ಒಂದೇ ಒಂದು ಎಸೆತ ಎದುರಿಸದೆ ಶ್ರೀಲಂಕಾದ ಬ್ಯಾಟರ್‌ ಏಂಜಲೋ ಮಾಥ್ಯೂಸ್ ಟೈಮ್ಡ್‌ ಔಟ್‌: ಚರ್ಚೆಗೆ ಕಾರಣವಾದ ಈ ಟೈಮ್ಡ್‌ ಔಟ್‌ ನಿಯಮ ಏನು ಹೇಳುತ್ತದೆ…?

ನವದೆಹಲಿ: ಸೋಮವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಶ್ರೀಲಂಕಾದ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾಗಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂಪೈರ್ ಮರೈಸ್ ಎರಾಸ್ಮಸ್ ಅವರು ಬಾಂಗ್ಲಾದೇಶವು ಸಮಯ ಮೀರಿದ ಅವಧಿ(ಟೈಮ್ಡ್‌ ಔಟ್‌)ಗೆ ಮಾಡಿದ ಮನವಿಯ ನಂತರ ಮ್ಯಾಥ್ಯೂಸ್ … Continued

ಕ್ರಿಕೆಟ್‌ ವಿಶ್ವಕಪ್‌ 2023 : ಶ್ರೀಲಂಕಾ ಧೂಳೀಪಟ, ಸತತ 7ನೇ ಜಯದ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಭಾರತ

ಮುಂಬೈ: ವಿಶ್ವಕಪ್‌ನಲ್ಲಿ ಭಾರತದ ತಂಡವು ಸತತ ಏಳನೇ ಜಯವನ್ನು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಆರಮಂಭದಲ್ಲಿ ಬ್ಯಾಟ್‌ ಮಾಡಿದ ಎಂಟು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ನಂತರ ರೋಹಿತ್ ಶರ್ಮಾ ಪಡೆ ಶ್ರೀಲಂಕಾವನ್ನು 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿ 302 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಶ್ರೀಲಂಕಾ ವಿರುದ್ಧ … Continued

ಹಿಂದೂ ಮಹಾಸಾಗರದಲ್ಲಿ ಬೃಹತ್ ‘ಗುರುತ್ವಾಕರ್ಷಣೆಯ ರಂಧ್ರ’ದ ರಹಸ್ಯ ಅನಾವರಣಗೊಳಿಸಿದ ವಿಜ್ಞಾನಿಗಳು

ನವದೆಹಲಿ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರಿನ ಸಂಶೋಧಕರು ಹಿಂದೂ ಮಹಾಸಾಗರದಲ್ಲಿ ಮೂರು ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ಅಗಲದ ‘ಗುರುತ್ವಾಕರ್ಷಣೆಯ ರಂಧ್ರ’ದ ಕಾರಣವನ್ನು ಗುರುತಿಸಿದ್ದಾರೆ. ಶ್ರೀಲಂಕಾದ ದಕ್ಷಿಣಕ್ಕೆ ಇರುವ ‘ಗುರುತ್ವಾಕರ್ಷಣೆಯ ರಂಧ್ರ’ದ ಈ ಸ್ಥಳದಲ್ಲಿ ಭೂಮಿಯ ಗುರುತ್ವಾಕರ್ಷಣೆಯು ದುರ್ಬಲವಾಗಿದೆ ಮತ್ತು ಸಮುದ್ರ ಮಟ್ಟವು ಜಾಗತಿಕ ಸರಾಸರಿ ಮಟ್ಟ 100 ಮೀಟರ್‌ಗಿಂತ ಕಡಿಮೆಯಿದೆ. ಸಾಗರಗಳ ಮೇಲೆ ಉಬ್ಬರವಿಳಿತಗಳು … Continued

ತಮಿಳರ ವಿರುದ್ಧದ ಅಪರಾಧ: ಯುಎನ್‌ಹೆಚ್‌ಆರ್‌ಸಿಯಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಮತದಾನದಿಂದ ದೂರ ಉಳಿದ ಭಾರತ

ನವ ದೆಹಲಿ: ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಶ್ರೀಲಂಕಾದ ತಮಿಳರ ವಿರುದ್ಧದ ಯುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ವಿರುದ್ಧದ ನಿರ್ಣಯದ ಮೇಲೆ ಭಾರತ ಮತ್ತು ಇತರ 13 ದೇಶಗಳು ಮತದಾನದಿಂದ ದೂರವುಳಿದಿವೆ. 47ರಲ್ಲಿ 22 ಸದಸ್ಯರು ಪರವಾಗಿ ಮತ ಚಲಾಯಿಸಿದ ನಂತರ ‘ಶ್ರೀಲಂಕಾದಲ್ಲಿ ಸಾಮರಸ್ಯದ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಉತ್ತೇಜನ’ ಎಂಬ … Continued

ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ಭಾಷಣ ರದ್ದು!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾ ಸಂಸತ್ತನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ದ್ವೀಪರಾಷ್ಟ್ರ ರದ್ದುಪಡಿಸಿದೆ. ಫೆಬ್ರವರಿ 22 ರಿಂದ ಇಮ್ರಾನ್‌ ಖಾನ್ ಎರಡು ದಿನಗಳ ಪ್ರವಾಸಕ್ಕಾಗಿ ಕೊಲಂಬೊಗೆ ಪ್ರಯಾಣಿಸಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಸಭೆ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ, ಅವರು ಫೆಬ್ರವರಿ 24 ರಂದು … Continued