್ರು: ಶಾ ಟೀಕೆ

ಎನ್‌ಡಿಎ ಸರಕಾರ ೨೦೧೯ರಲ್ಲಿ ಮೀನುಗಾರಿಕೆ ಸಚಿವಾಲಯ ಆರಂಭಿಸಿದಾಗ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಜೆಯಲ್ಲಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಟೀಕಿಸಿದರು. ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ಮೀನುಗಾರಿಕೆ ಇಲಾಖೆ ಏಕೆ ಇಲ್ಲ ಎಂದು ಕೇಳಿದ್ದರು. ಮೀನುಗಾರಿಕಾ ಇಲಾಖೆ 2 ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬ ವಿಷಯ ತಿಳಿಯದ ನಾಯಕನನ್ನು ಜನರು ಹೇಗೆ … Continued

ಮಹಾತ್ಮ ಗಾಂಧಿ ಹೆಸರೂ ಎಂʼನಿಂದಲೇ ಆರಂಭ: ರಾಹುಲ್‌ಗೆ ಜಾವಡೆಕರ್‌ ತಿರುಗೇಟು

ನವ ದೆಹಲಿ: ಮಹಾತ್ಮ ಗಾಂಧಿಯವರ ಹೆಸರು ಸಹ ಎಂ ನಿಂದಲೇ ಆರಂಭವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೆಕರ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಜಗತ್ತಿನಲ್ಲಿರುವ  ಅನೇಕ ಸರ್ವಾಧಿಕಾರಿಗಳ   ಹೆಸರು ಎಂ ಇಂದ ಆರಂಭವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌  ಪ್ರಧಾನಿ ಮೋದಿ ಅವರಿಗೆ ಹೇಳುವ ಅರ್ಥದಲ್ಲಿತ್ತು.  ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಾವಡೆಕರ, … Continued

ಸೇತುವೆ ನಿರ್ಮಿಸಬೇಕೇ ಹೊರತು ಗೋಡೆಗಳನ್ನಲ್ಲ:ರಾಹುಲ್‌

ನವ ದೆಹಲಿ: ದೆಹಲಿ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ ಸ್ಥಳದಲ್ಲಿ ಪೊಲೀಸರು  ಬ್ಯಾರಿಕೇಡ್‍ಗಳು ಮತ್ತು ರಸ್ತೆ ತಡೆಗಳನ್ನು ನಿರ್ಮಿಸುತ್ತಿರುವುದನ್ನು  ಕಾಂಗ್ರೆಸ್‌ ನಾಯಕ   ರಾಹುಲ್ ಗಾಂಧಿ ಖಂಡಿಸಿದ್ದಾರೆ. , ಕೇಂದ್ರ ಸರ್ಕಾರ ರೈತರ ನಡುವೆ ಸೇತುವೆಗಳನ್ನು ನಿರ್ಮಿಸಬೇಕೇ  ಹೊರತು ಈ ರೀತಿ ಗೋಡೆಗಳನ್ನು ನಿರ್ಮಿಸುವುದಲ್ಲ ಎಂದು ರಾಹುಲ್‌ ಹೇಳಿದ್ದಾರೆ. ದೆಹಲಿ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ … Continued