ಭೂಮಿಯ ಉಷ್ಣತೆ ಅಸಮತೋಲನಕ್ಕೆ ವಾಯು ಮಾಲಿನ್ಯಕ್ಕಿಂತ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಕಾರಣ ಎಂದ ಹೊಸ ಅಧ್ಯಯನ..!

ಭೂಮಿಯ “ಶಕ್ತಿಯ ಅಸಮತೋಲನ” (Energy Imbalance) ಹೆಚ್ಚಾಗುತ್ತಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. “ಶಕ್ತಿ ಅಸಮತೋಲನ”ದಲ್ಲಿನ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆಗೆ ಉತ್ತೇಜನ ನೀಡುತ್ತಿದೆ, ಏಕೆಂದರೆ ಭೂಮಿಯು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತಿದೆ.  ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ವಾಯು ಮಾಲಿನ್ಯಕ್ಕಿಂತಲೂ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಈ ಶಾಖದ ಅಸಮತೋಲನಕ್ಕೆ ಮುಖ್ಯ ಕಾರಣ … Continued

ಮಾನವರಿಗೆ ‘ಉಡುಗೊರೆ’ ನೀಡುವ ಕಾಗೆಗಳು…!? ಪಕ್ಷಿ ಲೋಕದ ಈ ಅಚ್ಚರಿಯ ವರ್ತನೆ ಬಗ್ಗೆ ಬೆಳಕು ಚೆಲ್ಲಿದ ವಿಜ್ಞಾನ

ನೀವು ಎಂದಾದರೂ ನಿಮ್ಮ ಬಾಲ್ಕನಿ ಅಥವಾ ಕಿಟಕಿಯ ಮೇಲೆ ಹಕ್ಕಿಗಳಿಗೆ ಆಹಾರವಿಟ್ಟಾಗ, ಮರುದಿನ ಅಲ್ಲಿ ಆಹಾರದ ಬದಲು ಒಂದು ಸಣ್ಣ ಕಲ್ಲು, ಹೊಳೆಯುವ ಬಾಟಲ್ ಮುಚ್ಚಳ ಅಥವಾ ಬಟನ್ ಇರುವುದನ್ನು ಗಮನಿಸಿದ್ದೀರಾ? ಇದು ಕೇವಲ ಕಾಕತಾಳೀಯವಲ್ಲ; ಇದು ಕಾಗೆಗಳು ತಮ್ಮನ್ನು ಪೋಷಿಸುವ ಮಾನವರಿಗೆ ನೀಡುವ ಒಂದು ರೀತಿಯ ‘ಪ್ರತಿಕ್ರಿಯೆ’ ಎನ್ನುತ್ತಾರೆ ವಿಜ್ಞಾನಿಗಳು. ವಿಶ್ವಾದ್ಯಂತ ವರದಿಯಾಗುತ್ತಿರುವ ಈ … Continued

ಕಾಗೆಗಳನ್ನು ಹೆದರಿಸಿ ಓಡಿಸ್ತೀರಾ…ಎಚ್ಚರ : ಕಾಗೆಗಳ ನೆನಪಿನ ಶಕ್ತಿ ಅಗಾಧ ; ಜೀವಮಾನವಿಡೀ ಸೇಡು ಸಾಧಿಸ್ತವೆ….!

ನಮಗೆ ಕಾಗೆಗಳು ಸಾಮಾನ್ಯ ಹಕ್ಕಿಗಳಂತೆ ಕಂಡರೂ, ವಿಜ್ಞಾನದ ಪ್ರಕಾರ ಅವುಗಳನ್ನು ಹೆದರಿಸುವುದು, ದೂರ ಓಡಿಸುವುದನ್ನು ಮಾಡುವುದರಿಂದ ಅದು ವರ್ಷಗಟ್ಟಲೆ ಸೇಡು ಸಾಧಿಸಬಹುದು. ಯಾಕೆಂದರೆ ಕಾಗೆಗಳು ಮನುಷ್ಯರ ಮುಖಗಳನ್ನು ಗುರುತಿಸಬಲ್ಲವು ಮತ್ತು ತಮ್ಮ ಮೇಲೆ ದಾಳಿ ಮಾಡಿದವರನ್ನು ಬರೋಬ್ಬರಿ 17 ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲವು ಎಂದು ಸಂಶೋಧನೆಗಳು ದೃಢಪಡಿಸಿವೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ವನ್ಯಜೀವಿ ಜೀವವಿಜ್ಞಾನಿ ಡಾ. ಜಾನ್ … Continued

ಭೂಮಿಯು ಸೂರ್ಯನೊಳಗೆ ಹೋಗಿ ಬೀಳುವುದನ್ನು ತಪ್ಪಿಸಿದ ಗುರು ಗ್ರಹ…! ಹೊಸ ಅಧ್ಯಯನದಲ್ಲಿ ರೋಚಕ ಅಂಶಗಳು

ಸೌರವ್ಯೂಹದಲ್ಲಿ ಭೂಮಿಯು ಅಸ್ತಿತ್ವಕ್ಕೆ ಬರುವ ಬಹಳ ಹಿಂದೆಯೇ ಗುರು ಗ್ರಹವು (Jupiter) ಭೂಮಿಯ ಭವಿಷ್ಯವನ್ನು ರೂಪಿಸುತ್ತಿತ್ತು ಎಂಬುದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ. ಅಮೆರಿಕದ ಹೂಸ್ಟನ್ ಮೂಲದ ರೈಸ್ ವಿಶ್ವವಿದ್ಯಾಲಯದ (Rice University) ವಿಜ್ಞಾನಿಗಳು ನಡೆಸಿದ ಅಧ್ಯಯನವು, ಈ ಬೃಹತ್ ಗ್ರಹವು ಆರಂಭಿಕ ಸೌರವ್ಯೂಹದಲ್ಲಿ ಅಂತರಗಳನ್ನು ಸೃಷ್ಟಿಸಿ, ಭೂಮಿಯ ರಚನಾ ಅಂಶಗಳು ಸೂರ್ಯನೊಳಗೆ ಸೆಳೆಯಲ್ಪಡುವುದನ್ನು ತಡೆದಿದೆ … Continued

1,40,000 ವರ್ಷಗಳಷ್ಟು ಹಳೆಯ ತಲೆಬುರುಡೆಯು ಆಧುನಿಕ ಮಾನವ- ನಿಯಾಂಡರ್ತಾಲ್ ಮಾನವನ ಮಿಶ್ರತಳಿಯ ಭಾಗವಾಗಿರಬಹುದು: ಅಧ್ಯಯನ

ಇಸ್ರೇಲ್‌ನ ಮೌಂಟ್ ಕಾರ್ಮೆಲ್‌ನಲ್ಲಿರುವ ಸ್ಖುಲ್ ಗುಹೆಯಲ್ಲಿ ಸುಮಾರು 100 ವರ್ಷಗಳ ಹಿಂದೆ ಕಂಡುಬಂದ ಚಿಕ್ಕ ಮಗುವಿಗೆ ಸೇರಿದ ತಲೆಬುರುಡೆಯ ಮೇಲೆ ಸಂಶೋಧಕರು ಹೊಸ ಬೆಳಕನ್ನು ಚೆಲ್ಲಿದ್ದಾರೆ. ಬಹುಶಃ ಹುಡುಗಿಯ ತಲೆಬುರುಡೆಯು 1,40,000 ವರ್ಷಗಳಷ್ಟು ಹಳೆಯದಾದ ಸಮಾಧಿ ಸ್ಥಳದಲ್ಲಿ ಕಂಡುಬಂದ ನಿಗೂಢ ಮಾನವ ಅವಶೇಷಗಳ ಭಾಗವಾಗಿತ್ತು. ಎಲ್’ಆಂಥ್ರೊಪೊಲೊಜಿ ಜರ್ನಲ್‌ನ ಜುಲೈ-ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ, ಫ್ರಾನ್ಸ್‌ನ … Continued

ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ…

ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್‌ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು … Continued

ಮೊದಲನೇ ಅಲೆ ಕೋವಿಡ್-19 ಸೋಂಕುಗಳಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಳ ; ಹೊಸ ಅಧ್ಯಯನ

ಸಾಂಕ್ರಾಮಿಕ ರೋಗದ ಆರಂಭಿಕ ಅಲೆಯಲ್ಲಿ ತೀವ್ರವಾದ ಕೋವಿಡ್ -19 ಸೋಂಕಿಗೆ ಒಳಗಾದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಎರಡು ಪಟ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್ ಮತ್ತು ನಾಳೀಯ ಜೀವಶಾಸ್ತ್ರದ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಿಂದ ಬೆಂಬಲಿತವಾದ ಸಂಶೋಧನೆಯು ಹೆಚ್ಚಿದ ಅಪಾಯವು … Continued

ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: ಬಿಎಚ್‌ಯು ಅಧ್ಯಯನ

ನವದೆಹಲಿ : ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮಗಳು ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ(ಬಿಎಚ್‌ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿ ತಿಳಿಸಿದೆ. ಕೋವಾಕ್ಸಿನ್ ಲಸಿಕೆಯು ಉಸಿರಾಟದ ಪ್ರದೇಶದ ಸೋಂಕುಗಳು ಮತ್ತು ಮುಟ್ಟಿನ ಅಸಹಜತೆಗಳು ಸೇರಿದಂತೆ ಸ್ವೀಕರಿಸುವವರಲ್ಲಿ ಹಲವಾರು ಪ್ರತಿಕೂಲ … Continued

ಏಷ್ಯಾದ ಆನೆಗಳು ಸತ್ತ ಮರಿಗಳನ್ನು ವಿಧಿವತ್ತಾಗಿ ಹೂಳುತ್ತವೆ…! ಹೊಸ ಅಧ್ಯಯನದ ವೇಳೆ ಪತ್ತೆ…!!

ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಆನೆಗಳು, ತಮ್ಮ ಸತ್ತ ಮರಿಗಳನ್ನು ತಮ್ಮ ಸೊಂಡಿಲಿನಿಂದ ದಿನಗಳು ಮತ್ತು ವಾರಗಳವರೆಗೆ ಸಾಗಿಸುವಂತಹ ಭಾವನಾತ್ಮಕ ನಡವಳಿಕೆಗಳನ್ನು ತೋರಿಸುವುದನ್ನು ಬಹಳ ಹಿಂದಿನಿಂದಲೂ ಗಮನಿಸಲಾಗಿದೆ. ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾದಲ್ಲಿ ಪ್ರಕಟವಾದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮತ್ತು ಪುಣೆ ಮೂಲದ ಸಂಶೋಧಕ ಆಕಾಶದೀಪ ರಾಯ್ ಅವರ ಇತ್ತೀಚಿನ ಅದ್ಭುತ ಅಧ್ಯಯನದಲ್ಲಿನ ಮಹತ್ವದ ಸಂಗತಿಗಳನ್ನು … Continued

ರಾಜ್ಯದಲ್ಲಿ ಬರ ಪರಿಸ್ಥಿತಿ : ನಾಳೆಯಿಂದ ಕೇಂದ್ರ ತಂಡದಿಂದ 12 ಜಿಲ್ಲೆಗಳಲ್ಲಿ ಪರಿಶೀಲನೆ

ಬೆಂಗಳೂರು : ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಬರ ಸಮೀಕ್ಷೆಗಾಗಿ ನಾಳೆ, ಗುರುವಾರ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡ ಭೇಟಿ ನೀಡಿ ಬರದ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲಿದೆ. ನಾಳೆಯಿಂದ ಅಕ್ಟೋಬರ್ 9ರ ವರೆಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, … Continued