ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆ ರೇಸ್‌ನಲ್ಲಿ ರಾಹುಲ್ ದ್ರಾವಿಡ್ ಹೆಸರು; ವರದಿ

ಲಂಡನ್‌: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್(ECB)ನ ಮಹತ್ವದ ಬೆಳವಣಿಗೆಯೊಂದರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಂ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಹುದ್ದೆಯಿಂದ ಕೆಳಗಿಳಿದಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಮೆಕಲಂ ಅವರ ಅಧಿಕಾರಾವಧಿ … Continued

ವೀಡಿಯೊ | ಗಂಟೆಗೆ 800 ಕಿಮೀ ವೇಗದಲ್ಲಿ ಯುದ್ಧ ವಿಮಾನದ ಪಾರಾಗುವ ಸಿಸ್ಟಂನ ರಾಕೆಟ್-ಸ್ಲೆಡ್ ಟೆಸ್ಟ್‌ ಯಶಸ್ವಿ

 ಚಂಡೀಗಢ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಯುದ್ಧ ವಿಮಾನದ ಪಾರುಗಾಣಿಕಾ ವ್ಯವಸ್ಥೆಯ ಮಹತ್ವದ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL)ಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಈ ಪರೀಕ್ಷೆಯನ್ನು ಗಂಟೆಗೆ 800 ಕಿಲೋಮೀಟರ್ ನಿಖರ ನಿಯಂತ್ರಿತ ವೇಗದಲ್ಲಿ ನಡೆಸಲಾಗಿದೆ. ಈ ಪರೀಕ್ಷೆಯ … Continued

ವೀಡಿಯೊ..| ಇತಿಹಾಸ ಸೃಷ್ಟಿಸಿದ ಟರ್ಕಿಯ ಮಾನವರಹಿತ ಯುದ್ಧ ವಿಮಾನ ; ರಾಡಾರ್ ನಿರ್ದೇಶಿತ ಕ್ಷಿಪಣಿಯಿಂದ ನಿಖರ ದಾಳಿ

ಅಂಕಾರಾ: ಟರ್ಕಿಯು ತನ್ನ ಮಾನವರಹಿತ (Unmanned) ಯುದ್ಧ ವಿಮಾನವಾದ ‘ಕಿಜಿಲೆಲ್ಮಾ’ (Kizilelma) ವನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಜಾಗತಿಕ ಯುದ್ಧ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಡಾರ್ ನಿರ್ದೇಶಿತ ಗಾಳಿಯಿಂದ-ಗಾಳಿಗೆ (air-to-air) ಚಿಮ್ಮುವ ಕ್ಷಿಪಣಿಯನ್ನು ಬಳಸಿ, ಒಂದು ವಿಮಾನವನ್ನು ನಿಖರವಾಗಿ ಮತ್ತು ಯಶಸ್ವಿಯಾಗಿ ಗುರಿ ಮಾಡಿ ಪರೀಕ್ಷೆ ನಡೆಸಲಾಗಿದೆ. ಸಿನೋಪ್ ಫೈರಿಂಗ್ ರೇಂಜ್‌ನ ಕರಾವಳಿಯಲ್ಲಿ … Continued

ವೀಡಿಯೊ..| ʼಪುಷ್ಪಕʼ ಸುರಕ್ಷಿತ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ : ಇಸ್ರೊದ ಹ್ಯಾಟ್ರಿಕ್‌ ಸಾಧನೆ

ಚಿತ್ರದುರ್ಗ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಇಸ್ರೋದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಯಂಚಾಲಿತ ಲ್ಯಾಂಡಿಂಗ್ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಚಿತ್ರದುರ್ಗದಲ್ಲಿರುವ ಇಸ್ರೋದ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಈ ಕಾರ್ಯಾಚರಣೆ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಈ ಕುರಿತು ಇಸ್ರೋ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ … Continued

ಪರೀಕ್ಷೆ, ಟ್ರ್ಯಾಕ್, ಚಿಕಿತ್ಸೆ: ಕೋವಿಡ್ ನಿರ್ವಹಣೆಗೆ 5-ಅಂಶಗಳ ಕಾರ್ಯತಂತ್ರದತ್ತ ಕೇಂದ್ರೀಕರಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾತ್ರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪರಿಣಾಮಕಾರಿ ಕೋವಿಡ್‌ -19 ನಿರ್ವಹಣೆಗೆ ಐದು ಅಂಶಗಳ ಕಾರ್ಯತಂತ್ರದತ್ತ ಗಮನ ಹರಿಸುವಂತೆ ಕೇಳಿದೆ. ನಿರ್ಬಂಧಗಳನ್ನು ಸಡಿಲಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಪನಾಂಕದ ಮೂಲಕ ನಿರ್ಣಯಿಸಬೇಕು ಎಂದು ಕೇಂದ್ರ ಹೇಳಿದೆ. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯದ ಆಡಳಿತಗಳಿಗೆ … Continued