ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಬೇಕು, ಲಾರೆನ್ಸ್ ಬಿಷ್ಣೋಯ್ ಬಳಿ ಕ್ಷಮೆ ಕೇಳಬೇಕು: ಜೀವ ಬೆದರಿಕೆ ಮಧ್ಯೆ ಬಾಲಿವುಡ್ ನಟನಿಗೆ ರಾಕೇಶ ಟಿಕಾಯತ್ ಸಲಹೆ
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರಿಂದಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ನಟನಿಗೆ ಸುರಕ್ಷತೆಯನ್ನು ಖಾತ್ರಿಪಡಿಸಲು ಬಿಗಿ ಭದ್ರತೆ ನೀಡಲಾಗಿದ್ದರೂ, ರೈತ ನಾಯಕ ರಾಕೇಶ ಟಿಕಾಯತ್ ಅವರು ಸಲ್ಮಾನ್ ಅವರು ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಸೂಚಿಸಿದ್ದಾರೆ. ಸಂದರ್ಶನವೊಂದರಲ್ಲಿ, ರಾಕೇಶ ಟಿಕಾಯತ್ … Continued