ವೀಡಿಯೊ..| ಹಿಮಪಾತದ ನಡುವೆ ಇತರರ ಜೊತೆ ಹಿಮದ ನಡುವೆ ಸಿಲುಕಿದ್ದ ವಾಹನ ತಳ್ಳಿದ ಕೇಂದ್ರ ಸಚಿವ ಕಿರಣ ರಿಜಿಜು
ನವದೆಹಲಿ/ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಶೋಂಗಾತ್ಸರ್ ಸರೋವರ ಮತ್ತು ಪಿಟಿ ತ್ಸೊ (PT Tso) ಪ್ರದೇಶದ ನಡುವೆ ಸಂಭವಿಸಿದ ಭಾರೀ ಹಿಮಪಾತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವೊಂದನ್ನು ತಳ್ಳಲು ನೆರವಿಗೆ ಧಾವಿಸಿದ್ದು, ಸ್ಥಳೀಯರು ಮತ್ತು … Continued