ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ; ಮತ್ತೆ ಒಂದಾಗುವ ‘ಠಾಕ್ರೆ’ ಸಹೋದರರು ; ಕಾಂಗ್ರೆಸ್ ದೂರ..?
ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬೆಳವಣಿಗೆಯಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಮತ್ತು ರಾಜ ಠಾಕ್ರೆ ಅವರ ಎಂಎನ್ಎಸ್ (MNS) ಮೈತ್ರಿ ಮಾಡಿಕೊಳ್ಳುವುದು ಈಗ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಬುಧವಾರ(ಡಿ.24) ಮಧ್ಯಾಹ್ನ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಸಂಜಯ ರಾವತ್ ತಿಳಿಸಿದ್ದಾರೆ. ರಾಜ್ ಠಾಕ್ರೆ … Continued