ದೈವಜ್ಞ ಸಮಾಜದ ಪ್ರಮುಖ, ನಿವೃತ್ತ ಪ್ರಾಂಶುಪಾಲ, ಕರ್ನಾಟಕ ವಿವಿ ಮಾಜಿ ಸಿನೆಟ್‌ ಸದಸ್ಯ ಪ್ರೊ. ಎಸ್‌.ಎಸ್‌. ವೆರ್ಣೇಕರ ನಿಧನ

ಶಿರಸಿ: ದೈವಜ್ಞ ಸಮಾಜದ ಪ್ರಮುಖರು ಹಾಗೂ ಶಿರಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಕರ್ನಾಟಕ ವಿಶ್ವ ವಿದ್ಯಾಲಯದ ಕೌನ್ಸೆಲ್‌ ಹಾಗೂ ಸೆನೆಟ್‌ ಸದಸ್ಯರಾಗಿದ್ದ ಪ್ರೊ. ಶ್ರೀಧರ ಎಸ್‌.ವೆರ್ಣೇಕರ (94) ಅವರು ಗುರುವಾರ ಬೆಳಿಗ್ಗೆ ನಿಧನರಾದರು. ಮೃತರು ಧುರೀಣೆ ಸಂಧ್ಯಾ ಕುರುಡೇಕರ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಶ್ರೀಧರ ವರ್ಣೆಕರ ಅವರು ಮೂಲತಃ ಕುಮಟಾದ … Continued