ತಾಯಿಯನ್ನು ಕೊಂದು 5 ದಿನಗಳ ಕಾಲ ಶವದ ಜೊತೆ ಕಳೆದ ಬಾಲಕ ; ದುರ್ಗಂಧ ಹೋಗಲಾಡಿಸಲು ಅಗರಬತ್ತಿ ಹಚ್ಚುತ್ತಿದ್ದ…!

ಒಂದು ಶುಭ ಮುಂಜಾನೆ ಶಾಲೆಗೆ ಹೋಗಲು ಎಬ್ಬಿಸುವ ಸಲುವಾಗಿ ಮಹಿಳೆಯೊಬ್ಬರು ತನ್ನ ಮಗನ ಮಲಗುವ ಕೋಣೆಗೆ ಹೋದಾಗ ಅದು ತನ್ನ ಸಾವಿಗೆ ಕಾರಣವಾಗಬಹುದೆಂದು ಆಕೆಗೆ ತಿಳಿದಿರಲಿಲ್ಲ. ಡಿಸೆಂಬರ್ 3 ರಂದು ಉತ್ತರ ಪ್ರದೇಶದ ಗೋರಖಪುರದ ನಿವಾಸಿಯಾದ ಆರತಿ ದೇವಿ ತನ್ನ 17 ವರ್ಷದ ಮಗ ಅಮನ್‌ ಎಂಬಾತನನ್ನು ಶಾಲೆಗೆ ಹೋಗಲು ಎಬ್ಬಿಸಲು ಹೋಗಿದ್ದರು. ಆದರೆ ಆತ … Continued

ಬೈಲಹೊಂಗಲ : ಕುಡಿದ ಅಮಲಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ ಮಗ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಾರಾಯಿ ಕುಡಿದ ಅಮಲಿನಲ್ಲಿ ಮಗ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು ಮಹಾದೇವಿ ಗುರಪ್ಪ ತೊಲಗಿ (70) ಎಂದು ಗುರುತಿಸಲಾಗಿದೆ. ಈಕೆಯ ಪುತ್ರ ಈರಣ್ಣ ಗುರಪ್ಪ ತೊಲಗಿ (34) ಕೊಲೆ ಆರೋಪಿಯಾಗಿದ್ದಾನೆ. ಈತ ಕುಡಿತದ ದಾಸನಾಗಿದ್ದ ಹಾಗೂ … Continued